ಬುಧವಾರ, 5 ನವೆಂಬರ್ 2025
×
ADVERTISEMENT

ವಿಜಯಪುರ

ADVERTISEMENT

‘ಯುನಿಟಿ ಮಾರ್ಚ್’ 12ರಂದು: ಸಂಸದ ಜಿಗಜಿಣಗಿ

National Unity Day: ವಿಜಯ‍ಪುರ: ‘ಮೈ ಭಾರತ್‌, ಸಂವಹನ ಇಲಾಖೆ, NSS ಮತ್ತು ಭಾರತ ಸೇವಾ ದಳದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ ಅಂಗವಾಗಿ ನ.12ರಂದು ಯುನಿಟಿ ಮಾರ್ಚ್‌ ಏರ್ಪಡಿಸಲಾಗುವುದು’ ಎಂದು ಸಂಸದ ಜಿಗಜಿಣಗಿ ತಿಳಿಸಿದರು.
Last Updated 5 ನವೆಂಬರ್ 2025, 5:42 IST
‘ಯುನಿಟಿ ಮಾರ್ಚ್’ 12ರಂದು: ಸಂಸದ ಜಿಗಜಿಣಗಿ

ಕನ್ನಡ ಕಟ್ಟಲು ಕಂಕಣಬದ್ಧರಾಗಿ: ಎಂ.ಬಿ.ಪಾಟೀಲ

Language Pride Appeal: ವಿಜಯಪುರ: ‘ಕನ್ನಡ ನಮ್ಮೆಲ್ಲರ ಅಸ್ಮಿತೆಯಾಗಿದ್ದು, ಕನ್ನಡ ಕಟ್ಟುವ ಕಾಯಕದಲ್ಲಿ ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕು. ಬದುಕಿನ ಭಾಷೆಗೆ ಅನ್ಯಾಯವಾಗದಂತೆ ಸಂರಕ್ಷಿಸಬೇಕು’ ಎಂದು ಎಂ.ಬಿ.ಪಾಟೀಲ ಹೇಳಿದರು.
Last Updated 5 ನವೆಂಬರ್ 2025, 5:37 IST
ಕನ್ನಡ ಕಟ್ಟಲು ಕಂಕಣಬದ್ಧರಾಗಿ: ಎಂ.ಬಿ.ಪಾಟೀಲ

ಬಸವನಬಾಗೇವಾಡಿ: ಮತಗಳ್ಳತನ ವಿರುದ್ಧ ಸಹಿ ಸಂಗ್ರಹ ಅಭಿಯಾನ

ಸಂವಿಧಾನ ಉಳಿಯಬೇಕಾದರೆ ಪಾರದರ್ಶಕ ಚುನಾವಣೆಗಳಾಗಬೇಕು : ಸಚಿವ ಶಿವಾನಂದ ಪಾಟೀಲ
Last Updated 5 ನವೆಂಬರ್ 2025, 5:34 IST
ಬಸವನಬಾಗೇವಾಡಿ: ಮತಗಳ್ಳತನ ವಿರುದ್ಧ ಸಹಿ ಸಂಗ್ರಹ ಅಭಿಯಾನ

ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ಲಾಭ ಗಳಿಸಿದರೆ ರೈತರಿಗೆ ಹೆಚ್ಚು ದರ: ಸಚಿವ ಪಾಟೀಲ

ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ಲಾಭ ಗಳಿಸಿದರೆ ರೈತರಿಗೆ ಹೆಚ್ಚು ದರ: ಸಚಿವ ಶಿವಾನಂದ ಪಾಟೀಲ
Last Updated 4 ನವೆಂಬರ್ 2025, 14:22 IST
ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ಲಾಭ ಗಳಿಸಿದರೆ ರೈತರಿಗೆ ಹೆಚ್ಚು ದರ: ಸಚಿವ ಪಾಟೀಲ

ವಿಜಯಪುರ | ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹ: 47 ದಿನಕ್ಕೆ ಕಾಲಿಟ್ಟ ಧರಣಿ

Public Protest: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಜೈ ಕರ್ನಾಟಕ ಸಂಘಟನೆಯಿಂದ ನಡೆಯುತ್ತಿರುವ ಧರಣಿ 47ನೇ ದಿನವನ್ನು ತಲುಪಿದ್ದು, ಸರ್ಕಾರದ ಖಾಸಗೀಕರಣ ನಿಲುವಿಗೆ ವಿರೋಧ ವ್ಯಕ್ತವಾಗಿದೆ.
Last Updated 4 ನವೆಂಬರ್ 2025, 6:23 IST
ವಿಜಯಪುರ | ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹ: 47 ದಿನಕ್ಕೆ ಕಾಲಿಟ್ಟ ಧರಣಿ

ವಿಜಯಪುರ: ಶಾಸ್ತ್ರಿ ಮಾರುಕಟ್ಟೆ ಮೆಟ್ಟಿಲಿಗೆ ಬಣ್ಣದ ಮೆರುಗು

ಬಿಎಲ್‌ಡಿಇ ಸಂಸ್ಥೆಯ ವಾಸ್ತುಶಿಲ್ಪ ವಿಭಾಗದ ವಿದ್ಯಾರ್ಥಿಗಳ ಕಾರ್ಯ
Last Updated 4 ನವೆಂಬರ್ 2025, 6:22 IST
ವಿಜಯಪುರ: ಶಾಸ್ತ್ರಿ ಮಾರುಕಟ್ಟೆ ಮೆಟ್ಟಿಲಿಗೆ ಬಣ್ಣದ ಮೆರುಗು

ಕುವೆಂಪು ಆಲೋಚನೆ ಎಂದಿಗೂ ಪ್ರಸ್ತುತ: ಚನ್ನಪ್ಪ ಕಟ್ಟಿ

Kuvempu Legacy: ಸಿಂದಗಿಯಲ್ಲಿ ನಡೆದ ‘ಕುವೆಂಪು ಓದು: ಕಮ್ಮಟ’ ಕಾರ್ಯಕ್ರಮದಲ್ಲಿ ಚನ್ನಪ್ಪ ಕಟ್ಟಿ ಕುವೆಂಪು ಅವರ ವೈಚಾರಿಕತೆ ಮತ್ತು ವಿಶ್ವಮಾನವ ತತ್ತ್ವಗಳನ್ನು ಯುವಜನತೆಗೆ ಪ್ರಸ್ತುತವೆಂದು ಶ್ಲಾಘಿಸಿದರು.
Last Updated 4 ನವೆಂಬರ್ 2025, 6:22 IST
ಕುವೆಂಪು ಆಲೋಚನೆ ಎಂದಿಗೂ ಪ್ರಸ್ತುತ: ಚನ್ನಪ್ಪ ಕಟ್ಟಿ
ADVERTISEMENT

‘ರೆಡ್ ಡೈಮಂಡ್’ ಪೇರಲ ಬೆಳೆದ ಬಾಬಾನಗರದ ಪ್ರಗತಿಪರ ರೈತ: ಎಂ.ಬಿ.ಪಾಟೀಲ ಮೆಚ್ಚುಗೆ

Organic Farming Success: ಬಾಬಾನಗರದ ಸಿದ್ರಾಮೇಶ್ವರಗೌಡ ಬಿರಾದಾರ ಸಾವಯವ ಕೃಷಿಯಿಂದ ಬೆಳೆದ ರೆಡ್ ಡೈಮಂಡ್ ತಳಿಯ ಪೇರಲ ಹಣ್ಣುಗಳು ವಿಜಯಪುರದ ಎಂ.ಬಿ. ಪಾಟೀಲರಿಗೆ ಉಡುಗೊರೆಯಾಗಿ ನೀಡಲಾಯಿತು; ವರ್ಷಕ್ಕೆ ₹8 ಲಕ್ಷ ಆದಾಯ ಸಾಧ್ಯವಿದೆ.
Last Updated 4 ನವೆಂಬರ್ 2025, 6:21 IST
‘ರೆಡ್ ಡೈಮಂಡ್’ ಪೇರಲ ಬೆಳೆದ ಬಾಬಾನಗರದ ಪ್ರಗತಿಪರ ರೈತ: ಎಂ.ಬಿ.ಪಾಟೀಲ ಮೆಚ್ಚುಗೆ

ಮುದ್ದೇಬಿಹಾಳ | 3 ತಿಂಗಳಿಂದ ಸಿಗದ ವೇತನ: ಕುಡಿಯುವ ನೀರು ಪೂರೈಕೆ ವ್ಯತ್ಯಯ

Water Supply Crisis: ಮುದ್ದೇಬಿಹಾಳದಲ್ಲಿ ವೇತನ ಪಾವತಿಯಾಗದ ಕಾರಣ ಬಹುಹಳ್ಳಿ ಕುಡಿಯುವ ನೀರು ಯೋಜನೆಯ ಕಾರ್ಮಿಕರು ಮುಷ್ಕರ ಆರಂಭಿಸಿದ್ದು, 154 ಹಳ್ಳಿಗಳಿಗೆ ನೀರು ಪೂರೈಕೆ ವ್ಯತ್ಯಯವಾಗಲಿದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.
Last Updated 4 ನವೆಂಬರ್ 2025, 6:21 IST
ಮುದ್ದೇಬಿಹಾಳ | 3 ತಿಂಗಳಿಂದ ಸಿಗದ ವೇತನ: ಕುಡಿಯುವ ನೀರು ಪೂರೈಕೆ ವ್ಯತ್ಯಯ

ಸಕ್ಕರೆ ಕಾರ್ಖಾನೆ | 2 ದಿನದಲ್ಲಿ ಕಾರ್ಯಾರಂಭಿಸಿ: ಜಿಲ್ಲಾಧಿಕಾರಿ ಡಾ.ಆನಂದ

ಕಾರ್ಖಾನೆ ಮಾಲೀಕರು, ರೈತರೊಂದಿಗೆ ಏರ್ಪಡಿಸಿದ್ದ ಸಭೆ
Last Updated 4 ನವೆಂಬರ್ 2025, 6:20 IST
ಸಕ್ಕರೆ ಕಾರ್ಖಾನೆ | 2 ದಿನದಲ್ಲಿ ಕಾರ್ಯಾರಂಭಿಸಿ: ಜಿಲ್ಲಾಧಿಕಾರಿ ಡಾ.ಆನಂದ
ADVERTISEMENT
ADVERTISEMENT
ADVERTISEMENT