ಗುರುವಾರ, 21 ಸೆಪ್ಟೆಂಬರ್ 2023
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಭಾನುವಾರ
ಮಹಿಳೆ
ಇ-ಪೇಪರ್
ಪಾಡ್ಕಾಸ್ಟ್
ಎಕ್ಸಾಂ Mastermind
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ವಿಶ್ವಕಪ್
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ಗ್ಯಾಜೆಟ್ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
ಸುದ್ದಿ
ಜಿಲ್ಲೆ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ವಿಶೇಷ
ಪ್ರಜಾಮತ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
ADVERTISEMENT
ಜಾತಿ ಸಂವಾದ
ADVERTISEMENT
’ಒಳಮೀಸಲಾತಿ ಒಂದು ಭ್ರಮೆ’
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ಒಳಮೀಸಲಾತಿ ಕುರಿತು ನೀಡಿರುವ ವರದಿ ಬಗ್ಗೆ ಪರ–ವಿರೋಧ ಕೂಗೆದ್ದಿದೆ. ಪರಿಶಿಷ್ಟ ಜಾತಿಯ ಎಡಗೈ ಸಮುದಾಯ, ವರದಿ ಜಾರಿಗೆ ಪಟ್ಟು ಹಿಡಿದಿದೆ. ಬಲಗೈ ಸಮುದಾಯ ಇದನ್ನು ಪ್ರಬಲವಾಗಿ ವಿರೋಧಿಸುತ್ತಿದೆ. ಈ ಬಗ್ಗೆ ಚರ್ಚಿಸಲು ಜ.13ರಂದು ಮುಖ್ಯಮಂತ್ರಿ ಎರಡೂ ಬಣಗಳ ಸಭೆ ಕರೆದಿದ್ದಾರೆ. ವರದಿಯ ಸಾಧಕ–ಬಾಧಕಗಳ ಬಗ್ಗೆ ಪ್ರೊ.ಮೊಗಳ್ಳಿ ಗಣೇಶ್ ಪ್ರಜಾವಾಣಿ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Last Updated 30 ಡಿಸೆಂಬರ್ 2017, 19:30 IST
`ಜಾತಿ ಕಟ್ಟುನಿಟ್ಟಾಗಿ ಇರುವುದಿಲ್ಲ'
ನಾವು ಸಣ್ಣವರಿದ್ದಾಗ ಮೇಲ್ಜಾತಿಯವರು ಕೆಳಜಾತಿಯವರನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಇನ್ನು, ಜೊತೆಗೆ ಊಟ ಮಾಡುವುದಂತೂ ದೂರವೇ ಉಳಿಯಿತು. ಆದರೆ ಇಂದು ಕಾಲ ಬದಲಾಗಿದೆ. ಜಾತಿಯ ಕಟ್ಟುನಿಟ್ಟು ಕಡಿಮೆಯಾಗುತ್ತಿದೆ.
Last Updated 26 ಮೇ 2013, 19:59 IST
ವಿಧಾನಸಭೆಯೊಳಗೆ ಜಾತಿ ಸ್ಥಿತ್ಯಂತರ
ಈ ಬಾರಿಯ ವಿಧಾನಸಭಾ ಚುನಾವಣೆಯ ಬಹುಮುಖ್ಯ ವಿಶೇಷಗಳಲ್ಲೊಂದು ಕಾಂಗ್ರೆಸ್ ಚುನಾವಣಾ ತಂತ್ರವಾಗಿ ಬಳಸಿದ ವಿಶಿಷ್ಟ ಸಾಮಾಜಿಕ ಸಂಯೋಜನೆ.
Last Updated 26 ಮೇ 2013, 19:59 IST
ಆತಂಕದೊಳಗೂ ಆಶಾಕಿರಣವಿದೆ
ಆರಂಭದಿಂದಲೂ ಜಾತಿ ಹೋಗಬೇಕು ಎಂದು ಆಶಿಸಿದವರು ನಾವು. ಜಾತಿಯ ಈಗಿನ ಭಿನ್ನ ಆಕಾರಗಳನ್ನು ನೋಡಿದರೆ ಆತಂಕವಾಗುತ್ತದೆ. ಭವಿಷ್ಯದಲ್ಲಿ ಜಾತಿ ಇದಕ್ಕಿಂತ ಸೂಕ್ಷ್ಮವಾಗಬಹುದು. ಜಾತಿಯತೆ ಯಾವತ್ತೂ ಮುಂದುವರಿಯುತ್ತದೆ ಎಂದು ಯೋಚಿಸಿದಾಗ ಆತಂಕ, ನಿರಾಶೆ ಆಗುತ್ತದೆ.
Last Updated 26 ಮೇ 2013, 19:59 IST
ಮುಗಿಯದ ಸಂವಾದಕ್ಕೊಂದು ಅಲ್ಪ ವಿರಾಮ
ಈ ಸಂವಾದದ ಕೊನೆ ತಲುಪಿದ್ದರೂ ಸಾರ್ವಜನಿಕ ಕ್ಷೇತ್ರದಲ್ಲಿ ಇದು ಸದಾ ನಡೆಯುತ್ತಿರುತ್ತದೆ. ಈ ವಿಚಾರವಾಗಿ ನಾವು ನಡೆಸಿದ ಚರ್ಚೆಯ ಹೊಳಹುಗಳು ಹಲವು ವಿಧದಲ್ಲಿ ಸಾರ್ವಜನಿಕ ವಲಯವನ್ನು ಪ್ರಭಾವಿಸುತ್ತವೆ ಎಂದು ನಾವು ಆಶಿಸುತ್ತೇವೆ.
Last Updated 26 ಮೇ 2013, 19:38 IST
ಸಂವಾದದ ಶಕ್ತಿ
ಆರೋಗ್ಯಕರ ಸಮಾಜವೊಂದಕ್ಕೆ ಭಿನ್ನಾಭಿಪ್ರಾಯಗಳ ಕುರಿತ ಮುಕ್ತ ಚರ್ಚೆ ಅಗತ್ಯ ಎಂಬುದು ನಮ್ಮ ನಂಬಿಕೆ. ಈ ಕಾರಣದಿಂದಲೇ ಆರು ತಿಂಗಳ ಹಿಂದೆ `ಪ್ರಜಾವಾಣಿ' ಜಾತಿ ಸಂವಾದವನ್ನು ಆರಂಭಿಸಿತು.
Last Updated 26 ಮೇ 2013, 19:34 IST
ಎರಡು ಅತಿಗಳ ನಡುವಣ ಸತ್ಯ
ಇದು ರೂಪಾ ಹಾಸನ ಇವರ ಲೇಖನಕ್ಕೆ ಪ್ರತಿಕ್ರಿಯೆ (13 ಮೇ 2013). ಇದು ಅವರಿಗಾಗಿರುವ ವೈಯಕ್ತಿಕ ತೇಜೋವಧೆಗೆ ಆಕ್ರೋಶವೂ ಹೌದು ಹಾಗೂ ಅದನ್ನೇ ಅವರು ಇಡೀ ಜೈನ ಸಮಾಜಕ್ಕೆ ಅನ್ವಯಿಸಿರುವುದರ ಬಗ್ಗೆ ಪ್ರತಿರೋಧವು ಹೌದು.
Last Updated 19 ಮೇ 2013, 19:59 IST
ADVERTISEMENT
ಸ್ತ್ರೀವಾದಿಗಳು ಮಾಡುತ್ತಿರುವ ಪ್ರಮಾದ!
ಒಂದು ಕಡೆ ದೇವಸ್ಥಾನಗಳನ್ನು ಶೋಷಣೆಯ ಕೇಂದ್ರಗಳೆಂದು ಟೀಕಿಸುವುದು ಮತ್ತೊಂದೆಡೆ ಅಲ್ಲಿ ಮಹಿಳೆಯರಿಗೆ ಸೂಕ್ತ ಮೀಸಲಾತಿ ಇಲ್ಲವೆಂದು ವಾದಿಸುವುದು! ಇದೊಂದು ತರಹದ ವಿಚಿತ್ರ ವಿತಂಡವಾದ.
Last Updated 19 ಮೇ 2013, 19:59 IST
ತುಳುನಾಡಿನ ಸಮಾಜ ಮಾತೃ ಪ್ರಧಾನವೇ?
ಮಾತೃಪ್ರಧಾನ ಸಮಾಜ ಪದ್ಧತಿ ಬಹುಮಟ್ಟಿಗೆ ಪ್ರಚಲಿತವಾಗಿರುವ ತುಳುನಾಡಿನಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವುಂಟೆಂದು ಯಾರೂ ಭ್ರಮಿಸಬೇಕಿಲ್ಲ. ಉಳಿದ ಸಮಾಜಗಳ ಮಹಿಳೆಯರಿಗಿರುವ ಮಡಿ-ಮೈಲಿಗೆ, ಪುರುಷಾಧೀನ ವ್ಯವಸ್ಥೆ ಇತ್ಯಾದಿ ಸಮಸ್ಯೆಗಳು ಅವರಿಗೂ ಇವೆ.
Last Updated 19 ಮೇ 2013, 19:59 IST
ಜಾತಿ ಮೀರುವ ಹೆಣ್ಣಿನ ಧೀಶಕ್ತಿ
ಜಾತಿ ವ್ಯವಸ್ಥೆಯ ಪೋಷಕಿಯ ಪಾತ್ರದಲ್ಲಿ ಹೆಣ್ಣನ್ನು ಪದೇ ಪದೇ ಗುರುತಿಸಲಾಗುತ್ತೆ. ಆದರೆ ಈ ಪಾತ್ರವಾದರೂ ಅವಳ ಆಯ್ಕೆಯದೋ ಅಥವಾ ಅವಳ ದತ್ತ ವ್ಯಕ್ತಿತ್ವದ ಒಂದು ಭಾಗವೋ ಎನ್ನುವ ಅಂಶದ ಚರ್ಚೆ ಮತ್ತು ಅಧ್ಯಯನ ಅನೇಕ ಕುತೂಹಲಕರ ವಿವರಗಳನ್ನು ನೀಡಬಲ್ಲದು.
Last Updated 19 ಮೇ 2013, 19:59 IST
ADVERTISEMENT
<
1
2
...
14
>
ADVERTISEMENT
ADVERTISEMENT