ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಥೆ (ಕಲೆ/ ಸಾಹಿತ್ಯ)

ADVERTISEMENT

ಕಥೆ: ಉರುಳುತ್ತಲೇ ಇವೆ ದಾಳಗಳು

‘ಇನ್ನು ಏಳೆಂಟು ತಿಂಗಳಿಗೆ ಜನರಲ್‌ ಎಲೆಕ್ಷನ್‌ ನಡೆಯುತ್ತೆ. ಈಗ ಕ್ಯಾಬಿನೆಟ್‌ ರೀಷಫಲ್‌ ಮಾಡೋಕೆ ಹೈಕಮಾಂಡ್‌ ಒಪ್ಪೋದಿಲ್ಲ. ಅಂಥಾ ರಿಸ್ಕ್‌ ತಗಳ್ಳೋದು ಬೇಡ ಅನ್ಸುತ್ತೆ. ಪಾರ್ಟಿ ಮತ್ತೆ ಅಧಿಕಾರಕ್ಕೆ ಬರೋದಕ್ಕೆ ಏನು ಮಾಡಬೇಕು ಅನ್ನೋ ಬಗ್ಗೆ ಯೋಚನೆ ಮಾಡೋ ಸಮಯ ಇದು...
Last Updated 16 ಮಾರ್ಚ್ 2024, 23:47 IST
ಕಥೆ: ಉರುಳುತ್ತಲೇ ಇವೆ ದಾಳಗಳು

ಕಥೆ | ಅಗೋಚರ

ಪೋಸ್ಟ್’ ಎಂದು ಕೂಗಿದ ದನಿ, ಅದರ ಹಿಂದೆಯೇ ಕಾಂಪೌಂಡನಲ್ಲಿ ಪತ್ರ ಒಂದು ಬಿದ್ದ ಶಬ್ಧ ಕೇಳಿ ಬರೆಯುತ್ತಾ ಕೂತಿದ್ದ, ಮದಕರಿ ಡಿಸ್ಟರ್ಬ್‌ ಆಗಿ ಕಿಟಕಿಯಿಂದ ಅಣುಕಿದ. ಉದ್ದನೆಯ ಕವರ್ ಒಂದು ಕಂಡಿತು. ನಿಧಾನವಾಗಿ ಎದ್ದು ಹೋಗಿ ಕವರ್ ಎತ್ತಿಕೊಂಡು ಗೃಧ್‌ನೋಟ ಬೀರದ.
Last Updated 10 ಮಾರ್ಚ್ 2024, 0:30 IST
ಕಥೆ | ಅಗೋಚರ

ಸಣ್ಣ ಕಥೆ: ವಿದ್ಯುತ್‌ ಬಲ್ಪ್ ಮತ್ತು ಸಾವಿನ ಅಂತರ

ಇಷ್ಟು ವರ್ಷಗಳ ಬಂತರ ನಾನೂ ಸಹ ಆ ಅನುಭವಕ್ಕಾಗಿ, ಬೇರೊಬ್ಬ ವ್ಯಕ್ತಿಯಾಗಿದ್ದೇನೆ. ಆ ಡಬ್ಬಿ ಬಾಲ್ಯದಿಂದಲೂ ನನ್ನ ಬಳಿ ಇದೆ. ಅದರ ಕಥೆ ತುಂಬಾ ಸAಕ್ಷಿಪ್ತವಾಗಿದೆ. ಅದರಲ್ಲಿ ರುಚಿ ಇಲ್ಲ ಎಂದೇನಿಲ್ಲ.
Last Updated 2 ಮಾರ್ಚ್ 2024, 23:53 IST
ಸಣ್ಣ ಕಥೆ: ವಿದ್ಯುತ್‌ ಬಲ್ಪ್ ಮತ್ತು ಸಾವಿನ ಅಂತರ

ಡಾ. ಉಮೇಶ ತಿಮ್ಮಾಪುರ ಅವರ ಕಥೆ: ದೈವದ ಹೆಣ

ಡಾ. ಉಮೇಶ ತಿಮ್ಮಾಪುರ ಅವರ ಕಥೆ: ದೈವದ ಹೆಣ
Last Updated 24 ಫೆಬ್ರುವರಿ 2024, 23:30 IST
ಡಾ. ಉಮೇಶ ತಿಮ್ಮಾಪುರ ಅವರ ಕಥೆ: ದೈವದ ಹೆಣ

ಕಥೆ: ಜ್ಞಾನಸ್ನಾನ

ಆಕಾಶ ದೃಶ್ಯದ ಗಾಂಭೀರ್ಯ ತಾಳಲಾಗದೆ ಹದಿನಾರರ ಹುಡುಗನ ದೇಹ ರೋಮಾಂಚನಗೊಂಡಿತು.
Last Updated 17 ಫೆಬ್ರುವರಿ 2024, 23:43 IST
ಕಥೆ: ಜ್ಞಾನಸ್ನಾನ

ಮಣಿಕಾ ದೇವಿ ಅವರ ಕಥೆ: ವೃದ್ಧ ಹೇಳಿದ

ವೃದ್ಧೆ ಬೆಳಿಗ್ಗೆ ಎದ್ದು ಅಂಗಳವನ್ನು ಗುಡಿಸುತ್ತಿದ್ದಳು. ಹಗಲಿಡಿಯ ಕೆಲಸದಿಂದ ವೃದ್ಧೆಗೆ ಸಮಯ ಸಿಗುವುದಿಲ್ಲ. ಒಂದು ಕೆಲಸ ಮುಗಿಯುವುದರೊಳಗೆ ಇನ್ನೊಂದು ಕೆಲಸ ಎದುರಾಗುತ್ತಿತ್ತು.
Last Updated 10 ಫೆಬ್ರುವರಿ 2024, 23:30 IST
ಮಣಿಕಾ ದೇವಿ ಅವರ ಕಥೆ: ವೃದ್ಧ ಹೇಳಿದ

ಶಶಿಭೂಷಣ ರಾಜು ಅವರ ಕಥೆ: ಅಭಿವ್ಯಕ್ತಿ

ಹಕ್ಕಿ ಹಾರಾಟವಾಗಲಿ, ಮಳೆಯಾಗಲಿ ಅವನಿಗೆ ಯಾವುದೋ ಆವೇಶ ಕೊಡುತಿದ್ದವು. ತಾನೇ ಹಕ್ಕಿಯಾದಂತೆ, ಮಳೆಯಾದಂತೆ ಮೈಮರೆಯುತ್ತಿದ್ದ. ಈ ಸ್ಥಿತಿಯಲ್ಲಿಯೇ ಅವನು ಪದವಿ ತಲುಪಿದಾಗ ಅವನ ಯೌವನ ಅವನಿಗೆ ಬೇರೆ ತೆರೆನಾದ ಕಲ್ಪನೆ ಕಟ್ಟಲು ಕಲಿಸಿಕೊಡಲಾರಂಭಿಸಿತು.
Last Updated 3 ಫೆಬ್ರುವರಿ 2024, 23:54 IST
ಶಶಿಭೂಷಣ ರಾಜು ಅವರ ಕಥೆ: ಅಭಿವ್ಯಕ್ತಿ
ADVERTISEMENT

ಡಾ.ಎಚ್.ಎಂ.ಕುಮಾರಸ್ವಾಮಿ ಅವರ ಕಥೆ: ಮನೆ

ತನ್ನ ಘಾಸಿಗೊಂಡ ಮನಸ್ಸನ್ನು ಏಕಾಗ್ರಗೊಳಿಸಲು ಆತ ಎಲ್ಲಾ ಪ್ರಯತ್ನ ಮಾಡಿ ನೋಡಿದ. ಆದರೆ ಹೊರಗಿನಿಂದ ಒಳನುಗ್ಗಿ ಅಪ್ಪಳಿಸುತ್ತಿದ್ದ ಆ ಗರ್ರ್‌...ಗರ್ರ್‌...
Last Updated 27 ಜನವರಿ 2024, 23:30 IST
ಡಾ.ಎಚ್.ಎಂ.ಕುಮಾರಸ್ವಾಮಿ ಅವರ ಕಥೆ: ಮನೆ

ವಿಶ್ವನಾಥ ಎನ್ ನೇರಳಕಟ್ಟೆ ಅವರ ಕಥೆ: ಖಾಲಿಹಾಳೆ ಮತ್ತು ಚಿತ್ರ

ಮನೆಯ ಚಾವಡಿಯಲ್ಲಿ ನಿಂತು, ತನಗಿಂತ ಎರಡಡಿ ಎತ್ತರದಲ್ಲಿ ಗೋಡೆ ಮೇಲೆ ತೂಗುಹಾಕಿದ್ದ ಚಿತ್ರವನ್ನೇ ನೋಡುತ್ತಿದ್ದಳು ವಿನುತಾ. ಚಿತ್ರ ಹಂತಹಂತವಾಗಿ ಅವಳ ಮನಸ್ಸನ್ನು ಪ್ರವೇಶಿಸತೊಡಗಿತ್ತು. ತಿಳಿತಿಳಿಯಾದ ಕೊಳದ ನೀರು
Last Updated 20 ಜನವರಿ 2024, 23:35 IST
ವಿಶ್ವನಾಥ ಎನ್ ನೇರಳಕಟ್ಟೆ ಅವರ ಕಥೆ: ಖಾಲಿಹಾಳೆ ಮತ್ತು ಚಿತ್ರ

ಪ್ರಕಾಶ್ ಕುಗ್ವೆ ಅವರ ಕಥೆ: ಆಲ್ ಎಡಿಷನ್ ಸುದ್ದಿ

ಬೆಳಬೆಳಿಗ್ಗೆನೇ ಇಂಥ ವರಾತಗಳಿಗೆ ಕಿವಿಗೊಡುವುದು ಅವನಿಗೂ ಈಗೀಗ ಅಭ್ಯಾಸವಾಗಿದೆ. ನಮ್ಸುದ್ದಿ ಆಲ್ಎಡಿಷನ್‌ ಬರಬೇಕಿತ್ತು; ಬರೀ ಲೋಕಲ್‌ನಲ್ಲಿದೆ. ಸುದ್ದಿ ಬಂದಿದೆ; ಫೋಟೊ ಇಲ್ಲ. ವೇದಿಕೆಯಲ್ಲಿದ್ದೆ; ಸುದ್ದಿಯಲಿಲ್ಲ.
Last Updated 13 ಜನವರಿ 2024, 23:30 IST
ಪ್ರಕಾಶ್ ಕುಗ್ವೆ ಅವರ ಕಥೆ: ಆಲ್ ಎಡಿಷನ್ ಸುದ್ದಿ
ADVERTISEMENT