ಶನಿವಾರ, 8 ನವೆಂಬರ್ 2025
×
ADVERTISEMENT

ಕಾಮನಬಿಲ್ಲು

ADVERTISEMENT

ಮೈಸೂರುಸಿಲ್ಕ್‌ ‌ಸೀರೆ: ಯಾಕಿಷ್ಟು ಅಕ್ಕರೆ ನೀರೆ?

Silk Identity: ಮೈಸೂರು ಸಿಲ್ಕ್‌ ಸೀರೆ ಮಹಿಳೆಯರ ಮನಸ್ಸನ್ನು ಸೆಳೆಯುವ ಕಾರಣ ಗುಣಮಟ್ಟದ ರೇಷ್ಮೆ, ನೈಸರ್ಗಿಕ ಬಣ್ಣಗಳು, ಜರಿ ವಿನ್ಯಾಸ ಮತ್ತು ಜಿ.ಐ. ಟ್ಯಾಗ್‌ ಹೊಂದಿರುವ ವಿಶೇಷತೆಗಳಾಗಿದೆ. ಮೈಸೂರಿನ ಹೆಮ್ಮೆ ಇದು.
Last Updated 24 ಅಕ್ಟೋಬರ್ 2025, 23:30 IST
ಮೈಸೂರುಸಿಲ್ಕ್‌ ‌ಸೀರೆ: ಯಾಕಿಷ್ಟು ಅಕ್ಕರೆ ನೀರೆ?

ಕಲ್ಲರಳಿ ಹೂವಾಗಿ: ಕಲಾಕೃತಿಗಳ ಪ್ರದರ್ಶನ

ಪ್ರಕೃತಿಯಲ್ಲಿ ಹೆಣ್ಣಾಗಲೀ, ಗಂಡಾಗಲೀ ಇಬ್ಬರೂ ಪರಿಪೂರ್ಣರಲ್ಲ. ಆದರೆ, ಪರಿಪೂರ್ಣತೆಯ ಅನ್ವೇಷಣೆ ನಿರಂತರವಾದದ್ದು. ಪುರುಷತ್ವ ಮತ್ತು ಸ್ತ್ರೀತತ್ವಗಳ ಅನ್ವೇಷಣೆಯ ಭಾಗವಾಗಿ ‘ಕಲ್ಲಿನ ಹೂವು... ಬಾಡಿ ಸಾಂಗ್’ ಕಲಾಕೃತಿಗಳ ಪ್ರದರ್ಶನವನ್ನು ನಗರದಲ್ಲಿ ಆಯೋಜಿಸಲಾಗಿದೆ.
Last Updated 19 ಅಕ್ಟೋಬರ್ 2024, 5:04 IST
ಕಲ್ಲರಳಿ ಹೂವಾಗಿ: ಕಲಾಕೃತಿಗಳ ಪ್ರದರ್ಶನ

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ ಬದುಕು ಬದಲಿಸಿದ ಆ ಕ್ಷಣ...

ಅಂಗವಿಕಲರಿಗೆ ಆಶಾಕಿರಣ ಕೃತಕ ಬುದ್ಧಿಮತ್ತೆ ಆವಿಷ್ಕಾರ
Last Updated 1 ಮಾರ್ಚ್ 2022, 8:52 IST
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ ಬದುಕು ಬದಲಿಸಿದ ಆ ಕ್ಷಣ...

ನಾವಿಕ್‌: ಬದಲಾಗಲಿದೆ ಸಂಚಾರ ಸೂತ್ರ

ಮನೆ ನಂ.35ರಲ್ಲಿ ನಿಂತು ಕಾಯುತ್ತಿದ್ದರೆ ಹಿಂದಿನ ಬೀದಿಯ ಮನೆ ನಂ.70ರಲ್ಲಿ ಕ್ಯಾಬ್ ನಮ್ಮ ಬರುವಿಕೆಗಾಗಿ ಕಾದಿರುತ್ತದೆ. ‘ಏಕೆ ಹೀಗೆ?’ ಎಂದು ನಮ್ಮಲ್ಲೇ ಗೊಣಗುವುದರ ಜತೆಗೆ ಚಾಲಕನ ಜತೆ ವಾಗ್ವಾದ ನಡೆಸಿ ಕಸ್ಟಮರ್ ಕೇರ್‌ಗೂ ಕರೆ ಮಾಡಿ ದೂರುಗಳ ಸುರಿಮಳೆ ಸಲ್ಲಿಕೆಯಾಗಿರುತ್ತದೆ. ಆದರೂ ಮತ್ತದೇ ಗೊಂದಲದ ಪುನರಾವರ್ತನೆ. ಇದಕ್ಕೆ ಕಾರಣ ಸದ್ಯ ಬಳಕೆಯಲ್ಲಿರುವ ನ್ಯಾವಿಗೇಷನ್(ಪಥದರ್ಶಕ) ಸಿಸ್ಟಮ್.
Last Updated 21 ಜನವರಿ 2020, 9:14 IST
ನಾವಿಕ್‌: ಬದಲಾಗಲಿದೆ ಸಂಚಾರ ಸೂತ್ರ

ಎಲ್ಲಕ್ಕೂ ಮಿಗಿಲು ಸ್ನೇಹ | ಗೆಳೆಯರ ದಿನದ ಶುಭಾಶಯಗಳು

ಸ್ನೇಹಭಾವದ ಮೈತ್ರಿ ಮೂಡಿಸುವ ಸಲುವಾಗಿ ಅಮೆರಿಕದ ಕಾಂಗ್ರೆಸ್ 1935ರಂದು ಆಗಸ್ಟ್ ಮೊದಲ ಭಾನುವಾರ ಸ್ನೇಹಿತರ ದಿನವನ್ನಾಗಿ ಘೋಷಿಸಿತು.
Last Updated 4 ಆಗಸ್ಟ್ 2019, 2:04 IST
ಎಲ್ಲಕ್ಕೂ ಮಿಗಿಲು ಸ್ನೇಹ | ಗೆಳೆಯರ ದಿನದ ಶುಭಾಶಯಗಳು

‘ನೋಟೆಡ್‌’ ಆದ ನೋಟುಗಳಿಗೊಂದು ವಿದಾಯ...

ಐನೂರು, ಸಾವಿರ ನೋಟುಗಳೊಂದಿಗಿನ ನಂಟು, ಅದು ಬ್ಯಾನ್ ಆದಾಗ ಪರದಾಡಿದ ಸಂದರ್ಭ, ಹೊಸ ಗರಿ ಗರಿ ನೋಟು ಕೈಸೇರಿದ ಪ್ರಸಂಗಗಳ ಕುರಿತು ಓದುಗರು ಬರೆದಿದ್ದಪತ್ರಗಳಲ್ಲಿ ಆಯ್ದ ಕೆಲವು ಸ್ವಾರಸ್ಯದಸಂಗತಿಗಳು ಇಲ್ಲಿವೆ...
Last Updated 8 ನವೆಂಬರ್ 2018, 10:12 IST
‘ನೋಟೆಡ್‌’ ಆದ ನೋಟುಗಳಿಗೊಂದು ವಿದಾಯ...

ಗೀತೆ ಎಂಬ ತಾಯಿ

ಭಗವದ್ಗೀತೆಯನ್ನು ‘ಗೀತೆ’ ಎಂದು ಕರೆಯುವ ವಾಡಿಕೆಯಿದೆಯಷ್ಟೆ. ಗೀತೆಯನ್ನು ಪಠಿಸುವುದಕ್ಕೆ ಮೊದಲು ಪ್ರಾರ್ಥನೆಯ ರೂಪದಲ್ಲಿ ಕೆಲವೊಂದು ಶ್ಲೋಕಗಳನ್ನು ಹೇಳುವ ಸಂಪ್ರದಾಯವುಂಟು. ಇವನ್ನೇ ‘ಧ್ಯಾನಶ್ಲೋಕ’ಗಳು ಎಂದು ಕರೆದಿರುವುದು.
Last Updated 1 ಆಗಸ್ಟ್ 2018, 19:30 IST
fallback
ADVERTISEMENT

ಹುಚ್ಚು ಮಳೆಯ ಅವಾಂತರ...

ಮಲೆನಾಡಿನಲ್ಲಿ ಹುಟ್ಟಿದ ನನಗೆ ಹುಚ್ಚು ಮಳೆ ಸುರಿಯುವುದು ವಿಚಿತ್ರವೆಂದು ಎನ್ನಿಸುವುದಿಲ್ಲ. ಆದರೆ ಅಂದು ಸುರಿದ ಮಳೆ ಮಾತ್ರ ನನ್ನ ಎದೆಯೊಳಗೊಂದು ಚಿರನೆನಪು ಉಳಿಸಿತು. ಜತೆಗೆ ಜೀವನದ ಪಾಠ ಹೇಳಿಹೋಯಿತು.
Last Updated 18 ಜುಲೈ 2018, 19:30 IST
ಹುಚ್ಚು ಮಳೆಯ ಅವಾಂತರ...

ಮಳಿಯೇ ನಮಿಗೆ ಹಬ್ಬ

ಮಳೆ ಅನುಭವ
Last Updated 18 ಜುಲೈ 2018, 19:30 IST
ಮಳಿಯೇ ನಮಿಗೆ ಹಬ್ಬ

ಮನ ತೋಯಿಸಿದ ‘ಮಳೆಹಬ್ಬ’

ಪರಿಶುದ್ಧ ಪ್ರವಾಸೋದ್ಯಮದ ಪರಿಕಲ್ಪನೆ
Last Updated 18 ಜುಲೈ 2018, 19:30 IST
ಮನ ತೋಯಿಸಿದ ‘ಮಳೆಹಬ್ಬ’
ADVERTISEMENT
ADVERTISEMENT
ADVERTISEMENT