ಶನಿವಾರ, 19 ಜುಲೈ 2025
×
ADVERTISEMENT

ತುಮಕೂರು

ADVERTISEMENT

ನಂದಿಹಳ್ಳಿ–ಮಲ್ಲಸಂದ್ರ ರಿಂಗ್ ರಸ್ತೆ; ಭೂಮಿ ನೀಡದಿರಲು 24 ಹಳ್ಳಿ ರೈತರ ನಿರ್ಧಾರ

Land Acquisition Protest Karnataka: ತುಮಕೂರು: ದಾಬಸ್‌ಪೇಟೆ ಸಮೀಪದ ನಂದಿಹಳ್ಳಿಯಿಂದ ಮಲ್ಲಸಂದ್ರದ ವರೆಗೆ 44 ಕಿ.ಮೀ ಉದ್ದದ ರಿಂಗ್ ರಸ್ತೆ ನಿರ್ಮಾಣ, ಭೂ ಸ್ವಾಧೀನ ವಿರೋಧಿಸಿ ಹೋರಾಟ ಹಮ್ಮಿಕೊಳ್ಳಲು ರೈತರು ನಿರ್ಧರಿಸಿದ್ದಾರೆ.
Last Updated 19 ಜುಲೈ 2025, 3:16 IST
ನಂದಿಹಳ್ಳಿ–ಮಲ್ಲಸಂದ್ರ ರಿಂಗ್ ರಸ್ತೆ; ಭೂಮಿ ನೀಡದಿರಲು 24 ಹಳ್ಳಿ ರೈತರ ನಿರ್ಧಾರ

ತುಮಕೂರು | ನಮ್ಮ ಕ್ಲಿನಿಕ್‌: ನೀಗದ ಔಷಧಿ ಕೊರತೆ

ಸುಸ್ಥಿತಿಗೆ ಮರಳುತ್ತಿವೆ ಕ್ಲಿನಿಕ್‌; ವೈದ್ಯರು, ಸಿಬ್ಬಂದಿ ನೇಮಕ
Last Updated 19 ಜುಲೈ 2025, 3:14 IST
ತುಮಕೂರು | ನಮ್ಮ ಕ್ಲಿನಿಕ್‌: ನೀಗದ ಔಷಧಿ ಕೊರತೆ

ಚಿಕ್ಕನಾಯಕನಹಳ್ಳಿ | ಅಮೃತ ಜಲ ಯೋಜನೆ: ₹72 ಕೋಟಿ ಮಂಜೂರು

Water Supply Project Karnataka: ಅಮೃತ ಜಲ ಯೋಜನೆಯಡಿ ₹72 ಕೋಟಿ ಅನುದಾನ ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಪ್ರಾರಂಭವಾಗುತ್ತದೆ. ಯುಜಿಡಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ರಸ್ತೆಗಳ ದುರಸ್ತಿಯನ್ನು ಹಂತಹಂತವಾಗಿ ಮಾಡಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಹೇಳಿದರು.
Last Updated 19 ಜುಲೈ 2025, 3:10 IST
ಚಿಕ್ಕನಾಯಕನಹಳ್ಳಿ | ಅಮೃತ ಜಲ ಯೋಜನೆ: ₹72 ಕೋಟಿ ಮಂಜೂರು

ತಿಪಟೂರು | ಕೆವಿಕೆ ಸ್ಥಳಾಂತರದ ಸದ್ದು: ಸ್ಥಳೀಯ ರೈತರಿಂದ ತೀವ್ರ ವಿರೋಧ

ಕೊನೇಹಳ್ಳಿ ಕೇಂದ್ರದ ಆಸ್ತಿ ವರ್ಗಾವಣೆ
Last Updated 19 ಜುಲೈ 2025, 3:09 IST
ತಿಪಟೂರು | ಕೆವಿಕೆ ಸ್ಥಳಾಂತರದ ಸದ್ದು: ಸ್ಥಳೀಯ ರೈತರಿಂದ ತೀವ್ರ ವಿರೋಧ

ಗುಬ್ಬಿ | ಪರಿಶಿಷ್ಟ ಬಾಲಕಿಗೆ ನಿಂದನೆ, ದೇಗುಲದಿಂದ ಹೊರಕ್ಕೆ: ದೂರು

ಗುಬ್ಬಿ ತಹಶೀಲ್ದಾರ್‌ ಕಚೇರಿಗೆ ದೂರು
Last Updated 19 ಜುಲೈ 2025, 0:30 IST
ಗುಬ್ಬಿ | ಪರಿಶಿಷ್ಟ ಬಾಲಕಿಗೆ ನಿಂದನೆ, ದೇಗುಲದಿಂದ ಹೊರಕ್ಕೆ: ದೂರು

ತುಮಕೂರು: ಶಾಲೆಯಿಂದ ಹೊರಗುಳಿದಿದ್ದ 56 ಮಕ್ಕಳು ಶಾಲೆಗೆ ಸೇರ್ಪಡೆ

ತಿಪಟೂರು.: ಶಾಲೆಗೆ ಹೋಗದೆ ಅಂಗಡಿ ಮುಂಗಟ್ಟು ಹಾಗೂ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ 56 ಮಕ್ಕಳನ್ನು ಶಿಕ್ಷಣ ಇಲಾಖೆ, ಮುಂದಾಳತ್ವದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮರಳಿ ಶಾಲೆಗೆ ಸೇರಿಸಲಾಗಿದೆ.  ಬಾಲಕಾರ್ಮಿಕ...
Last Updated 18 ಜುಲೈ 2025, 2:40 IST
ತುಮಕೂರು: ಶಾಲೆಯಿಂದ ಹೊರಗುಳಿದಿದ್ದ 56 ಮಕ್ಕಳು ಶಾಲೆಗೆ ಸೇರ್ಪಡೆ

ರಾಜ್ಯದಲ್ಲಿ 59 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ; 7 ಸಾವಿರ ಏಕೋಪಾಧ್ಯಾಯ ಶಾಲೆ

Teacher Vacancy Issue: ತುಮಕೂರು: ಶಿಕ್ಷಕರ ನೇಮಕ, ಶಾಲೆಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಡಿಎಸ್‌ಒ ಸಂಘಟನೆಯಿಂದ ಶಾಲಾ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಯಿತು.
Last Updated 18 ಜುಲೈ 2025, 2:37 IST
ರಾಜ್ಯದಲ್ಲಿ 59 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ; 7 ಸಾವಿರ ಏಕೋಪಾಧ್ಯಾಯ ಶಾಲೆ
ADVERTISEMENT

ತುಮಕೂರು: ಉತ್ತಮ ಬೆಳೆ ನಿರೀಕ್ಷೆಯಲ್ಲಿ ಶೇಂಗಾ ಬೆಳೆಗಾರರು

ಪಾವಗಡ ತಾಲ್ಲೂಕಿನಾದ್ಯಂತ 15,393 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ
Last Updated 18 ಜುಲೈ 2025, 2:32 IST
ತುಮಕೂರು: ಉತ್ತಮ ಬೆಳೆ ನಿರೀಕ್ಷೆಯಲ್ಲಿ ಶೇಂಗಾ ಬೆಳೆಗಾರರು

ತುಮಕೂರು: 40 ಬೋಧಕರ ಜಾಗದಲ್ಲಿ 8 ಮಂದಿ!

ನರ್ಸಿಂಗ್‌ ಕಾಲೇಜು ನಿರ್ವಹಣೆಗೆ ಆರೋಗ್ಯ ಇಲಾಖೆ ಹೆಣಗಾಟ
Last Updated 18 ಜುಲೈ 2025, 2:23 IST
ತುಮಕೂರು: 40 ಬೋಧಕರ ಜಾಗದಲ್ಲಿ 8 ಮಂದಿ!

ತುಮಕೂರು | ಲೋಕ್ ಅದಾಲತ್‌: 1,167 ಪ್ರಕರಣ ಇತ್ಯರ್ಥ

Lok Adalat Cases: ಗುಬ್ಬಿ: ಪಟ್ಟಣದ ನ್ಯಾಯಾಲಯದಲ್ಲಿ 7,170 ಪ್ರಕರಣಗಳು ಬಾಕಿ ಇದ್ದು, ಲೋಕ್ ಅದಾಲತ್‌ನಲ್ಲಿ 1,417 ಪ್ರಕರಣ ತೆಗೆದುಕೊಳ್ಳಲಾಗಿತ್ತು. ಅವುಗಳಲ್ಲಿ 1,167 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ನ್ಯಾಯಾಧೀಶೆ ಅನುಪಮ ಡಿ. ತಿಳಿಸಿದರು.
Last Updated 18 ಜುಲೈ 2025, 2:20 IST
ತುಮಕೂರು | ಲೋಕ್ ಅದಾಲತ್‌: 1,167 ಪ್ರಕರಣ ಇತ್ಯರ್ಥ
ADVERTISEMENT
ADVERTISEMENT
ADVERTISEMENT