ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಒತ್ತಡಕ್ಕೆ ಮಣಿದ ಸರ್ಕಾರ: ಗೋವಾ–ತಮ್ನಾರ್ ವಿದ್ಯುತ್‌ ಮಾರ್ಗಕ್ಕೆ ಹಸಿರು ನಿಶಾನೆ

ಕೇಂದ್ರದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ
Last Updated 16 ಡಿಸೆಂಬರ್ 2025, 0:30 IST
ಒತ್ತಡಕ್ಕೆ ಮಣಿದ ಸರ್ಕಾರ: ಗೋವಾ–ತಮ್ನಾರ್ ವಿದ್ಯುತ್‌ ಮಾರ್ಗಕ್ಕೆ ಹಸಿರು ನಿಶಾನೆ

Kannada Teacher: ಹೊರನಾಡು ಕನ್ನಡಿಗನ ಭಾಷಾ ಪ್ರೇಮ

ಅಕ್ಕಲಕೋಟ ಶಿಕ್ಷಕರ ನೆರವು; 309 ಮಂದಿ ಕೆ–ಸೆಟ್‌ ಪಾಸ್‌
Last Updated 16 ಡಿಸೆಂಬರ್ 2025, 0:30 IST
Kannada Teacher: ಹೊರನಾಡು ಕನ್ನಡಿಗನ ಭಾಷಾ ಪ್ರೇಮ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ನಿಯಮ ಬದಲಿಸಿ ಪ್ರಾಂಶುಪಾಲರ ಆಯ್ಕೆ

ಅಧಿಸೂಚನೆ, ಪರೀಕ್ಷೆಯ ನಂತರ ಖಾಸಗಿ ಕಾಲೇಜು ಅಭ್ಯರ್ಥಿಗಳನ್ನು ಕೈಬಿಟ್ಟ ಸರ್ಕಾರ
Last Updated 16 ಡಿಸೆಂಬರ್ 2025, 0:30 IST
ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ನಿಯಮ ಬದಲಿಸಿ ಪ್ರಾಂಶುಪಾಲರ ಆಯ್ಕೆ

ಬೆಳಗಾವಿ: ಭಜನೆ–ಪ್ರಾರ್ಥನೆ, ಸಾಮೂಹಿಕ ಊಟ ಮಾಡುವ ಮೂಲಕ ವಿಭಿನ್ನ ಪ್ರತಿಭಟನೆ

ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ವಿಭಿನ್ನ ಪ್ರತಿಭಟನೆ
Last Updated 16 ಡಿಸೆಂಬರ್ 2025, 0:30 IST
ಬೆಳಗಾವಿ: ಭಜನೆ–ಪ್ರಾರ್ಥನೆ, ಸಾಮೂಹಿಕ ಊಟ ಮಾಡುವ ಮೂಲಕ ವಿಭಿನ್ನ ಪ್ರತಿಭಟನೆ

Shamanur Shivashankarappa: ಭೂಮಿ ಒಡಲು ಸೇರಿದ ಶಿವಶಂಕರಪ್ಪ

ಸರ್ಕಾರಿ ಗೌರವ, ವೀರಶೈವ ಲಿಂಗಾಯತ ವಿಧಿವಿಧಾನದಂತೆ ಅಂತ್ಯಕ್ರಿಯೆ
Last Updated 16 ಡಿಸೆಂಬರ್ 2025, 0:30 IST
Shamanur Shivashankarappa: ಭೂಮಿ ಒಡಲು ಸೇರಿದ ಶಿವಶಂಕರಪ್ಪ

ವರಿಷ್ಠರ ಭೇಟಿ | ಮಾತುಕತೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ: ಡಿ.ಕೆ.ಶಿವಕುಮಾರ್‌

DK Shivakumar Statement: ‘ನನ್ನ ಅವರ ಮಧ್ಯೆ ಮಾತುಕತೆ ಇದ್ದೇ ಇರುತ್ತದೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.
Last Updated 16 ಡಿಸೆಂಬರ್ 2025, 0:30 IST
ವರಿಷ್ಠರ ಭೇಟಿ | ಮಾತುಕತೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ: ಡಿ.ಕೆ.ಶಿವಕುಮಾರ್‌

ರಾಜ್ಯದಲ್ಲಿ 1,689 ಶಾಲಾ, ಕಾಲೇಜು ಆಸ್ತಿಗೆ ಖಾತೆ ಇಲ್ಲ: ಮಧು ಬಂಗಾರಪ್ಪ

Government School Records: ರಾಜ್ಯದಲ್ಲಿನ 1,689 ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ಕಟ್ಟಡಗಳು ಆಯಾ ಶಾಲೆ–ಕಾಲೇಜುಗಳ ಹೆಸರಿಗೆ ಖಾತೆಯೇ ಆಗಿಲ್ಲ.
Last Updated 16 ಡಿಸೆಂಬರ್ 2025, 0:30 IST
ರಾಜ್ಯದಲ್ಲಿ 1,689 ಶಾಲಾ, ಕಾಲೇಜು ಆಸ್ತಿಗೆ ಖಾತೆ ಇಲ್ಲ: ಮಧು ಬಂಗಾರಪ್ಪ
ADVERTISEMENT

ಮುಖ್ಯಮಂತ್ರಿ ಪದಕದ ನಗದು ಹೆಚ್ಚಳ

Transport Department: ಸಾರಿಗೆ ನಿಗಮಗಳ ವಾಹನಗಳು ಮತ್ತು ವಿವಿಧ ಇಲಾಖೆಗಳ ಚಾಲಕರಿಗೆ ನೀಡುವ ಮುಖ್ಯಮಂತ್ರಿ ಚಿನ್ನದ ಪದಕ, ಬೆಳ್ಳಿ ಪದಕ ಪುರಸ್ಕೃತರಿಗೆ ನೀಡುವ ನಗದು ಹಾಗೂ ಇತರೆ ಭತ್ಯೆಗಳನ್ನು ಹೆಚ್ಚಳ ಮಾಡಲಾಗಿದೆ.
Last Updated 15 ಡಿಸೆಂಬರ್ 2025, 23:46 IST
ಮುಖ್ಯಮಂತ್ರಿ ಪದಕದ ನಗದು ಹೆಚ್ಚಳ

ಎತ್ತಿನ ಹೊಳೆ: 2027 ಅಕ್ಟೋಬರ್‌ಗೆ ಪೂರ್ಣ: ಡಿ.ಕೆ. ಶಿವಕುಮಾರ್ ಭರವಸೆ

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು 2027ರ ಅಕ್ಟೋಬರ್‌ ವೇಳೆಗೆ ಪೂರ್ಣಗೊಳಿಸುವುದಾಗಿ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭರವಸೆ ನೀಡಿದ್ದಾರೆ.
Last Updated 15 ಡಿಸೆಂಬರ್ 2025, 18:11 IST
ಎತ್ತಿನ ಹೊಳೆ: 2027 ಅಕ್ಟೋಬರ್‌ಗೆ ಪೂರ್ಣ: ಡಿ.ಕೆ. ಶಿವಕುಮಾರ್ ಭರವಸೆ

ಆರೋಗ್ಯ ಕರ್ನಾಟಕ, ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ಪಡೆಯಲು: KPME ನೋಂದಣಿ ಕಡ್ಡಾಯ

ಬೆಂಗಳೂರು: ಆರೋಗ್ಯ ಕರ್ನಾಟಕ ಮತ್ತು ಆಯುಷ್ಮಾನ್‌ ಭಾರತ ಯೋಜನೆಗಳ ಅಡಿಯಲ್ಲಿ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಬೇಕಾದರೆ, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಯಿಂದ (ಕೆಪಿಎಂಇ) ಮಾನ್ಯತೆ ಪಡೆದ ನೋಂದಣಿ ಪ್ರಮಾಣಪತ್ರ ಹೊಂದಿರುವುದನ್ನು ಕಡ್ಡಾಯ ಮಾಡಲಾಗಿದೆ. ಈ ಕುರಿತು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
Last Updated 15 ಡಿಸೆಂಬರ್ 2025, 16:14 IST
ಆರೋಗ್ಯ ಕರ್ನಾಟಕ, ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ಪಡೆಯಲು: KPME ನೋಂದಣಿ ಕಡ್ಡಾಯ
ADVERTISEMENT
ADVERTISEMENT
ADVERTISEMENT