ಶುಕ್ರವಾರ, 7 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಎಲ್ಲರಿಗೂ SIR ನಮೂನೆ ಸಿಗುವವರೆಗೆ ನಾನು ಅರ್ಜಿ ಭರ್ತಿ ಮಾಡಲ್ಲ: ಮಮತಾ ಬ್ಯಾನರ್ಜಿ

Voter List Revision: ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ ಪ್ರಕ್ರಿಯೆಯಿಂದ ಮತದಾನದ ಹಕ್ಕು ಕಳೆದುಕೊಳ್ಳುವ ಭೀತಿಯ ನಡುವೆ, ಎಲ್ಲರಿಗೂ ಎಸ್‌ಐಆರ್‌ ಅರ್ಜಿ ಸಿಗುವವರೆಗೆ ತಾವು ಅರ್ಜಿ ಭರ್ತಿ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.
Last Updated 7 ನವೆಂಬರ್ 2025, 5:27 IST
ಎಲ್ಲರಿಗೂ SIR ನಮೂನೆ ಸಿಗುವವರೆಗೆ ನಾನು ಅರ್ಜಿ ಭರ್ತಿ ಮಾಡಲ್ಲ: ಮಮತಾ ಬ್ಯಾನರ್ಜಿ

ಪಂಜಾಬ್ ಮಾಜಿ ಡಿಜಿಪಿಗೆ ಸೊಸೆ ಜೊತೆ ಅಕ್ರಮ ಸಂಬಂಧ?: ಮಗನ ಕೊಲೆ ಆರೋಪದಡಿ ಎಫ್‌ಐಆರ್

CBI Investigation: ಪಂಜಾಬ್ ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಫಾ ಮತ್ತು ಪತ್ನಿ ರಜಿಯಾ ಸುಲ್ತಾನಾ ವಿರುದ್ಧ ಅವರ ಮಗ ಅಖಿಲ್ ಅಖ್ತರ್ Panchkulaನಲ್ಲಿ ಅನುಮಾನಾಸ್ಪದವಾಗಿ ಸಾವನಪ್ಪಿದ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿದೆ.
Last Updated 7 ನವೆಂಬರ್ 2025, 5:00 IST
ಪಂಜಾಬ್ ಮಾಜಿ ಡಿಜಿಪಿಗೆ ಸೊಸೆ ಜೊತೆ ಅಕ್ರಮ ಸಂಬಂಧ?: ಮಗನ ಕೊಲೆ ಆರೋಪದಡಿ ಎಫ್‌ಐಆರ್

ದೆಹಲಿ: ATCಯಲ್ಲಿ ತಾಂತ್ರಿಕ ದೋಷ; 100ಕ್ಕೂ ಹೆಚ್ಚು ವಿಮಾನ ಹಾರಾಟ ವಿಳಂಬ

Flight Delay: ದೆಹಲಿ ವಿಮಾನ ನಿಲ್ದಾಣದ ಏರ್‌ ಟ್ರಾಫಿಕ್‌ ಕಂಟ್ರೋಲರ್‌ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ಶುಕ್ರವಾರ ಬೆಳಿಗ್ಗೆ 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.
Last Updated 7 ನವೆಂಬರ್ 2025, 4:34 IST
ದೆಹಲಿ: ATCಯಲ್ಲಿ ತಾಂತ್ರಿಕ ದೋಷ; 100ಕ್ಕೂ ಹೆಚ್ಚು ವಿಮಾನ ಹಾರಾಟ ವಿಳಂಬ

ಬಿಹಾರದಲ್ಲೂ ಮತಗಳ್ಳತನ; ಚುನಾವಣಾ ಆಯುಕ್ತರೇ ದೋಷಿಗಳು ಎಂದ ರಾಹುಲ್ ಗಾಂಧಿ

Vote Fraud: ಬಿಹಾರ ವಿಧಾನಸಭಾ ಚುನಾವಣೆಯಲ್ಲಿಯೂ ಮತಗಳ್ಳತನದ ಆರೋಪ ಹೊರಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಹಾಗೂ ಇತರ ಅಧಿಕಾರಿಗಳು ಪ್ರಜಾಪ್ರಭುತ್ವದ ಕಗ್ಗೊಲೆಗೆ ಕಾರಣಕಾರಿಗಳೆಂದು ಆರೋಪಿಸಿದ್ದಾರೆ.
Last Updated 7 ನವೆಂಬರ್ 2025, 4:29 IST
ಬಿಹಾರದಲ್ಲೂ ಮತಗಳ್ಳತನ; ಚುನಾವಣಾ ಆಯುಕ್ತರೇ ದೋಷಿಗಳು ಎಂದ ರಾಹುಲ್ ಗಾಂಧಿ

VandeMatram150 | ವಂದೇ ಮಾತರಂ ಗೀತೆ ಭಾರತೀಯರ ಆತ್ಮದ ಧ್ವನಿ: ಅಮಿತ್ ಶಾ

National Song: ವಂದೇ ಮಾತರಂ ಗೀತೆ ದೇಶದ ಜನರ ಹೃದಯದಲ್ಲಿ ರಾಷ್ಟ್ರೀಯತೆಯ ಕಿಡಿಯನ್ನು ಹೊತ್ತಿಸುತ್ತಲೇ ಇದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ಹಾಡು ಭಾರತೀಯರ ಆತ್ಮದ ಧ್ವನಿಯಾಗಿದೆ ಎಂದು ಅವರು ಹೇಳಿದ್ದಾರೆ.
Last Updated 7 ನವೆಂಬರ್ 2025, 4:06 IST
VandeMatram150 | ವಂದೇ ಮಾತರಂ ಗೀತೆ ಭಾರತೀಯರ ಆತ್ಮದ ಧ್ವನಿ: ಅಮಿತ್ ಶಾ

ಮುಂದಿನ ವರ್ಷ ಭಾರತಕ್ಕೆ ಭೇಟಿ : ಡೊನಾಲ್ಡ್ ಟ್ರಂಪ್

US President: ಅಮೆರಿಕದ ಅದ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದಿದ್ದಾರೆ. ಪ್ರಧಾನಿ ಮೋದಿ ನನ್ನ ಸ್ನೇಹಿತ, ಮತ್ತು ನಾವು ಮಾತನಾಡುತ್ತಿದ್ದೇವೆ ಎಂದು ಟ್ರಂಪ್‌ ಹೇಳಿದ್ದಾರೆ.
Last Updated 7 ನವೆಂಬರ್ 2025, 2:57 IST
ಮುಂದಿನ ವರ್ಷ ಭಾರತಕ್ಕೆ ಭೇಟಿ : ಡೊನಾಲ್ಡ್ ಟ್ರಂಪ್

ಭೂಗತ ಪಾತಕಿ ದಾವೂದ್ ತಾಯಿಯ ಒಡೆತನದ ಆಸ್ತಿ ಹರಾಜು: ಖರೀದಿಸಲು ಯಾರೂ ಇಲ್ಲ!

ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಅವರ ತಾಯಿಯ ಒಡೆತನದಲ್ಲಿರುವ ಭೂಮಿಯ ಹರಾಜು ಪ್ರಕ್ರಿಯೆ ಇತ್ತೀಚೆಗೆ ನಡೆದಿದ್ದು, ಖರೀದಿಸಲು ಯಾರೊಬ್ಬರೂ ಮುಂದೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 7 ನವೆಂಬರ್ 2025, 2:44 IST
ಭೂಗತ ಪಾತಕಿ ದಾವೂದ್ ತಾಯಿಯ ಒಡೆತನದ ಆಸ್ತಿ ಹರಾಜು: ಖರೀದಿಸಲು ಯಾರೂ ಇಲ್ಲ!
ADVERTISEMENT

ಬಿಹಾರದಲ್ಲಿ ದಾಖಲೆಯ ಮತದಾನ; ಪ್ರಜಾಪ್ರಭುತ್ವದ ಗೆಲುವು: CEC ಜ್ಞಾನೇಶ್ ಕುಮಾರ್

Voter Turnout: ಬಿಹಾರದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಪ್ರಜಾಪ್ರಭುತ್ವದ ಗೆಲುವು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ. ಇದು ಆಯೋಗಕ್ಕೆ ಅದ್ಭುತ ಪ್ರಯಾಣವಾಗಿದೆ.
Last Updated 7 ನವೆಂಬರ್ 2025, 2:13 IST
ಬಿಹಾರದಲ್ಲಿ ದಾಖಲೆಯ ಮತದಾನ; ಪ್ರಜಾಪ್ರಭುತ್ವದ ಗೆಲುವು: CEC ಜ್ಞಾನೇಶ್ ಕುಮಾರ್

ಮತ ಕಳವು ವಿರುದ್ಧ ನಾಳೆ ಅಭಿಯಾನ: ಕಾಂಗ್ರೆಸ್‌

Election Fraud Campaign: ‘ಮತಕಳ್ಳರೇ, ಅಧಿಕಾರದ ಗದ್ದುಗೆ ಬಿಡಿ’ ಘೋಷಣೆಯೊಂದಿಗೆ ಬಿಜೆಪಿ ವಿರುದ್ಧ ಆರಂಭವಾದ ಕಾಂಗ್ರೆಸ್‌ ಅಭಿಯಾನ ನವೆಂಬರ್ 8ರಂದು ಒಂದು ವರ್ಷ ತುಂಬಲಿದ್ದು, ದೇಶದಾದ್ಯಂತ ಬೃಹತ್ ಕಾರ್ಯಕ್ರಮ ನಡೆಯಲಿದೆ.
Last Updated 6 ನವೆಂಬರ್ 2025, 21:17 IST
ಮತ ಕಳವು ವಿರುದ್ಧ ನಾಳೆ ಅಭಿಯಾನ: ಕಾಂಗ್ರೆಸ್‌

ಬಿಹಾರ: ಶಾಂತಿಯುತ ಮತದಾನ

Bihar Voting: ಬಿಹಾರದ ಅರ್ಧದಷ್ಟು ಜನರು ಗುರುವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಮತ ಚಲಾಯಿಸಿದರು. ಈ ಬಾರಿ ನಿತೀಶ್‌ ಕುಮಾರ್‌, ಲಾಲೂ, ರಾಬ್ಡಿ ದೇವಿ ಸ್ಪರ್ಧಿಸಿರಲಿಲ್ಲ. ಭಕ್ತಿಯಾರ್‌ಪುರದಲ್ಲಿ ನಿತೀಶ್ ಮೊದಲಿಗರಾಗಿದ್ದರು.
Last Updated 6 ನವೆಂಬರ್ 2025, 21:14 IST
ಬಿಹಾರ: ಶಾಂತಿಯುತ ಮತದಾನ
ADVERTISEMENT
ADVERTISEMENT
ADVERTISEMENT