ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಭಿಮತ

ADVERTISEMENT

Podcast | ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು, 29 ಮಾರ್ಚ್ 2024

Podcast | ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು, 29 ಮಾರ್ಚ್ 2024
Last Updated 29 ಮಾರ್ಚ್ 2024, 3:02 IST
Podcast | ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು, 29 ಮಾರ್ಚ್ 2024

ನುಡಿ ಬೆಳಗು: ನಾನು ಹೇಗೆ ಜ್ಞಾನಿ ಅಂದರೆ...

ನಿಮಗೆ ಸಾಕ್ರೆಟಿಸ್ ಗೊತ್ತಿರಬಹುದು. ಎರಡೂವರೆ ಸಾವಿರ ವರ್ಷಗಳ ಹಿಂದೆ ಪ್ರಾಚೀನ ಗ್ರೀಸ್ ದೇಶದ ಅಥೆನ್ಸ್‌ನಲ್ಲಿ ಬದುಕಿದ್ದ ಘನ ತತ್ತ್ವಜ್ಞಾನಿ ಆತ. ಯಾವುದೇ ವಿಚಾರವನ್ನು ಗಹನವಾಗಿ ಆಲೋಚಿಸುವುದು, ವಿಶ್ಲೇಷಿಸುವುದು,
Last Updated 29 ಮಾರ್ಚ್ 2024, 1:07 IST
ನುಡಿ ಬೆಳಗು: ನಾನು ಹೇಗೆ ಜ್ಞಾನಿ ಅಂದರೆ...

50 ವರ್ಷಗಳ ಹಿಂದೆ: ಕೊಳ್ಳುವ, ಮಾರುವ ಬೆಲೆ ವಿಪರೀತ

ಧಾರವಾಡ ಜಿಲ್ಲೆಯ ಹಾನಗಲ್‌ ಬ್ಲಾಕಿನ ಎಸ್‌.ಬಿ. ಹಾಲಪ್ಪನವರಮಠ ಅವರಿಗೆ 1972– 73ನೇ ಸಾಲಿನ ಅತ್ಯುತ್ತಮ ಗ್ರಾಮಸೇವಕ ಬಹುಮಾನ ದೊರೆತಿದೆ. ಪಂಜಾಬಿನ ಜಲಂಧರ್‌ ಜಿಲ್ಲೆಯ ನೂರಮಹಲ್‌ ಬ್ಲಾಕಿನ ಶ್ರೀಮತಿ ಅಜಿತ್‌ಕೌರ್‌ ಅವರು ಅತ್ಯುತ್ತಮ ಗ್ರಾಮಸೇವಿಕೆ ಆಗಿ ಆಯ್ಕೆ ಆಗಿದ್ದಾರೆ.
Last Updated 28 ಮಾರ್ಚ್ 2024, 23:22 IST
50 ವರ್ಷಗಳ ಹಿಂದೆ: ಕೊಳ್ಳುವ, ಮಾರುವ ಬೆಲೆ ವಿಪರೀತ

ವಾಚಕರ ವಾಣಿ: ಅಕಾಡೆಮಿಗಳ ಅಧ್ಯಕ್ಷತೆ; ಪ್ರಾದೇಶಿಕ ನ್ಯಾಯ ಎಲ್ಲಿ?

ಲೋಕಸಭಾ ಚುನಾವಣೆಯ ಪೂರ್ವದಲ್ಲಿ ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿಯು ಸಾಮಾಜಿಕ ನ್ಯಾಯ ಅನುಸರಿಸಿ ನಡೆದಿರುವುದು ಸ್ವಾಗತಾರ್ಹ. ಅದೇ ಸಂದರ್ಭದಲ್ಲಿ ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಬೇಕಿತ್ತು.
Last Updated 28 ಮಾರ್ಚ್ 2024, 23:09 IST
ವಾಚಕರ ವಾಣಿ: ಅಕಾಡೆಮಿಗಳ ಅಧ್ಯಕ್ಷತೆ; ಪ್ರಾದೇಶಿಕ ನ್ಯಾಯ ಎಲ್ಲಿ?

ಸುಭಾಷಿತ: 29 ಮಾರ್ಚ್ 2024, ಶುಕ್ರವಾರ

ಸುಭಾಷಿತ: 29 ಮಾರ್ಚ್ 2024, ಶುಕ್ರವಾರ
Last Updated 28 ಮಾರ್ಚ್ 2024, 23:09 IST
ಸುಭಾಷಿತ: 29 ಮಾರ್ಚ್ 2024, ಶುಕ್ರವಾರ

25 ವರ್ಷಗಳ ಹಿಂದೆ‌‌| ಅವ್ಯವಹಾರ: ಹಾಪ್ಸ್‌ಕಾಮ್ಸ್‌ ಆಡಳಿತ ಮಂಡಳಿ ರದ್ದು

ತೋಟಗಾರಿಗೆ ಉತ್ಪನ್ನಗಳ ಸಹಕಾರ ಮಾರುಕಟ್ಟೆ ಮತ್ತು ಸಂಸ್ಕರಣಾ ಸಂಘದ (ಹಾಪ್ಸ್‌ಕಾಮ್ಸ್‌) ಆಡಳಿತ ಮಂಡಳಿಯನ್ನು ರದ್ದುಪಡಿಸಿರುವ ಸರ್ಕಾರ, ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿದೆ.
Last Updated 28 ಮಾರ್ಚ್ 2024, 22:50 IST
25 ವರ್ಷಗಳ ಹಿಂದೆ‌‌| ಅವ್ಯವಹಾರ: ಹಾಪ್ಸ್‌ಕಾಮ್ಸ್‌ ಆಡಳಿತ ಮಂಡಳಿ ರದ್ದು

ಚುರುಮುರಿ: ಹೊಡೀರಿ ಕಪಾಳಕ್ಕೆ!

‘ನಿಮ್ ಪಾರ್ಟೀಲಿ ಚಾ ಒಂದೇ ಗ್ಯಾರಂಟಿ. ನಮ್ ಕೈ ಪಾರ್ಟಿಗೆ ಬಾ, ಮೊಹಬ್ಬತ್ ಕಾ ದುಖಾನ್... ಅಂದ್ರೆ ಪ್ರೀತಿ ಅಂಗಡೀನೇ ಇಟ್ಟಿದೀವಿ’ ಎಂದ ಗುಡ್ಡೆ.
Last Updated 28 ಮಾರ್ಚ್ 2024, 22:36 IST
ಚುರುಮುರಿ: ಹೊಡೀರಿ ಕಪಾಳಕ್ಕೆ!
ADVERTISEMENT

ವಿಶ್ಲೇಷಣೆ: ವನ್ಯಜೀವಿಗಳ ರಕ್ಷಣೆಗೆ ‘ಮಹಾಮಾರ್ಗ’

701 ಕಿ.ಮೀ. ಉದ್ದದ ಸೂಪರ್ ಎಕ್ಸ್‌ಪ್ರೆಸ್ ಹೆದ್ದಾರಿಯ ಉದ್ದೇಶ ಫಲಿಸುವುದೇ?
Last Updated 28 ಮಾರ್ಚ್ 2024, 22:13 IST
ವಿಶ್ಲೇಷಣೆ: ವನ್ಯಜೀವಿಗಳ ರಕ್ಷಣೆಗೆ ‘ಮಹಾಮಾರ್ಗ’

ಲೋಕಸಭಾ ಚುನಾವಣೆ: ಮೋದಿ ಗ್ಯಾರಂಟಿ ‘ಮತ ಅಸ್ತ್ರವೇ’

ದೇಶದಲ್ಲಿ ಈಗ ‘ಗ್ಯಾರಂಟಿ’ಗಳದ್ದೇ ದೊಡ್ಡ ಸದ್ದು. ಒಂದು ಕಡೆ ಮೋದಿ ‘ಗ್ಯಾರಂಟಿ’, ಮತ್ತೊಂದು ಕಡೆ ಕಾಂಗ್ರೆಸ್‌ ‘ಗ್ಯಾರಂಟಿ’. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ತನ್ನ ಐದು ಗ್ಯಾರಂಟಿಗಳನ್ನು ಜನರ ಮುಂದಿಟ್ಟು, ಮತಗಳನ್ನು ಬಾಚಿಕೊಂಡಿತ್ತು.
Last Updated 28 ಮಾರ್ಚ್ 2024, 22:02 IST
ಲೋಕಸಭಾ ಚುನಾವಣೆ: ಮೋದಿ ಗ್ಯಾರಂಟಿ ‘ಮತ ಅಸ್ತ್ರವೇ’

ಸಂಗತ: ಮರಣ; ಏಕಿಷ್ಟು ವೈಭವೀಕರಣ?

ಮರಣವೆಂಬ ನೈಸರ್ಗಿಕ ವಿದ್ಯಮಾನ ನಮ್ಮನ್ನು ಅತಿಯಾಗಿ ಕಾಡಬಾರದು
Last Updated 28 ಮಾರ್ಚ್ 2024, 21:35 IST
ಸಂಗತ: ಮರಣ; ಏಕಿಷ್ಟು ವೈಭವೀಕರಣ?
ADVERTISEMENT