ಶುಕ್ರವಾರ, 30 ಜನವರಿ 2026
×
ADVERTISEMENT

ಸಮಗ್ರ ಮಾಹಿತಿ

ADVERTISEMENT

ಆಳ–ಅಗಲ | ಆರ್ಥಿಕ ಸಮೀಕ್ಷೆ 2025–26: ಹಲವು ಸಾಧನೆ; ಬದಲಾವಣೆಯ ಪ್ರತಿಪಾದನೆ

Economic Survey 2026: 2025-26ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ್ದು, ಹಲವು ಕ್ಷೇತ್ರಗಳ ಬೆಳವಣಿಗೆ ಮತ್ತು ಕೊರತೆಗಳ ಬಗ್ಗೆ ಉಲ್ಲೇಖಿಸಿದೆ.
Last Updated 30 ಜನವರಿ 2026, 0:02 IST
ಆಳ–ಅಗಲ | ಆರ್ಥಿಕ ಸಮೀಕ್ಷೆ 2025–26: ಹಲವು ಸಾಧನೆ; ಬದಲಾವಣೆಯ ಪ್ರತಿಪಾದನೆ

Indian Newspaper Day: ಹೀಗಿದೆ ದೇಶದಲ್ಲಿನ 'ಶಾಯಿ' ಕ್ರಾಂತಿಯ ಇತಿಹಾಸ..

James Augustus Hicky: 1780 ಜನವರಿ 29ರಂದು ಐರಿಶ್ ಮೂಲದ ಪತ್ರಕರ್ತ ಜೇಮ್ಸ್ ಅಗಸ್ಟಸ್ ಹಿಕಿ ಅವರು ಭಾರತದಲ್ಲಿ ಮೊದಲ ಪತ್ರಿಕೆ 'ದಿ ಬೆಂಗಾಲ್ ಗೆಜೆಟ್‌'ನ ಮೊದಲ ಸಂಚಿಕೆಯನ್ನು ಪ್ರಕಟಿಸಿದರು.
Last Updated 29 ಜನವರಿ 2026, 16:14 IST
Indian Newspaper Day: ಹೀಗಿದೆ ದೇಶದಲ್ಲಿನ 'ಶಾಯಿ' ಕ್ರಾಂತಿಯ ಇತಿಹಾಸ..

ಆಳ–ಅಗಲ | ಉಸಿರು ಕಸಿದ ವೈಮಾನಿಕ ದುರಂತ

Plane Crashe Deaths: ಸ್ವಾತಂತ್ರ್ಯೋತ್ತರ ಭಾರತದಲ್ಲಿ ವಿಮಾನ ಅಥವಾ ಹೆಲಿಕಾಪ್ಟರ್‌ ಅಪಘಾತದಲ್ಲಿ ಹಲವರು ರಾಜಕೀಯ ನಾಯಕರು ಹಾಗೂ ಗಣ್ಯ ವ್ಯಕ್ತಿಗಳು ಮೃತಪಟ್ಟಿದ್ದಾರೆ. ಅವರಲ್ಲಿ ಪ್ರಮುಖರ ವಿವರಗಳನ್ನು ಇಲ್ಲಿ ನೀಡಲಾಗಿದೆ
Last Updated 28 ಜನವರಿ 2026, 23:53 IST
ಆಳ–ಅಗಲ | ಉಸಿರು ಕಸಿದ ವೈಮಾನಿಕ ದುರಂತ

Budget session | ಜಂಟಿ ಅಧಿವೇಶನ ಉದ್ದೇಶಿಸಿ ಮುರ್ಮು ಭಾಷಣ: ಪ್ರಮುಖಾಂಶಗಳು

President Murmu: ಸಂಸತ್‌ ಬಜೆಟ್‌ ಅಧಿವೇಶನ ಇಂದಿನಿಂದ (ಜ.28) ಆರಂಭವಾಗಿದ್ದು, ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಮಾರು ಒಂದು ಗಂಟೆ ಭಾಷಣ ಮಾಡಿದ್ದಾರೆ.
Last Updated 28 ಜನವರಿ 2026, 11:25 IST
Budget session | ಜಂಟಿ ಅಧಿವೇಶನ ಉದ್ದೇಶಿಸಿ  ಮುರ್ಮು ಭಾಷಣ: ಪ್ರಮುಖಾಂಶಗಳು

ನುಡಿ ಬೆಳಗು: ಭೇಟಿಗೇಕೆ ಮೀನ-ಮೇಷ

Nudi Belagu: ಕೆಲವರ ಭೇಟಿ ನಮ್ಮ ಬಾಳಿಗೆ ಪ್ರೇರಕವಾಗಬಹುದಾದರೆ ದಿನಾಂಕ ನಿಗದಿಪಡಿಸಿ ಕಾಯದೇ ಕಂಡುಬಿಡಬೇಕು. ಅಪ್ತರು, ಸ್ನೇಹಿತರು, ಹಿರಿಯರನ್ನು ಭೇಟಿಯಾಗಿ ಮಾತಾನಾಡುವುದು ಒತ್ತಡ, ಖಿನ್ನತೆ ಹಾಗೂ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಸಹಕಾರಿ ಎಂಬ ಭಾವನೆ ಇಲ್ಲಿ ವ್ಯಕ್ತವಾಗಿದೆ.
Last Updated 28 ಜನವರಿ 2026, 0:10 IST
ನುಡಿ ಬೆಳಗು: ಭೇಟಿಗೇಕೆ ಮೀನ-ಮೇಷ

ಆಳ–ಅಗಲ | ಅಜ್ಞಾತರಿಗೆ ‘ಪದ್ಮಶ್ರೀ’ ಗೌರವ

PadmaShree Unsung Heroes: ಇಲ್ಲಿರುವ ಯಾವ ಹೆಸರೂ ಜನಪ್ರಿಯವಲ್ಲ. ಹಲವರ ಹೆಸರು ಅವರಿರುವ ಗ್ರಾಮ/ಪಟ್ಟಣದಿಂದ ಹೊರಗೆ ತಿಳಿದೇ ಇರಲಿಲ್ಲ. ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡಿದ್ದವರು.
Last Updated 27 ಜನವರಿ 2026, 0:01 IST
ಆಳ–ಅಗಲ | ಅಜ್ಞಾತರಿಗೆ ‘ಪದ್ಮಶ್ರೀ’ ಗೌರವ

Republic Day: ಭಾರತದ ಮೊದಲ ಗಣರಾಜ್ಯೋತ್ಸವ ಆಚರಣೆ ಹೀಗಿತ್ತು..

Republic Day History: ದೇಶದ ಮೊದಲ ಗಣರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಯಿತು. ಇದು ದೆಹಲಿಯ ಗವರ್ನ್‌ಮೆಂಟ್ ಹೌಸ್ (Government House) ಮತ್ತು ಇರ್ವಿನ್ ಆಂಫಿಥಿಯೇಟರ್ ಸುತ್ತ ಕೇಂದ್ರೀಕೃತವಾಗಿತ್ತು.
Last Updated 26 ಜನವರಿ 2026, 12:50 IST
Republic Day: ಭಾರತದ ಮೊದಲ ಗಣರಾಜ್ಯೋತ್ಸವ ಆಚರಣೆ ಹೀಗಿತ್ತು..
ADVERTISEMENT

ಆಳ–ಅಗಲ | ಲಕ್ಕುಂಡಿ ವೈಭವದ ಮರುಅನ್ವೇಷಣೆ

Lakundi Excavation: ಗದಗ ನಗರದಿಂದ 11 ಕಿ.ಮೀ. ದೂರದಲ್ಲಿರುವ ಲಕ್ಕುಂಡಿ ಈಗ ರಾಜ್ಯದ ಹೊರಗೂ ಹೆಸರು ಗಳಿಸಿದೆ. ಚಿನ್ನದ ನಿಧಿ ಸಿಕ್ಕ ನಂತರ ಈ ಗ್ರಾಮವು ದೇಶದ ಗಮನ ಸೆಳೆದಿದೆ.
Last Updated 26 ಜನವರಿ 2026, 0:40 IST
ಆಳ–ಅಗಲ | ಲಕ್ಕುಂಡಿ ವೈಭವದ ಮರುಅನ್ವೇಷಣೆ

ಒಳನೋಟ: ಪ್ರತಿಜೀವಕಗಳೇ ಜೀವಕ್ಕೆ ಕುತ್ತು?

ಸೂಪರ್‌ ಬಗ್‌ಗಳ ಸ್ಫೋಟದ ಕೇಂದ್ರಬಿಂದುವಾಗಲಿರುವ ಭಾರತ, ಕರ್ನಾಟಕದಿಂದ ಮಾದರಿ ಕಾರ್ಯತಂತ್ರ 
Last Updated 24 ಜನವರಿ 2026, 23:30 IST
ಒಳನೋಟ: ಪ್ರತಿಜೀವಕಗಳೇ ಜೀವಕ್ಕೆ ಕುತ್ತು?

ಮತದಾರರಾಗುವುದು, ವಿಳಾಸ ಬದಲಾವಣೆ, ತಿದ್ದುಪಡಿ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

Voter ID Change: ಪ್ರಜಾಪ್ರಭುತ್ವದಲ್ಲಿ ಮತದಾನದ ಅಸ್ತ್ರದ ಮಹತ್ವದಿಂದ ಆರಂಭಿಸಿ, ಎಪಿಕ್ ಕಾರ್ಡ್ ಪಡೆಯುವುದು, ವಿಳಾಸ ಬದಲಾವಣೆ ಪ್ರಕ್ರಿಯೆ, ಅಪ್ಲಿಕೇಶನ್, ಆಧಾರ ಲಿಂಕ್‌ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
Last Updated 24 ಜನವರಿ 2026, 12:30 IST
ಮತದಾರರಾಗುವುದು, ವಿಳಾಸ ಬದಲಾವಣೆ, ತಿದ್ದುಪಡಿ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ADVERTISEMENT
ADVERTISEMENT
ADVERTISEMENT