ಶನಿವಾರ, 2 ಆಗಸ್ಟ್ 2025
×
ADVERTISEMENT

ರಾಮನಗರ (ಜಿಲ್ಲೆ)

ADVERTISEMENT

ರಾಮನಗರ: ಗ್ರಾಮೀಣರ ಜ್ಞಾನಾರ್ಜನೆಗೆ ‘ಗ್ರಾಮ ಗ್ರಂಥಾಲಯ’

ಜಿಲ್ಲೆಯ 190 ಗ್ರಾಮಗಳಲ್ಲಿ ಶೀಘ್ರ ಆರಂಭ; ಸ್ವಸಹಾಯ ಸಂಘ, ಶಾಲೆ ಮುಖ್ಯಸ್ಥರಿಗೆ ನಿರ್ವಹಣೆಯ ಹೊಣೆ
Last Updated 2 ಆಗಸ್ಟ್ 2025, 4:52 IST
ರಾಮನಗರ: ಗ್ರಾಮೀಣರ ಜ್ಞಾನಾರ್ಜನೆಗೆ ‘ಗ್ರಾಮ ಗ್ರಂಥಾಲಯ’

ಚನ್ನಪಟ್ಟಣ: ನಿರ್ವಹಣೆ ಇಲ್ಲದೆ ಸೊರಗಿದೆ ಅಮ್ಮನ ಉದ್ಯಾನ

2020-21ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ನಿರ್ಮಾಣ
Last Updated 2 ಆಗಸ್ಟ್ 2025, 4:49 IST
ಚನ್ನಪಟ್ಟಣ: ನಿರ್ವಹಣೆ ಇಲ್ಲದೆ ಸೊರಗಿದೆ ಅಮ್ಮನ ಉದ್ಯಾನ

ಕನಕಪುರ | ಮನೆ ಕಳ್ಳತನ ಪ್ರಕರಣ: ಆರೋಪಿ ಬಂಧನ

House Theft Arrest: ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬೇವಿನಮರದೊಡ್ಡಿಯಲ್ಲಿ ಜೂನ್ 21 ರಂದು ನಡೆದಿದ್ದ ಕಳ್ಳತನ ಪ್ರಕರಣವನ್ನು ಕೋಡಿಹಳ್ಳಿ ಪೊಲೀಸರು ಬೇಧಿಸಿ ಆರೋಪಿಯನ್ನು ಬಂಧಿಸಿ ಅತನಿಂದ ₹2.5 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
Last Updated 2 ಆಗಸ್ಟ್ 2025, 4:44 IST
ಕನಕಪುರ | ಮನೆ ಕಳ್ಳತನ ಪ್ರಕರಣ: ಆರೋಪಿ ಬಂಧನ

ಸಮಗ್ರ ವ್ಯಕ್ತಿತ್ವಕ್ಕೆ ಅನೌಪಚಾರಿಕ ಶಿಕ್ಷಣವೂ ಬೇಕು: ಎಚ್‌.ಡಿ. ಲಿಂಗರಾಜು

ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ಆಡಳಿತಾತ್ಮಕ ತರಬೇತಿ ಕಾರ್ಯಾಗಾರ
Last Updated 2 ಆಗಸ್ಟ್ 2025, 4:43 IST
ಸಮಗ್ರ ವ್ಯಕ್ತಿತ್ವಕ್ಕೆ ಅನೌಪಚಾರಿಕ ಶಿಕ್ಷಣವೂ ಬೇಕು: ಎಚ್‌.ಡಿ. ಲಿಂಗರಾಜು

ನಿರ್ವಹಣೆ ಇಲ್ಲದೆ ಸೊರಗಿದೆ ಅಮ್ಮನ ಉದ್ಯಾನ

2020-21ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ನಿರ್ಮಾಣ
Last Updated 1 ಆಗಸ್ಟ್ 2025, 18:43 IST
ನಿರ್ವಹಣೆ ಇಲ್ಲದೆ ಸೊರಗಿದೆ ಅಮ್ಮನ ಉದ್ಯಾನ

ಗ್ರಾಮೀಣರ ಜ್ಞಾನಾರ್ಜನೆಗೆ ‘ಗ್ರಾಮ ಗ್ರಂಥಾಲಯ’

ಜಿಲ್ಲೆಯ 190 ಗ್ರಾಮಗಳಲ್ಲಿ ಶೀಘ್ರ ಆರಂಭ; ಸ್ವಸಹಾಯ ಸಂಘ, ಶಾಲೆ ಮುಖ್ಯಸ್ಥರಿಗೆ ನಿರ್ವಹಣೆ ಹೊಣೆ
Last Updated 1 ಆಗಸ್ಟ್ 2025, 18:37 IST
ಗ್ರಾಮೀಣರ ಜ್ಞಾನಾರ್ಜನೆಗೆ ‘ಗ್ರಾಮ ಗ್ರಂಥಾಲಯ’

ಶೆಟ್ಟಿಹಳ್ಳಿ ಕೆರೆ ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಸೂಚನೆ

Lake Survey: ಚನ್ನಪಟ್ಟಣ: ನಗರದ ಶೆಟ್ಟಿಹಳ್ಳಿ ಕೆರೆ ಒತ್ತುವರಿಯಾಗಿರುವ ಜಾಗವನ್ನು ಯಾವುದೇ ಮುಲಾಜಿಗೆ ಒಳಗಾಗದೆ ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
Last Updated 1 ಆಗಸ್ಟ್ 2025, 18:20 IST
ಶೆಟ್ಟಿಹಳ್ಳಿ ಕೆರೆ ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಸೂಚನೆ
ADVERTISEMENT

ಕನಕಪುರ | ಅಪಘಾತ: ಅಂಗಡಿ ಮಾಲೀಕ ಸಾವು

ಪಟ್ಟಣದ ಹೊರವಲಯದ ಗಡಸಹಳ್ಳಿ–ಶಿವನಹಳ್ಳಿ ನಡುವಣ ಬೈಪಾಸ್ ರಸ್ತೆಯಲ್ಲಿ ಮಧ್ಯೆ ಗುರುವಾರ ಕಲ್ಲಿನ ಲಾರಿ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಕುಂದಾಪುರ ಮೂಲದ ಪ್ರದೀಪ್ (40) ಎಂಬುವರು ಮೃತಪಟ್ಟಿದ್ದಾರೆ.
Last Updated 1 ಆಗಸ್ಟ್ 2025, 7:39 IST
ಕನಕಪುರ | ಅಪಘಾತ: ಅಂಗಡಿ ಮಾಲೀಕ ಸಾವು

ಹಾರೋಹಳ್ಳಿ | ಮಲೈ ಮಹದೇಶ್ವರ ದೇಗುಲ ಪ್ರತಿಷ್ಠಾಪನೆ

Temple Inauguration: ಹಾರೋಹಳ್ಳಿ: ತಾಲ್ಲೂಕಿನ ಚಿಕ್ಕಕಲ್ಬಾಳು ಗ್ರಾಮದಲ್ಲಿ ಮಲೈ ಮಹದೇಶ್ವರ ದೇವಸ್ಥಾನ ಪ್ರತಿಷ್ಠಾಪನೆ ಬುಧವಾರ ನಡೆಯಿತು. ಚಿಕ್ಕಕಲ್ಬಾಳು ಮಠದ ಶಿವಾನಂದ ಶಿವಾಚಾರ್ಯ ಅವರ ನೇತೃತ್ವದಲ್ಲಿ ದೇಗುಲ ಪ್ರತಿಷ್ಠಾಪನೆ ನೆರವೇರಿತು.
Last Updated 1 ಆಗಸ್ಟ್ 2025, 3:17 IST
ಹಾರೋಹಳ್ಳಿ | ಮಲೈ ಮಹದೇಶ್ವರ ದೇಗುಲ ಪ್ರತಿಷ್ಠಾಪನೆ

ವಂಡರ್‌ಲಾ ಕೊಡುಗೆ; ಆ.2, 3ರಂದು 1 ಟಿಕೆಟ್‌ ಖರೀದಿಸಿದರೆ ಮತ್ತೊಂದು ಉಚಿತ!

Wonderla Friends Day Deal: ರಾಮನಗರ: ಮನರಂಜನಾ ತಾಣವಾದ ವಂಡರ್‌ಲಾ ಹಾಲಿಡೇಸ್, ಸ್ನೇಹಿತರ ದಿನದ ಅಂಗವಾಗಿ ವಿಶೇಷ ಕೊಡುಗೆ ಘೋಷಿಸಿದೆ. ಆ. 2 ಮತ್ತು 3ರಂದು, ವಂಡರ್‌ಲಾ ಪ್ರವೇಶ ಟಿಕೆಟ್‌, ಟಿಕೆಟ್ ಮತ್ತು ಆಹಾರ ಕಾಂಬೊ ಮೇಲೆ ಒಂದು ಟಿಕೆಟ್ ಖರೀದಿಸಿದರೆ...
Last Updated 1 ಆಗಸ್ಟ್ 2025, 3:15 IST
ವಂಡರ್‌ಲಾ ಕೊಡುಗೆ; ಆ.2, 3ರಂದು 1 ಟಿಕೆಟ್‌ ಖರೀದಿಸಿದರೆ ಮತ್ತೊಂದು ಉಚಿತ!
ADVERTISEMENT
ADVERTISEMENT
ADVERTISEMENT