ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಭಾಷಣೆ (ಹಿಂದಿನ ಅಂಕಣಗಳು)

ADVERTISEMENT

ನಾಥೂರಾಮ ಗೋಡ್ಸೆಯ ವಿಚಿತ್ರ ದ್ವಂದ್ವ...

ಜಿನ್ನಾ ಮಾಡಿದ ಅವಾಂತರದ ನಿಜವಾದ ಫಲಾನುಭವಿಗಳು ಭಾರತೀಯ ಮುಸಲ್ಮಾನರು
Last Updated 25 ಅಕ್ಟೋಬರ್ 2018, 4:58 IST
ನಾಥೂರಾಮ ಗೋಡ್ಸೆಯ ವಿಚಿತ್ರ ದ್ವಂದ್ವ...

ಗಬ್ಬರ್ ಸಿಂಗನೇ ಜನಪ್ರಿಯ ಪಾತ್ರ ಎಂದು ಒಪ್ಪಿಕೊಂಡುಬಿಡೋಣ!

ಮೊನ್ನೆ, ಒಂದು ಕಾಲೇಜಿನಲ್ಲಿ ಅಹಿಂಸಾತ್ಮಕ ಸಂವಹನವನ್ನು ಕುರಿತಂತೆ ಕಾರ್ಯಗಾರ ನಡೆಸುತ್ತಿದ್ದೆ. ಕಾರ್ಯಗಾರದಲ್ಲಿ ಭಾಗವಹಿಸಿದ್ದ ಯುವಕರಲ್ಲಿ ಮತ್ತೆ ಮತ್ತೆ ಮೇಲೆದ್ದು ಬರುತ್ತಿದ್ದ ಪ್ರಶ್ನೆಯೆಂದರೆ, ‘ಯುದ್ಧ ನಡೆದಿರುವಾಗ ನಿಮ್ಮ ಅಹಿಂಸೆ ಅದು ಹೇಗೆ ಕೆಲಸಕ್ಕೆ ಬರುತ್ತದೆ’ ಎಂಬುದಾಗಿತ್ತು. ಮುಯ್ಯಿಗೆ ಮುಯ್ಯಿ ತೀರಿಸುವುದು ಅನಿವಾರ್ಯ ಎಂಬ ಭಾವನೆ ಹೆಚ್ಚಿನ ಯುವಕರಲ್ಲಿ ನಾಟಿಬಿಟ್ಟಿತ್ತು.
Last Updated 10 ಅಕ್ಟೋಬರ್ 2018, 20:00 IST
fallback

ದೇವರು ಪ್ರತ್ಯಕ್ಷನಾದಾಗ ನಾವಿರಬೇಡವೇ ಅಲ್ಲಿ?

ಗಾಂಧೀಜಿಯನ್ನು ಫ್ಯಾಷನ್ನಿನ ಐಕಾನ್ ಮಾಡಲು ಹೊರಟಿದ್ದಾರೆ ಯುವಜನರು
Last Updated 26 ಸೆಪ್ಟೆಂಬರ್ 2018, 20:06 IST
ದೇವರು ಪ್ರತ್ಯಕ್ಷನಾದಾಗ ನಾವಿರಬೇಡವೇ ಅಲ್ಲಿ?

ಬಸವಣ್ಣ ಅಭಿವೃದ್ಧಿಯ ಹರಿಕಾರನಲ್ಲವೇ?

ಅತ್ಯಾಧುನಿಕ ಕಪ್ಪುಕನ್ನಡಕ ತೊಡಿಸಿ, ಕುರುಡರ ಕೋಲು ಕೈಯಲ್ಲಿ ಹಿಡಿಸಿ, ‘ನಡೆ’ ಎನ್ನುವುದು ಅಭಿವೃದ್ಧಿಯಲ್ಲ
Last Updated 12 ಸೆಪ್ಟೆಂಬರ್ 2018, 19:30 IST
ಬಸವಣ್ಣ ಅಭಿವೃದ್ಧಿಯ ಹರಿಕಾರನಲ್ಲವೇ?

‘ಉಗ್ರ ಧರ್ಮಾಂಧ ದೈತ್ಯರು ಇರದಿರುತ್ತಿದ್ದರೆ...’

ಉಗ್ರವಾದಕ್ಕೆ ವ್ಯತ್ಯಾಸ ತಿಳಿಯುವುದಿಲ್ಲ. ಶಂಖದಿಂದ ಬಂದರೆ ಮಾತ್ರ ನೀರು ತೀರ್ಥ ಎಂದು ತಿಳಿಯುತ್ತದೆ
Last Updated 29 ಆಗಸ್ಟ್ 2018, 19:34 IST
‘ಉಗ್ರ ಧರ್ಮಾಂಧ ದೈತ್ಯರು ಇರದಿರುತ್ತಿದ್ದರೆ...’

ಉತ್ತರ ಕರ್ನಾಟಕಕ್ಕೆ ಎಂತಹ ಅಭಿವೃದ್ಧಿ ಬೇಕು?

‘ಹೆದ್ದಾರಿ ನಾಗರಿಕತೆ’ಯಲ್ಲಿ ಒಳಿತು ಸಾಯುತ್ತದೆ, ಕೆಡುಕು ನಳನಳಿಸಿ ಬದುಕುತ್ತದೆ
Last Updated 15 ಆಗಸ್ಟ್ 2018, 19:30 IST
ಉತ್ತರ ಕರ್ನಾಟಕಕ್ಕೆ ಎಂತಹ ಅಭಿವೃದ್ಧಿ ಬೇಕು?

ಉಗ್ರವಾದವನ್ನು ಧ್ಯೆರ್ಯದಿಂದ ಎದುರಿಸೋಣ!

ವಿದೇಶಿ ದುಡ್ಡು ಬಳಸಿಕೊಂಡು ದೇಸಿ ವೈಚಾರಿಕತೆಯ ಮೇಲೆ ದಾಳಿ ಮಾಡುತ್ತದೆ ಉಗ್ರವಾದ
Last Updated 1 ಆಗಸ್ಟ್ 2018, 19:30 IST
ಉಗ್ರವಾದವನ್ನು ಧ್ಯೆರ್ಯದಿಂದ ಎದುರಿಸೋಣ!
ADVERTISEMENT

ಧಾರ್ಮಿಕ ಉಗ್ರವಾದಕ್ಕೆ ಕರುಣೆ ಮಾತ್ರವೇ ಉತ್ತರ!

ದೇವರನ್ನೂ ಮಾರುಕಟ್ಟೆ ಪದಾರ್ಥವನ್ನಾಗಿ ಮಾಡಬಲ್ಲದು ರಾಜಕಾರಣ
Last Updated 18 ಜುಲೈ 2018, 19:30 IST
ಧಾರ್ಮಿಕ ಉಗ್ರವಾದಕ್ಕೆ ಕರುಣೆ ಮಾತ್ರವೇ ಉತ್ತರ!

ಬೆಲ್ಲಕ್ಕೆ ಮುತ್ತುವ ಇರುವೆಗಳ ಹಾಗೆ!

ಈ ಬಾರಿಯ ಲೇಖನವು ಸ್ಥೂಲದೇಹಿ ನಗರಗಳನ್ನು ಕುರಿತಾದದ್ದು. ನಗರಗಳು ಅದೆಷ್ಟು ಸ್ಥೂಲದೇಹಿಯಾಗಿ ಬೆಳೆಯುತ್ತಿವೆಯೆಂದರೆ, ನೀವು ಕಲ್ಪಿಸಿಕೊಳ್ಳಲಾರಿರಿ ಕೂಡ.ಮೇಲು ಮೇಲೆ ನಗರಗಳು ಭವ್ಯವಾಗಿಯೇ ಬೆಳೆಯುತ್ತಿವೆ.
Last Updated 4 ಜುಲೈ 2018, 19:36 IST
ಬೆಲ್ಲಕ್ಕೆ ಮುತ್ತುವ ಇರುವೆಗಳ ಹಾಗೆ!

ಕ್ಷಮಿಸಿ! ಹಿಂದುತ್ವ ಬೇರೆ ಹಿಂದೂ ಧರ್ಮ ಬೇರೆ

ಜಾತೀಯತೆಯೆಂಬ ಅಪ್ಪಟ ದೇಸಿ ಗ್ರಹಣ ಹಿಡಿದಿದೆ ಹಿಂದೂ ಧರ್ಮ ಎಂಬ ಪ್ರಖರ ಸೂರ್ಯನಿಗೆ!
Last Updated 20 ಜೂನ್ 2018, 17:58 IST
ಕ್ಷಮಿಸಿ! ಹಿಂದುತ್ವ ಬೇರೆ ಹಿಂದೂ ಧರ್ಮ ಬೇರೆ
ADVERTISEMENT