ಭಾನುವಾರ, 25 ಜನವರಿ 2026
×
ADVERTISEMENT

ಕ್ರಿಕೆಟ್

ADVERTISEMENT

ರಣಜಿ ಟ್ರೋಫಿ: ಮಧ್ಯಪ್ರದೇಶಕ್ಕೆ ಮಣಿದ ಮಯಂಕ್ ಪಡೆ

Ranji Trophy: ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ಕ್ರಿಕೆಟ್ ತಂಡವು ಹದಿನೆಂಟು ದಿನಗಳ ಅಂತರದಲ್ಲಿ ಮಧ್ಯಪ್ರದೇಶದ ಎದುರು ಎರಡನೇ ಬಾರಿ ಸೋತಿತು.
Last Updated 25 ಜನವರಿ 2026, 23:35 IST
ರಣಜಿ ಟ್ರೋಫಿ: ಮಧ್ಯಪ್ರದೇಶಕ್ಕೆ ಮಣಿದ ಮಯಂಕ್ ಪಡೆ

WPL: ಗೆಲುವಿನ ಹಳಿಗೆ ಮರಳುವತ್ತ ಆರ್‌ಸಿಬಿ ಚಿತ್ತ

ಸ್ಮೃತಿ ಮಂದಾನ ಬಳಗಕ್ಕೆ ಇಂದು ಮುಂಬೈ ಇಂಡಿಯನ್ಸ್ ಸವಾಲು
Last Updated 25 ಜನವರಿ 2026, 23:30 IST
WPL: ಗೆಲುವಿನ ಹಳಿಗೆ ಮರಳುವತ್ತ ಆರ್‌ಸಿಬಿ ಚಿತ್ತ

ಸಿ.ಕೆ. ನಾಯ್ಡು ಟ್ರೋಫಿ: ಚಂಡೀಗಢ ವಿರುದ್ಧ ಗೆಲುವಿನ ಹೊಸ್ತಿಲಲ್ಲಿ ಕರ್ನಾಟಕ

Mohsin Khan Bowling: ಕರ್ನಾಟಕದ ಆಫ್‌ ಸ್ಪಿನ್ನರ್‌ ಮೊಹ್ಸಿನ್‌ ಖಾನ್‌ ಅವರು ಚಂಡೀಗಡ ವಿರುದ್ಧದ ಸಿ.ಕೆ. ನಾಯ್ಡು ಟ್ರೋಫಿ ಪಂದ್ಯದಲ್ಲಿ ಎಂಟು ವಿಕೆಟ್‌ಗಳನ್ನು ಕಬಳಿಸಿ ತಮ್ಮ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶನವನ್ನಿಟ್ಟಿದ್ದಾರೆ.
Last Updated 25 ಜನವರಿ 2026, 22:30 IST
ಸಿ.ಕೆ. ನಾಯ್ಡು ಟ್ರೋಫಿ: ಚಂಡೀಗಢ ವಿರುದ್ಧ ಗೆಲುವಿನ ಹೊಸ್ತಿಲಲ್ಲಿ ಕರ್ನಾಟಕ

ಬಿಸಿಸಿಐ ಮಾಜಿ ಅಧ್ಯಕ್ಷ ಇಂದರ್‌ಜಿತ್‌ ಸಿಂಗ್ ಬಿಂದ್ರಾ ನಿಧನ

inderjit bindra: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ ಇಂದರ್‌ಜಿತ್‌ ಸಿಂಗ್ ಬಿಂದ್ರಾ (84) ಭಾನುವಾರ ಇಲ್ಲಿ ನಿಧನರಾದರು.
Last Updated 25 ಜನವರಿ 2026, 21:30 IST
ಬಿಸಿಸಿಐ ಮಾಜಿ ಅಧ್ಯಕ್ಷ ಇಂದರ್‌ಜಿತ್‌ ಸಿಂಗ್ ಬಿಂದ್ರಾ ನಿಧನ

IND vs NZ T20I: ಅಭಿಷೇಕ್, ಸೂರ್ಯ ಸಿಡಿಲಬ್ಬರ; ಸರಣಿ ವಶ

IND vs NZ T20I: ಹದಿನಾಲ್ಕು ಎಸೆತಗಳಲ್ಲಿ ಅರ್ಧಶತಕ ಹೊಡೆದ ಅಭಿಷೇಕ್ ಶರ್ಮಾ ಮತ್ತು ತಮ್ಮ ಅಮೋಘ ಲಯವನ್ನು ಮುಂದುವರಿಸಿದ ಸೂರ್ಯಕುಮಾರ್ ಯಾದವ್ ಅವರ ಅಬ್ಬರದ ಆಟದಿಂದ ಭಾರತ ತಂಡವು ನ್ಯೂಜಿಲೆಂಡ್ ಎದುರಿನ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದಿತು.
Last Updated 25 ಜನವರಿ 2026, 18:01 IST
IND vs NZ T20I: ಅಭಿಷೇಕ್, ಸೂರ್ಯ ಸಿಡಿಲಬ್ಬರ; ಸರಣಿ ವಶ

ರಣಜಿ ಟ್ರೋಫಿ: ಹೈದರಾಬಾದ್ ವಿರುದ್ಧ 9 ವಿಕೆಟ್ ಜಯ; ನಾಕೌಟ್‌ಗೆ ಮುಂಬೈ

Mumbai Cricket Victory: ಹೈದರಾಬಾದ್ ವಿರುದ್ಧ 9 ವಿಕೆಟ್ ಜಯ ಸಾಧಿಸಿದ ಮುಂಬೈ ತಂಡವು 30 ಅಂಕಗಳೊಂದಿಗೆ ರಣಜಿ ಟ್ರೋಫಿಯ ನಾಕೌಟ್ ಹಂತ ಪ್ರವೇಶಿಸಿದೆ. ಮುಷೀರ್ ಖಾನ್ 5 ವಿಕೆಟ್ ಪಡೆದು ಗೆಲುವಿಗೆ ದಾರಿ ಮುಡಿಸಿದರು.
Last Updated 25 ಜನವರಿ 2026, 15:53 IST
ರಣಜಿ ಟ್ರೋಫಿ: ಹೈದರಾಬಾದ್ ವಿರುದ್ಧ 9 ವಿಕೆಟ್ ಜಯ; ನಾಕೌಟ್‌ಗೆ ಮುಂಬೈ

ರಾಜ್ಯ ಮಹಿಳಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಗಾಯತ್ರಿ ನೇಮಕ

Women’s Cricket Selection: ಕೆ.ಆರ್‌.ಗಾಯತ್ರಿ ಅವರು ರಾಜ್ಯ ಸೀನಿಯರ್‌ ಮಹಿಳಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥೆಯಾಗಿ ಶನಿವಾರ ನೇಮಕಗೊಂಡಿದ್ದಾರೆ. ಡಾ. ನಿವೇದಿತಾ ರೇಷ್ಮೆ ಹಾಗೂ ಇತರರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
Last Updated 25 ಜನವರಿ 2026, 14:25 IST
ರಾಜ್ಯ ಮಹಿಳಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಗಾಯತ್ರಿ ನೇಮಕ
ADVERTISEMENT

Padma Awards 2026: ರೋಹಿತ್ ಶರ್ಮಾ, ಹರ್ಮನ್‌ಪ್ರೀತ್‌ಗೆ ಪದ್ಮ ಶ್ರೀ ಗೌರವ

Sports Honours: ಭಾರತ ತಾರಾ ಕ್ರಿಕೆಟ್‌ ಬ್ಯಾಟರ್‌ಗಳಾದ ರೋಹಿತ್ ಶರ್ಮಾ, ಹರ್ಮನ್‌ಪ್ರೀತ್‌ ಕೌರ್‌ ಅವರಿಗೆ ಪದ್ಮ ಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ.
Last Updated 25 ಜನವರಿ 2026, 14:07 IST
Padma Awards 2026: ರೋಹಿತ್ ಶರ್ಮಾ, ಹರ್ಮನ್‌ಪ್ರೀತ್‌ಗೆ ಪದ್ಮ ಶ್ರೀ ಗೌರವ

IND vs NZ 3rd T20I: ಭಾರತದ ಬಿಗಿ ಬೌಲಿಂಗ್ ದಾಳಿ; 154 ರನ್‌ ಗುರಿ

India vs New Zealand T20: ಗುವಾಹಟಿಯ ಬರ್ಸಪಾರ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್, 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿದೆ.
Last Updated 25 ಜನವರಿ 2026, 13:26 IST
IND vs NZ 3rd T20I: ಭಾರತದ ಬಿಗಿ ಬೌಲಿಂಗ್ ದಾಳಿ; 154 ರನ್‌ ಗುರಿ

Big Bash League: 6ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಪರ್ತ್ ಸ್ಕಾರ್ಚರ್ಸ್

BBL Final: ಪರ್ಥ್: ಬಿಗ್ ಬ್ಯಾಷ್ ಲೀಗ್‌ನ 15ನೇ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ವಿರುದ್ಧ ಪರ್ತ್ ಸ್ಕಾರ್ಚರ್ಸ್ ತಂಡವು 6 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ 6ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
Last Updated 25 ಜನವರಿ 2026, 11:52 IST
Big Bash League: 6ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಪರ್ತ್ ಸ್ಕಾರ್ಚರ್ಸ್
ADVERTISEMENT
ADVERTISEMENT
ADVERTISEMENT