ಚಿತ್ರಗಳಲ್ಲಿ ನೋಡಿ: ಕಾಶ್ಮೀರದಲ್ಲಿ ಭಾರತ್ ಜೋಡೊ ಯಾತ್ರೆ– ಹುತಾತ್ಮ ಯೋಧರಿಗೆ ರಾಹುಲ್ ನಮನ
ಶ್ರೀನಗರ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ಕಣಿವೆ ರಾಜ್ಯದಲ್ಲಿ ಸಾಗುತ್ತಿದ್ದು, ಪುಷ್ಪಗುಚ್ಛ ಇರಿಸುವ ಮೂಲಕ ರಾಹುಲ್ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಮಾಜಿ ಮುಖ್ಯಮಂತ್ರಿಗಳಾದ ಮೆಹಮೂಬಾ ಮುಫ್ತಿ ಮತ್ತು ಓಮರ್ ಅಬ್ದುಲ್ಲಾ ಅವರು ರಾಹುಲ್ ಗಾಮಧಿ ಜೊತೆ ಹೆಜ್ಜೆ ಹಾಕಿದರು.