ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸಮಗ್ರ ಮಾಹಿತಿ

ADVERTISEMENT

ವಿದೇಶ ವಿದ್ಯಮಾನ: ಟ್ರಂಪ್ ಕಣ್ಣು ಯಾರ ಮೇಲೆ?

Venezuela crisis and donald Trump's next target ತನ್ನ ಸಾಮ್ರಾಜ್ಯಶಾಹಿ ಮನೋಭಾವ ಮತ್ತು ತೈಲ ಹಾಗೂ ಆರ್ಥಿಕ ಅಗತ್ಯಗಳಿಗಾಗಿ ವಿವಿಧ ನೆಪವೊಡ್ಡಿ ವಿದೇಶಗಳ ಮೇಲೆ ದಾಳಿ ಮಾಡುವುದು, ನಿರ್ಬಂಧ ವಿಧಿಸುವುದು ಅಮೆರಿಕಕ್ಕೆ ಹೊಸದೇನಲ್ಲ. ಅದು ‘ದೊಡ್ಡಣ್ಣ’ನ ದರ್ಪವನ್ನು ಮುಂದುವರಿಸುತ್ತಲೇ ಇದೆ.
Last Updated 7 ಜನವರಿ 2026, 0:20 IST
ವಿದೇಶ ವಿದ್ಯಮಾನ: ಟ್ರಂಪ್ ಕಣ್ಣು ಯಾರ ಮೇಲೆ?

ಗ್ರೀನ್‌ಲ್ಯಾಂಡ್ to ಕ್ಯೂಬಾ: ವೆನೆಜುವೆಲಾ ಆಯ್ತು, ಟ್ರಂಪ್ ಕಣ್ಣು ಇನ್ಯಾರ ಮೇಲೆ?

US Foreign Policy: ವೆನೆಜುವೆಲಾ ಅಧ್ಯಕ್ಷ ನಿಕೋಲಸ್‌ ಮಡೂರೊ ವಿರುದ್ಧ 'ಮಾದಕವಸ್ತು ಭಯೋತ್ಪಾದನೆ'ಯ ಆರೋಪ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಸೇನೆಯನ್ನು ಬಳಸಿ ಮಡೂರೊ ಅವರನ್ನು ಬಂಧಿಸುವ ಕಾರ್ಯಾಚರಣೆಯನ್ನೂ ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ.
Last Updated 6 ಜನವರಿ 2026, 11:04 IST
ಗ್ರೀನ್‌ಲ್ಯಾಂಡ್ to ಕ್ಯೂಬಾ: ವೆನೆಜುವೆಲಾ ಆಯ್ತು, ಟ್ರಂಪ್ ಕಣ್ಣು ಇನ್ಯಾರ ಮೇಲೆ?

ಆಳ–ಅಗಲ; ಮಾದಕ ಪದಾರ್ಥ ಸಾಗಾಟ, ಮಾರಾಟ, ಬಳಕೆ ಅವ್ಯಾಹತ

ರಾಜ್ಯದಲ್ಲೇ ಡ್ರಗ್ಸ್‌ ತಯಾರಿಕೆ; ಕೋಟ್ಯಂತರ ರೂಪಾಯಿಯ ದಂಧೆ
Last Updated 5 ಜನವರಿ 2026, 23:31 IST
ಆಳ–ಅಗಲ; ಮಾದಕ ಪದಾರ್ಥ ಸಾಗಾಟ, ಮಾರಾಟ, ಬಳಕೆ ಅವ್ಯಾಹತ

ಸೋಮನಾಥ ದೇಗುಲ ದಾಳಿಗೆ ಸಾವಿರ ವರ್ಷ; ಪಟೇಲರು ಮರುನಿರ್ಮಿಸಿದ ದೇವಾಲಯದ ಇತಿಹಾಸ

Jyotirlinga Shrine: ಶಿವನ 12 ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದಾದ ಸೋಮನಾಥ ದೇವಾಲಯ ಮೊದಲು ನಿರ್ಮಾಣವಾದ ದೇಗುಲವಾಗಿದೆ. ಶಿವನು ಮೊದಲು ಲಿಂಗದ ರೂಪದಲ್ಲಿ ಕಾಣಿಸಿಕೊಂಡ ಸ್ಥಳ ಎಂದೂ ನಂಬಲಾಗಿದೆ.
Last Updated 5 ಜನವರಿ 2026, 7:09 IST
ಸೋಮನಾಥ ದೇಗುಲ ದಾಳಿಗೆ ಸಾವಿರ ವರ್ಷ; ಪಟೇಲರು ಮರುನಿರ್ಮಿಸಿದ ದೇವಾಲಯದ ಇತಿಹಾಸ

ವಿದೇಶ ವಿದ್ಯಮಾನ: ಅಂಕೆ ಮೀರಿದ ಅಮೆರಿಕ

ಬೃಹತ್ ಪ್ರಮಾಣದ ತೈಲ ಸಂಪನ್ಮೂಲಗಳ ಮೇಲೆ ಕಣ್ಣು
Last Updated 5 ಜನವರಿ 2026, 1:49 IST
ವಿದೇಶ ವಿದ್ಯಮಾನ: ಅಂಕೆ ಮೀರಿದ ಅಮೆರಿಕ

ಒಳನೋಟ | ಎಐ ಕಲಿತರಷ್ಟೇ ಕೆಲಸ: ಸೃಜನಶೀಲತೆ ಮತ್ತು ಸಹಜೀವನ ಅಗತ್ಯ

Generative AI: ಎಐ ಕಾಲದ ಬದಲಾವಣೆ, ಉದ್ಯೋಗಕ್ಕೆ ಸವಾಲು, ತಂತ್ರಜ್ಞರ ಭವಿಷ್ಯ, ನೌಕರರ ಆತಂಕ ಮತ್ತು ಸೃಜನಶೀಲತೆಯ ಮಹತ್ವದ ಕುರಿತು ವಿವರಿಸುವ ಲೇಖನ.
Last Updated 4 ಜನವರಿ 2026, 1:32 IST
ಒಳನೋಟ | ಎಐ ಕಲಿತರಷ್ಟೇ ಕೆಲಸ: ಸೃಜನಶೀಲತೆ ಮತ್ತು ಸಹಜೀವನ ಅಗತ್ಯ

ಬಾಂಗ್ಲಾಕ್ಕೆ ಗಂಗೆ: 2026ರಲ್ಲಿ ಕೊನೆಯಾಗಲಿದೆ ಗೌಡರು ಸಹಿ ಹಾಕಿದ್ದ ಒಪ್ಪಂದ

India Bangladesh Ganga Treaty Explained: ಭಾರತ ಮತ್ತು ಬಾಂಗ್ಲಾದೇಶದಲ್ಲಿ ಹರಿದು ಬಂಗಾಳಕೊಲ್ಲಿ ಸೇರುವ ಗಂಗಾ ನದಿ ನೀರಿನ ಹಂಚಿಕೆಯ ಒಪ್ಪಂದ ಮುಗಿಯಲು ಇನ್ನೊಂದೇ ವರ್ಷ ಬಾಕಿ ಇದೆ. ಮುಂದೇನು..?
Last Updated 3 ಜನವರಿ 2026, 12:24 IST
ಬಾಂಗ್ಲಾಕ್ಕೆ ಗಂಗೆ: 2026ರಲ್ಲಿ ಕೊನೆಯಾಗಲಿದೆ ಗೌಡರು ಸಹಿ ಹಾಕಿದ್ದ ಒಪ್ಪಂದ
ADVERTISEMENT

ವಾರದ ವಿಶೇಷ: ಮರ್ಯಾದೆಗೇಡು ಹತ್ಯೆ ಗಂಭೀರ ಸಾಮಾಜಿಕ ಪಿಡುಗು; ಬೇಕಿದೆ ಸಮರ್ಥಕಾನೂನು

Shariah and Succession law: ದಲಿತ ಯುವಕನನ್ನು ವರಿಸಿದ ಕಾರಣಕ್ಕೆ ಮಾನ್ಯಾ ಪಾಟೀಲ ಎನ್ನುವ ಲಿಂಗಾಯತ ಯುವತಿ ಮರ್ಯಾದೆಗೇಡು ಹತ್ಯೆಗೆ ಗುರಿಯಾಗಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. ಮನೆತನ/ಸಮುದಾಯದ ಮರ್ಯಾದೆ ಕಾಪಾಡುವ ಹೆಸರಿನಲ್ಲಿ ನಡೆಯುವ ಹೆಣ್ಣುಮಕ್ಕಳ ಹತ್ಯೆಗಳು...
Last Updated 3 ಜನವರಿ 2026, 1:11 IST
ವಾರದ ವಿಶೇಷ: ಮರ್ಯಾದೆಗೇಡು ಹತ್ಯೆ ಗಂಭೀರ ಸಾಮಾಜಿಕ ಪಿಡುಗು; ಬೇಕಿದೆ ಸಮರ್ಥಕಾನೂನು

ವಾರದ ವಿಶೇಷ | ಮರ್ಯಾದೆಗೇಡು ಹತ್ಯೆ: ಇದು ಎಂಥಾ ಜೀವದಾ ಬ್ಯಾಟಿ ಹಾಡೇs ಹಗಲss

Intercaste Marriage Violence: byline no author page goes here ದಲಿತ ಯುವಕನನ್ನು ವರಿಸಿದ ಕಾರಣಕ್ಕೆ ಮಾನ್ಯಾ ಪಾಟೀಲ ಎನ್ನುವ ಲಿಂಗಾಯತ ಯುವತಿ ಮರ್ಯಾದೆಗೇಡು ಹತ್ಯೆಗೆ ಗುರಿಯಾಗಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. ಮನೆತನ/ಸಮುದಾಯದ ಮರ್ಯಾದೆ ಕಾಪಾಡುವ ಹೆಸರಿನಲ್ಲಿ..
Last Updated 2 ಜನವರಿ 2026, 23:34 IST
ವಾರದ ವಿಶೇಷ | ಮರ್ಯಾದೆಗೇಡು ಹತ್ಯೆ: ಇದು ಎಂಥಾ ಜೀವದಾ ಬ್ಯಾಟಿ ಹಾಡೇs ಹಗಲss

ಭಾರತ ರತ್ನ ಪ್ರಶಸ್ತಿ ಸ್ಥಾಪನೆಯಾಗಿ 72 ವರ್ಷ:ಬೋಸ್‌ಗೆ ಘೋಷಣೆಯಾದರೂ ಸಿಗಲಿಲ್ಲವೇಕೆ

Indian Civilian Honour: ಭಾರತ ಸರ್ಕಾರವು ನಾಗರಿಕರಿಗೆ ನೀಡುವ ದೇಶದ ಪರಮೋಚ್ಚ ಗೌರವವಾದ ‘ಭಾರತ ರತ್ನ ಪ್ರಶಸ್ತಿ’ ಸ್ಥಾಪನೆಯಾಗಿ ಇಂದಿಗೆ (ಜ.2) 72 ವರ್ಷ ಪೂರ್ಣಗೊಂಡಿದೆ.
Last Updated 2 ಜನವರಿ 2026, 11:04 IST
ಭಾರತ ರತ್ನ ಪ್ರಶಸ್ತಿ ಸ್ಥಾಪನೆಯಾಗಿ 72 ವರ್ಷ:ಬೋಸ್‌ಗೆ ಘೋಷಣೆಯಾದರೂ ಸಿಗಲಿಲ್ಲವೇಕೆ
ADVERTISEMENT
ADVERTISEMENT
ADVERTISEMENT