ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಕಥೆ (ಕಲೆ/ ಸಾಹಿತ್ಯ)

ADVERTISEMENT

ಎಂ.ವಿ. ಶಶಿಭೂಷಣ ರಾಜು ಅವರ ಕಥೆ: ಅಂಬೇಡ್ಕರ್ ಫೋಟೋ ಮತ್ತು ಸಂವಿಧಾನ

ಎಂ.ವಿ. ಶಶಿಭೂಷಣ ರಾಜು ಅವರ ಕಥೆ: ಅಂಬೇಡ್ಕರ್ ಫೋಟೋ ಮತ್ತು ಸಂವಿಧಾನ
Last Updated 20 ಜುಲೈ 2024, 21:08 IST
ಎಂ.ವಿ. ಶಶಿಭೂಷಣ ರಾಜು ಅವರ ಕಥೆ: ಅಂಬೇಡ್ಕರ್ ಫೋಟೋ ಮತ್ತು ಸಂವಿಧಾನ

ಕಥೆ: ಯಾರೂ ಪತ್ರ ಬರೆಯದ ಕರ್ನಲನಿಗೆ ಹೋಟೆಲ್ ಪೊಯೆಟ್ರಿಯಲ್ಲಿ ಸಿಕ್ಕ ಪಾಪದ ಹೂ

ಮಧ್ಯಾಹ್ನದ ಬಿಸಿಲು ಕರಗಿ ಸಂಜೆಯ ತಂಪು ನಗರವನ್ನು ಅವರಿಸಿಕೊಳ್ಳುವಾಗ ಲಂಕೇಶರು ಅಸಹನೆಯನ್ನು ಹೊತ್ತುಕೊಂಡೇ ಹೋಟೆಲಿನೊಳಕ್ಕೆ ನುಗ್ಗಿದರು, ರಿಸೆಪ್ಷನಿಸ್ಟ್ ಚಾರ್ಲ್ಸ್ ಕುಳಿತಿದ್ದ ಜಾಗದಲ್ಲಿ ಎದ್ದು ನಿಂತ, ಲಂಕೇಶರು ಕೇಳುವ ಮುನ್ನವೇ ಅವರ ಮುಖಕ್ಕೆ ರೂಮ್ ನಂಬರ್ 412 ಕೀ ಹಿಡಿದು ನಿಂತ.
Last Updated 13 ಜುಲೈ 2024, 23:30 IST
ಕಥೆ: ಯಾರೂ ಪತ್ರ ಬರೆಯದ ಕರ್ನಲನಿಗೆ ಹೋಟೆಲ್ ಪೊಯೆಟ್ರಿಯಲ್ಲಿ ಸಿಕ್ಕ ಪಾಪದ ಹೂ

ಪ್ರೇಮಕುಮಾರ್‌ ಹರಿಯಬ್ಬೆ ಅವರ ಕಥೆ: ಹರಾಜು..

ಪ್ರೇಮಕುಮಾರ್‌ ಹರಿಯಬ್ಬೆ ಅವರ ಕಥೆ
Last Updated 6 ಜುಲೈ 2024, 18:57 IST
ಪ್ರೇಮಕುಮಾರ್‌ ಹರಿಯಬ್ಬೆ ಅವರ ಕಥೆ: ಹರಾಜು..

ಪ್ರಜಾವಾಣಿ ದೀಪಾವಳಿ ವಿಶೇಷಾಂಕ 2024: ಕಥೆ–ಕವನ ಸ್ಪರ್ಧೆಗಳಿಗೆ ಆಹ್ವಾನ

ಪ್ರಜಾವಾಣಿ ದೀಪಾವಳಿ ವಿಶೇಷಾಂಕ 2024: ಕಥೆ–ಕವನ ಸ್ಪರ್ಧೆಗಳಿಗೆ ಆಹ್ವಾನ
Last Updated 30 ಜೂನ್ 2024, 0:03 IST
ಪ್ರಜಾವಾಣಿ ದೀಪಾವಳಿ ವಿಶೇಷಾಂಕ 2024: ಕಥೆ–ಕವನ ಸ್ಪರ್ಧೆಗಳಿಗೆ ಆಹ್ವಾನ

ಡಿ.ಎನ್. ಶ್ರೀನಾಥ್ ಅವರ ಅನುವಾದಿತ ಕಥೆ: ಸ್ವಿಸ್ ವೈದ್ಯರೊಬ್ಬರ ಸಾವು

ಡಿ.ಎನ್. ಶ್ರೀನಾಥ್ ಅವರ ಅನುವಾದಿತ ಕಥೆ: ಸ್ವಿಸ್ ವೈದ್ಯರೊಬ್ಬರ ಸಾವು
Last Updated 15 ಜೂನ್ 2024, 23:30 IST
ಡಿ.ಎನ್. ಶ್ರೀನಾಥ್ ಅವರ ಅನುವಾದಿತ ಕಥೆ: ಸ್ವಿಸ್ ವೈದ್ಯರೊಬ್ಬರ ಸಾವು

ಪ್ರೇಮಚಂದ್ ಅವರ ಕಥೆ: ಸಭ್ಯತೆಯ ರಹಸ್ಯ

ನನ್ನ ಅರಿವಿಗೆ ಜಗತ್ತಿನ ಸಾವಿರಾರು ವಿಷಯಗಳು ಬರುವುದಿಲ್ಲ; ಉದಾಹರಣೆಗೆ, ಜನರು ಪ್ರಾತಃಕಾಲ ಎದ್ದ ಕೂಡಲೇ ತಲೆಕೂದಲುಗಳಿಗೆ ಕತ್ತರಿ ಏಕೆ ಹಾಕುತ್ತಾರೆ?
Last Updated 1 ಜೂನ್ 2024, 23:30 IST
ಪ್ರೇಮಚಂದ್ ಅವರ ಕಥೆ: ಸಭ್ಯತೆಯ ರಹಸ್ಯ

ಕಥೆ: ನನ್ನದು ಅಲ್ಲ, ನಿನ್ನದು ಅಲ್ಲ

‘ಕೆರೆ ಹಿಂದಿರೋ ಗದ್ದೆ ಭೂಮೀನ ಕ್ರಯಕ್ಕೆ ಕೊಡ್ತಾನೇನೋ, ಯಾರಾದರೂ ಹೋಗಿ ಕಾಳಾಚಾರಿಯನ್ನ ಕೇಳ್ಕಂಡ್‌ ಬನ್ರೊ...’ ಎಂದು ಪದೇ ಪದೇ ತನ್ನ ಮಕ್ಕಳಿಗೆ ಹೇಳುತ್ತಿದ್ದ ದೊಡ್ಡಮನೆ ನಾರಣಪ್ಪ ಇತ್ತೀಚೆಗೆ ಆ ವಿಷಯವನ್ನು ಮರೆತಿದ್ದ.
Last Updated 26 ಮೇ 2024, 0:14 IST
ಕಥೆ: ನನ್ನದು ಅಲ್ಲ, ನಿನ್ನದು ಅಲ್ಲ
ADVERTISEMENT

ಕಥೆ | ಕೋಳಿ ಕಾಲಿನ ಗೆಜ್ಜೆ

ಸಿದ್ದಪ್ಪ ಎಂದಿನಂತೆ ಕಚೇರಿಗೆ ಹೊರಟು ನಿಂತಿದ್ದ, ಸ್ಟೆಲ್ಲಾ ಕೂಡ ಕಚೇರಿಗೆ ಹೊರಡಬೇಕು. ಬಟ್ಟೆ ಧರಿಸುತ್ತ ಕನ್ನಡಿ ಎದುರಿಗೆ ಬಹಳ ಹೊತ್ತು ನಿಂತದ್ದು ನೋಡಿದ ಸಿದ್ದಪ್ಪ ಉರ್ಫ್ ಸಿದ್ಧಾರ್ಥ “ಸ್ಟೆಲ್ಲಾ ಬೇಗ ಹೊರಡಬೇಕು, ಇಷ್ಟು ತಡಮಾಡಿದರೆ ಹೇಗೆ?” ಎಂದು ಜೋರಾಗಿ ಕೂಗಿದ.
Last Updated 18 ಮೇ 2024, 23:30 IST
ಕಥೆ | ಕೋಳಿ ಕಾಲಿನ ಗೆಜ್ಜೆ

ಡಿ.ಎನ್. ಶ್ರೀನಾಥ್ ಅವರ ಅನುವಾದಿತ ಕಥೆ 'ಮರಳಿ ಮನೆಗೆ'

ಹಿಂದಿಯಲ್ಲಿ: ಅರ್ಚನಾ ಪೆನ್ಯುಲೀ
Last Updated 4 ಮೇ 2024, 23:30 IST
ಡಿ.ಎನ್. ಶ್ರೀನಾಥ್ ಅವರ ಅನುವಾದಿತ ಕಥೆ 'ಮರಳಿ ಮನೆಗೆ'

ವಂದನಾ ಶಾಂತುಇಂದು ಅವರ ಕಥೆ 'ವಂಶಜ'

ಪಾರಿವಾಳಗಳ ಗೂಡಿನಂಥ ಗುಡಿಸಲುಗಳು, ಅವುಗಳ ಅಕ್ಕಪಕ್ಕ ಹಾರುವ ಪಾರಿವಾಳಗಳ ಮರಿಗಳಂತೆ ಆದಿವಾಸಿ ಮಕ್ಕಳು ಮತ್ತು ನಾಲ್ಕೂ ಕಡೆ ಹಬ್ಬಿದ ಪಾವಾಗಢದ ಪರ್ವತಗಳಿಂದಾಗಿ ಜಾಂಬುಘೋಡಾದ ಕಾಡು ವಿಶಾಲ ಬಾವಿಯಂತೆ ತೋರುತ್ತಿತ್ತು.
Last Updated 20 ಏಪ್ರಿಲ್ 2024, 23:30 IST
ವಂದನಾ ಶಾಂತುಇಂದು ಅವರ ಕಥೆ 'ವಂಶಜ'
ADVERTISEMENT