ಶುಕ್ರವಾರ, 25 ಜುಲೈ 2025
×
ADVERTISEMENT

ರಾಜ್ಯ

ADVERTISEMENT

ವೈದ್ಯಕೀಯ ಕೋರ್ಸ್ ಶುಲ್ಕ ಪ್ರಕಟ

ಮ್ಯಾನೇಜ್‌ಮೆಂಟ್‌, ಎನ್‌ಆರ್‌ಐ ಸೀಟುಗಳು ತುಟ್ಟಿ
Last Updated 25 ಜುಲೈ 2025, 18:41 IST
ವೈದ್ಯಕೀಯ ಕೋರ್ಸ್ ಶುಲ್ಕ ಪ್ರಕಟ

ಮೈಸೂರಿಗೆ ನಾಲ್ವಡಿಗಿಂತಲೂ ಸಿದ್ದರಾಮಯ್ಯ ಕೊಡುಗೆ ಜಾಸ್ತಿ: ಯತೀಂದ್ರ ಸಿದ್ದರಾಮಯ್ಯ

Political Comparison: ‘ಮೈಸೂರು ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ಗಿಂತ ಹೆಚ್ಚಿನ ಕೊಡುಗೆ ಸಿದ್ದರಾಮಯ್ಯ ಅವರದು’ ಎಂಬ ಯತೀಂದ್ರ ಹೇಳಿಕೆಗೆ ಯದುವೀರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
Last Updated 25 ಜುಲೈ 2025, 16:24 IST
ಮೈಸೂರಿಗೆ ನಾಲ್ವಡಿಗಿಂತಲೂ ಸಿದ್ದರಾಮಯ್ಯ ಕೊಡುಗೆ ಜಾಸ್ತಿ: ಯತೀಂದ್ರ ಸಿದ್ದರಾಮಯ್ಯ

ಒಬಿಸಿ ಸಮಸ್ಯೆ ಅರಿತಿದ್ದರೆ ಮೊದಲೇ ಜಾತಿಗಣತಿ: ರಾಹುಲ್‌ ಗಾಂಧಿ

Rahul Gandhi Speech: ‘ಒಬಿಸಿ ಸಮುದಾಯದ ಸಮಸ್ಯೆಗಳ ಅರಿವು ಮೊದಲೇ ಇದ್ದರೆ, ಜಾತಿಗಣತಿ ಮಾಡುತ್ತಿದ್ದೆ’ ಎಂಬ ರಾಹುಲ್‌ ಗಾಂಧಿ ಹೇಳಿಕೆ, ಕಾಂಗ್ರೆಸ್ ಒಬಿಸಿ ಘಟಕದ ಕಾರ್ಯಕ್ರಮದಲ್ಲಿ ಭಾವುಕ ಪ್ರತಿಕ್ರಿಯೆ.
Last Updated 25 ಜುಲೈ 2025, 16:03 IST
ಒಬಿಸಿ ಸಮಸ್ಯೆ ಅರಿತಿದ್ದರೆ ಮೊದಲೇ ಜಾತಿಗಣತಿ: ರಾಹುಲ್‌ ಗಾಂಧಿ

ಚುನಾವಣಾ ಅಕ್ರಮ ನಡೆಸಿ 9 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು: ಸಿ.ಟಿ.ರವಿ

Congress Seats Doubt: 2024ರ ಲೋಕಸಭಾ ಚುನಾವಣೆ ವೇಳೆ 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಕ್ರಮದಿಂದ ಗೆದ್ದಿರುವ ಶಂಕೆ ವ್ಯಕ್ತಪಡಿಸಿದ ಸಿ.ಟಿ.ರವಿ, ಚುನಾವಣೆ ಆಯೋಗ ತನಿಖೆ ನಡೆಸಬೇಕೆಂದು ಆಗ್ರಹ.
Last Updated 25 ಜುಲೈ 2025, 15:57 IST
ಚುನಾವಣಾ ಅಕ್ರಮ ನಡೆಸಿ 9 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು: ಸಿ.ಟಿ.ರವಿ

ಲೈಂಗಿಕ ದೌರ್ಜನ್ಯ ಆರೋಪ: ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿ ವಜಾ

Court Refuses Relief: ಬೆಂಗಳೂರು: ಮನೆಗೆಲಸದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯಾಗಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
Last Updated 25 ಜುಲೈ 2025, 15:44 IST
ಲೈಂಗಿಕ ದೌರ್ಜನ್ಯ ಆರೋಪ: ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿ ವಜಾ

ದೆಹಲಿ ಕರ್ನಾಟಕ ಭವನದಲ್ಲಿ ಸಿಎಂ–ಡಿಸಿಎಂ ಕರ್ತವ್ಯ ಅಧಿಕಾರಿಗಳ ‘ಬೂಟಿನ‘ ಜಟಾಪಟಿ

Karnataka Officials Dispute: ಇಲ್ಲಿನ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಶಿವಕುಮಾರ್‌ ಅವರ ವಿಶೇಷ ಕರ್ತವ್ಯ ಅಧಿಕಾರಿಗಳ ಜಟಾಪಟಿ ತಾರಕಕ್ಕೇರಿದ್ದು ಉಪಮುಖ್ಯಮಂತ್ರಿ ಅವರ ಅಧಿಕಾರಿ ಆಂಜನೇಯ ದೂರು ನೀಡಿದ್ದಾರೆ.
Last Updated 25 ಜುಲೈ 2025, 15:34 IST
ದೆಹಲಿ ಕರ್ನಾಟಕ ಭವನದಲ್ಲಿ ಸಿಎಂ–ಡಿಸಿಎಂ ಕರ್ತವ್ಯ ಅಧಿಕಾರಿಗಳ ‘ಬೂಟಿನ‘ ಜಟಾಪಟಿ

ಜನೌಷಧಿ ಕೇಂದ್ರ ಮುಚ್ಚದಂತೆ ರಾಜ್ಯಕ್ಕೆ ಪತ್ರ: ಕೇಂದ್ರ

Centre Writes to Karnataka: ನವದೆಹಲಿ: ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚದಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 25 ಜುಲೈ 2025, 15:22 IST
ಜನೌಷಧಿ ಕೇಂದ್ರ ಮುಚ್ಚದಂತೆ ರಾಜ್ಯಕ್ಕೆ ಪತ್ರ: ಕೇಂದ್ರ
ADVERTISEMENT

ಖರ್ಗೆ ‘ಅಯೋಗ್ಯ’ ಎಂದ ಪ್ರಕರಣ: ಸೂಲಿಬೆಲೆ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದು

Defamation Case Quashed: ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಅಯೋಗ್ಯ’ ಎಂದು ಕರೆದಿದ್ದಕ್ಕಾಗಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ಸುಪ್ರೀಂ ಕೋರ್ಟ್...
Last Updated 25 ಜುಲೈ 2025, 15:20 IST
ಖರ್ಗೆ ‘ಅಯೋಗ್ಯ’ ಎಂದ ಪ್ರಕರಣ: ಸೂಲಿಬೆಲೆ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದು

ಆಂಬುಲೆನ್ಸ್‌ ನೌಕರರು: ಮೂರು ಪಾಳಿ ಖಂಡಿಸಿ ಆ.1ರಿಂದ ಮುಷ್ಕರ

108 Staff Protest: ಬೆಂಗಳೂರು ಸುದ್ದಿಗೋಷ್ಠಿಯಲ್ಲಿ ಆಂಬುಲೆನ್ಸ್ ನೌಕರರು ಮೂರು ಪಾಳಿ ಜಾರಿಯಿಂದ ವೇತನ ಕಡಿತ, ಸಾರಿಗೆ ದೌರ್ಬಲ್ಯ ಖಂಡಿಸಿ ಆಗಸ್ಟ್ 1ರಿಂದ ಮುಷ್ಕರಕ್ಕೆ ಎಚ್ಚರಿಕೆ ನೀಡಿದರು.
Last Updated 25 ಜುಲೈ 2025, 14:38 IST
ಆಂಬುಲೆನ್ಸ್‌ ನೌಕರರು: ಮೂರು ಪಾಳಿ ಖಂಡಿಸಿ ಆ.1ರಿಂದ ಮುಷ್ಕರ

ಅಕ್ರಮ ನಡೆದಿದ್ದರೆ, 136 ಸ್ಥಾನ ಸಿಗುತ್ತಿತ್ತೆ: ವಿಜಯೇಂದ್ರ ಪ್ರಶ್ನೆ

BJP Defends EC: ಬೆಂಗಳೂರು: ‘ಚುನಾವಣಾ ಅಕ್ರಮ ನಡೆದಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ 136 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯಲು ಸಾಧ್ಯವಿತ್ತೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ...
Last Updated 25 ಜುಲೈ 2025, 14:35 IST
ಅಕ್ರಮ ನಡೆದಿದ್ದರೆ, 136 ಸ್ಥಾನ ಸಿಗುತ್ತಿತ್ತೆ: ವಿಜಯೇಂದ್ರ ಪ್ರಶ್ನೆ
ADVERTISEMENT
ADVERTISEMENT
ADVERTISEMENT