ಕೊಪ್ಪಳ: ಇಳಿಸಂಜೆಯ ಕಳಸಾರೋಹಣ...
ಕೊಪ್ಪಳದ ಗವಿಸಿದ್ಧೇಶ್ವರರ ಕರ್ತೃ ಗದ್ದುಗೆಯ ಗೋಪುರಕ್ಕೆ ಬುಧವಾರ ಕಳಸಾರೋಹಣ ಮಾಡುವ ಮೂಲಕ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಇಳಿ ಸಂಜೆಯಲಿ ಕವಿದ ದಟ್ಟ ಮೋಡಗಳು ಕಳಸಾರೋಹಣಕ್ಕೆ ಮೆರುಗು ತಂದದ್ದು ಹೀಗೆ – ಪ್ರಜಾವಾಣಿ ಚಿತ್ರ: ಭರತ್ ಕಂದಕೂರ
Last Updated 8 ಜನವರಿ 2020, 13:46 IST