ಗುರುವಾರ, 25 ಡಿಸೆಂಬರ್ 2025
×
ADVERTISEMENT

ಕ್ರೀಡೆಗಳು

ADVERTISEMENT

ಕ್ರೀಡೆಯಲ್ಲಿ 2014ಕ್ಕೂ ಮೊದಲು ಇದ್ದ ಸ್ವಜನ ಪಕ್ಷಪಾತ ಕೊನೆಯಾಗಿದೆ: ಪ್ರಧಾನಿ ಮೋದಿ

Sports Development India: ಕ್ರೀಡೆಯಲ್ಲಿ 2014ಕ್ಕೂ ಮೊದಲು ನಡೆಯುತ್ತಿದ್ದ ಅಕ್ರಮಗಳು ದಶಕಗಳ ಹಿಂದೆಯೇ ಕೊನೆಗೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಸಂಸದ ಖೇಲ್‌ ಮಹೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
Last Updated 25 ಡಿಸೆಂಬರ್ 2025, 11:41 IST
ಕ್ರೀಡೆಯಲ್ಲಿ 2014ಕ್ಕೂ ಮೊದಲು ಇದ್ದ ಸ್ವಜನ ಪಕ್ಷಪಾತ ಕೊನೆಯಾಗಿದೆ: ಪ್ರಧಾನಿ ಮೋದಿ

ವಿರಾಜಪೇಟೆ: ಕುಪ್ಪಂಡ, ಚೇಂದಿರ ಹಣಾಹಣಿ ಇಂದು

ಕೊಡವ ಕೌಟುಂಬಿಕ ಹಾಕಿ ಹೈ ಫ್ಲೈಯರ್ಸ್ ಕಪ್– 2025; ಚಾಂಪಿಯನ್ ಪಟ್ಟಕ್ಕೆ ಸ್ಪರ್ಧೆ
Last Updated 25 ಡಿಸೆಂಬರ್ 2025, 6:17 IST
ವಿರಾಜಪೇಟೆ: ಕುಪ್ಪಂಡ, ಚೇಂದಿರ ಹಣಾಹಣಿ ಇಂದು

ಪಾಠ–ಆಟ ಸಮತೋಲನ ಇರಲಿ: ವೆಂಕಟೇಶ್ ಪ್ರಸಾದ್

ಚಂದ್ರಕಾಂತ ಪಾಟೀಲ ಶಾಲೆಯಲ್ಲಿ ನೂತನ ಕ್ರೀಡಾಂಗಣ ಉದ್ಘಾಟಿಸಿದ ವೆಂಕಟೇಶ್ ಪ್ರಸಾದ್
Last Updated 25 ಡಿಸೆಂಬರ್ 2025, 5:08 IST
ಪಾಠ–ಆಟ ಸಮತೋಲನ ಇರಲಿ: ವೆಂಕಟೇಶ್ ಪ್ರಸಾದ್

ಸ್ಕೇಟ್‌ ಬೋರ್ಡಿಂಗ್‌ ಪಾರ್ಕ್‌ ನಿರ್ಮಿಸಲು ಸಜ್ಜು

ಬಾಲಭವನದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಪಾರ್ಕ್‌
Last Updated 24 ಡಿಸೆಂಬರ್ 2025, 22:49 IST
ಸ್ಕೇಟ್‌ ಬೋರ್ಡಿಂಗ್‌ ಪಾರ್ಕ್‌ ನಿರ್ಮಿಸಲು ಸಜ್ಜು

ವಿಶ್ವ ರ್‍ಯಾಪಿಡ್ ಚಾಂಪಿಯನ್‌ಷಿಪ್: ವಿಶ್ವಾಸ ಪಡೆಯಲು ಗುಕೇಶ್‌ಗೆ ಅವಕಾಶ

FIDE Rapid Blitz Championship: ವಿಶ್ವ ಚಾಂಪಿಯನ್ ಅವರು ಗುರುವಾರ ದೋಹಾದಲ್ಲಿ ಆರಂಭವಾಗುವ ಫಿಡೆ ವಿಶ್ವ ರ್‍ಯಾಪಿಡ್ ಮತ್ತು ಬ್ಲಿಟ್ಝ್‌ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಧನೆ ತೋರುವ ಮೂಲಕ ವರ್ಷವನ್ನು ಯಶಸ್ವಿಯಾಗಿ ಮುಗಿಸುವ ಅವಕಾಶ ಹೊಂದಿದ್ದಾರೆ.
Last Updated 24 ಡಿಸೆಂಬರ್ 2025, 13:57 IST
ವಿಶ್ವ ರ್‍ಯಾಪಿಡ್ ಚಾಂಪಿಯನ್‌ಷಿಪ್: ವಿಶ್ವಾಸ ಪಡೆಯಲು ಗುಕೇಶ್‌ಗೆ ಅವಕಾಶ

ಸೈಕ್ಲಿಂಗ್‌: ಶ್ರೀನಿವಾಸಗೆ ಸ್ವರ್ಣ, ಛಾಯಾಗೆ ರಜತ

National Cycling Event: ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ವಿಜಯಪುರದ ಶ್ರೀನಿವಾಸ 20 ಕಿ.ಮೀ ಪಾಯಿಂಟ್ ರೇಸ್‌ನಲ್ಲಿ ಚಿನ್ನ, ಚಾಯಾ 16 ಕಿ.ಮೀ ರೇಸ್‌ನಲ್ಲಿ ಬೆಳ್ಳಿ ಪದಕ ಗೆದ್ದರು.
Last Updated 23 ಡಿಸೆಂಬರ್ 2025, 17:24 IST
ಸೈಕ್ಲಿಂಗ್‌: ಶ್ರೀನಿವಾಸಗೆ ಸ್ವರ್ಣ, ಛಾಯಾಗೆ ರಜತ

ಡೇವಿಸ್ ಕಪ್ ತಂಡದಿಂದ ಶ್ರೀರಾಮ್ ಬಾಲಾಜಿಗೆ ಕೊಕ್

ಬೆಂಗಳೂರಿನಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಪಂದ್ಯ
Last Updated 23 ಡಿಸೆಂಬರ್ 2025, 15:49 IST
ಡೇವಿಸ್ ಕಪ್ ತಂಡದಿಂದ ಶ್ರೀರಾಮ್ ಬಾಲಾಜಿಗೆ ಕೊಕ್
ADVERTISEMENT

ಮೈ ಕೊರೆಯುವ ಚಳಿಯಲ್ಲಿ ರೈಲಿನ ಶೌಚಾಲಯದ ಬಳಿ ಕುಳಿತು ಬಾಲ ಕುಸ್ತಿಪಟುಗಳ ಪ್ರಯಾಣ!

ಒಡಿಶಾ ಕ್ರೀಡಾ ಇಲಾಖೆಯಲ್ಲಿ ಇದೆಂಥಾ ಅವ್ಯವಸ್ಥೆ
Last Updated 23 ಡಿಸೆಂಬರ್ 2025, 11:51 IST
ಮೈ ಕೊರೆಯುವ ಚಳಿಯಲ್ಲಿ ರೈಲಿನ ಶೌಚಾಲಯದ ಬಳಿ ಕುಳಿತು ಬಾಲ ಕುಸ್ತಿಪಟುಗಳ ಪ್ರಯಾಣ!

ನೀರಜ್ ಚೋಪ್ರಾ ಭೇಟಿಯಾದ ಮೋದಿ; ಕ್ರೀಡಾ ವಿಚಾರಗಳ ಕುರಿತು ಚರ್ಚೆ ಎಂದ ಪಿಎಂ

Neeraj Chopra News: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಹಾಗೂ ಅವರ ಪತ್ನಿ ಹಿಮಾನಿ ಮೋರ್ ಅವರನ್ನು ಭೇಟಿಯಾಗಿ ಕ್ರೀಡೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ.
Last Updated 23 ಡಿಸೆಂಬರ್ 2025, 11:24 IST
ನೀರಜ್ ಚೋಪ್ರಾ ಭೇಟಿಯಾದ ಮೋದಿ; ಕ್ರೀಡಾ ವಿಚಾರಗಳ ಕುರಿತು ಚರ್ಚೆ ಎಂದ ಪಿಎಂ

ಬೆಂಗಳೂರಿನ ‘ಸಾಯ್‌’ನಲ್ಲಿ ಸರ್ವಋತು ಹಾಕಿ ಟರ್ಫ್: ಸಚಿವ ಮಾಂಡವೀಯ

SAI Bengaluru Upgrade: ಸಾಯ್‌ ಕೇಂದ್ರದಲ್ಲಿ ಪಾಲಿಗ್ರಾಸ್ ಪ್ಯಾರಿಸ್ ಗ್ರೀನ್‌ ಟೆಕ್ನಾಲಜಿಯುಳ್ಳ ಝೀರೋ ಹಾಕಿ ಟರ್ಫ್ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಇದು ಕ್ರೀಡಾಪಟುಗಳಿಗೆ ಉತ್ತಮ ಮೂಲಸೌಕರ್ಯ ಒದಗಿಸಲಿದೆ.
Last Updated 23 ಡಿಸೆಂಬರ್ 2025, 0:43 IST
ಬೆಂಗಳೂರಿನ ‘ಸಾಯ್‌’ನಲ್ಲಿ ಸರ್ವಋತು ಹಾಕಿ ಟರ್ಫ್: ಸಚಿವ ಮಾಂಡವೀಯ
ADVERTISEMENT
ADVERTISEMENT
ADVERTISEMENT