ಶನಿವಾರ, 20 ಡಿಸೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ವಿಜಯ್ ಮರ್ಚೆಂಟ್ ಟ್ರೋಫಿ | ರೋಹಿತ್‌– ಸುಕೃತ್‌ ಶತಕ, ಪಂದ್ಯ ಡ್ರಾ

Vijay Merchant Trophy: ವಿಜಯ್ ಮರ್ಚೆಂಟ್ ಟ್ರೋಫಿಯ ಬರೋಡಾ ವಿರುದ್ಧದ ಪಂದ್ಯದಲ್ಲಿ ಕರ್ನಾಟಕದ ರೋಹಿತ್ ರೆಡ್ಡಿ ಮತ್ತು ಸುಕೃತ್ ಜೆ. ಶತಕ ಗಳಿಸಿ ಅಜೇಯರಾದರು. ಪಂದ್ಯವು ಶಹೀದ್ ವೀರ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ಡ್ರಾನಲ್ಲಿ ಅಂತ್ಯವಾಯಿತು.
Last Updated 20 ಡಿಸೆಂಬರ್ 2025, 16:19 IST
ವಿಜಯ್ ಮರ್ಚೆಂಟ್ ಟ್ರೋಫಿ | ರೋಹಿತ್‌– ಸುಕೃತ್‌ ಶತಕ, ಪಂದ್ಯ ಡ್ರಾ

ಟಿ–20 ವಿಶ್ವಕಪ್‌ಗೆ ಆಯ್ಕೆಯಾದ ಭಾರತ ತಂಡದ ಆಟಗಾರರಿವರು

T20 World Cup Team: ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿರುವ ಟಿ–20 ವಿಶ್ವಕಪ್‌ಗೆ ಟೀಂ ಇಂಡಿಯಾ 15 ಆಟಗಾರರ ತಂಡವನ್ನು ಪ್ರಕಟಿಸಿದೆ.
Last Updated 20 ಡಿಸೆಂಬರ್ 2025, 14:14 IST
ಟಿ–20 ವಿಶ್ವಕಪ್‌ಗೆ ಆಯ್ಕೆಯಾದ ಭಾರತ ತಂಡದ ಆಟಗಾರರಿವರು

ಆ್ಯಷಸ್ ಟೆಸ್ಟ್‌ ಸರಣಿ | ಲಯನ್ ಮೋಡಿ; ಜಯದ ಸನಿಹ ಆಸ್ಟ್ರೇಲಿಯಾ

Ashes Series: ನೇಥನ್ ಲಯನ್ ಅವರ ಚುರುಕಾದ ದಾಳಿಯ ಬಲದಿಂದ ಆಸ್ಟ್ರೇಲಿಯಾ ತಂಡವು ಆ್ಯಷಸ್ ಟೆಸ್ಟ್ ಸರಣಿ ಜಯದ ಸನಿಹ ಬಂದು ನಿಂತಿದೆ.
Last Updated 20 ಡಿಸೆಂಬರ್ 2025, 13:44 IST
ಆ್ಯಷಸ್ ಟೆಸ್ಟ್‌ ಸರಣಿ | ಲಯನ್ ಮೋಡಿ; ಜಯದ ಸನಿಹ ಆಸ್ಟ್ರೇಲಿಯಾ

World Cup Team: ಆ ಕಾರಣಕ್ಕೆ ಗಿಲ್‌ರನ್ನು ತಂಡದಿಂದ ಕೈಬಿಡಲಾಯಿತು ಎಂದ ಅಗರ್ಕರ್

India T20 World Cup Selection: ಮುಂಬೈ: ಮುಂಬರುವ ಟಿ20 ವಿಶ್ವಕಪ್‌ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಶುಭಮನ್ ಗಿಲ್ ಅವರನ್ನು ಕೈಬಿಡಲಾಗಿದೆ. ಈ ನಿರ್ಧಾರದ ಹಿಂದಿನ ಕಾರಣವನ್ನು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಬಹಿರಂಗಪಡಿಸಿದ್ದಾರೆ.
Last Updated 20 ಡಿಸೆಂಬರ್ 2025, 12:43 IST
World Cup Team: ಆ ಕಾರಣಕ್ಕೆ ಗಿಲ್‌ರನ್ನು ತಂಡದಿಂದ ಕೈಬಿಡಲಾಯಿತು ಎಂದ ಅಗರ್ಕರ್

ವಿಶ್ವಕಪ್ ತಂಡದಿಂದ RCB ಆಟಗಾರನಿಗೆ ಕೊಕ್: SMATಯಲ್ಲಿ ಅಬ್ಬರಿಸಿದವರಿಗೆ ಅವಕಾಶ

India T20 World Cup Team: ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ಭಾರತ ತಂಡ ಪ್ರಕಟಿಸಲಾಗಿದೆ. ಈ ತಂಡದಲ್ಲಿ RCB ಆಟಗಾರ ಜಿತೇಶ್ ಶರ್ಮಾರನ್ನು ಕೈಬಿಟ್ಟು, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಇಶಾನ್ ಕಿಶನ್‌ಗೆ ಅವಕಾಶ ನೀಡಲಾಗಿದೆ.
Last Updated 20 ಡಿಸೆಂಬರ್ 2025, 10:39 IST
ವಿಶ್ವಕಪ್ ತಂಡದಿಂದ RCB ಆಟಗಾರನಿಗೆ ಕೊಕ್: SMATಯಲ್ಲಿ ಅಬ್ಬರಿಸಿದವರಿಗೆ ಅವಕಾಶ

T20 World Cup| ಗಿಲ್ ಔಟ್, ಭಾರತ ತಂಡಕ್ಕೆ ನೂತನ ಉಪನಾಯಕ: ಹೀಗಿದೆ ತಂಡ

India T20 World Cup Team: ನವದೆಹಲಿ: ಮುಂಬರುವ ಐಸಿಸಿ ಟಿ20 ವಿಶ್ವಕಪ್‌ಗಾಗಿ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವ ವಹಿಸಿದ್ದು, ಶುಭಮನ್ ಗಿಲ್ ತಂಡದಿಂದ ಹೊರಬಿದ್ದಿದ್ದಾರೆ. ಅಕ್ಷರ್ ಪಟೇಲ್ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ.
Last Updated 20 ಡಿಸೆಂಬರ್ 2025, 9:10 IST
T20 World Cup| ಗಿಲ್ ಔಟ್, ಭಾರತ ತಂಡಕ್ಕೆ ನೂತನ ಉಪನಾಯಕ: ಹೀಗಿದೆ ತಂಡ

ಕ್ಯಾಮೆರಾಮ್ಯಾನ್ ಭುಜಕ್ಕೆ ಬಡಿದ ಹಾರ್ದಿಕ್ ಬಾರಿಸಿದ ಸಿಕ್ಸರ್‌: ಮುಂದೇನಾಯ್ತು..?

Hardik Pandya Gesture: ಅಹಮದಾಬಾದ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬಾರಿಸಿದ ಸಿಕ್ಸರ್ ಕ್ಯಾಮೆರಾಮ್ಯಾನ್ ಭುಜಕ್ಕೆ ಬಡಿದ ಘಟನೆ ಗಮನ ಸೆಳೆದಿದೆ. ಬಳಿಕ ಹಾರ್ದಿಕ್ ತೋರಿದ ಮಾನವೀಯ ನಡೆಗೆ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
Last Updated 20 ಡಿಸೆಂಬರ್ 2025, 7:11 IST
ಕ್ಯಾಮೆರಾಮ್ಯಾನ್ ಭುಜಕ್ಕೆ ಬಡಿದ ಹಾರ್ದಿಕ್ ಬಾರಿಸಿದ ಸಿಕ್ಸರ್‌: ಮುಂದೇನಾಯ್ತು..?
ADVERTISEMENT

IND vs SA Final: 'ಬ್ಯಾಟರ್ ಸೂರ್ಯ ಕಾಣೆಯಾಗಿದ್ದಾನೆ’; ಹೀಗಂದಿದ್ಯಾಕೆ ನಾಯಕ SKY

India vs South Africa T20: ಅಹಮದಾಬಾದ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ಭಾರತ 3–1ರ ಅಂತರದಲ್ಲಿ ಗೆದ್ದಿದೆ. ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿ ‘ಬ್ಯಾಟರ್ ಸೂರ್ಯ ಕಾಣೆಯಾಗಿದ್ದಾನೆ’ ಎಂದು ಹೇಳಿದ್ದಾರೆ.
Last Updated 20 ಡಿಸೆಂಬರ್ 2025, 6:23 IST
IND vs SA Final: 'ಬ್ಯಾಟರ್ ಸೂರ್ಯ ಕಾಣೆಯಾಗಿದ್ದಾನೆ’; ಹೀಗಂದಿದ್ಯಾಕೆ ನಾಯಕ SKY

ವಿಜಯ್ ಮರ್ಚಂಟ್ ಟ್ರೋಫಿ: ಕರ್ನಾಟಕದ ಅಥರ್ವಗೆ 5 ವಿಕೆಟ್‌ ಗೊಂಚಲು

Atharva Deshpande Bowling: ರಾಯಪುರದ ಶಹೀದ್ ವೀರ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶುಕ್ರವಾರ 9 ವಿಕೆಟ್‌ಗೆ 225 ರನ್‌ಗಳೊಂದಿಗೆ ಆಟ ಮುಂದುವರಿಸಿದ ರಾಜ್ಯ ತಂಡವು ಆರಂಭದಲ್ಲಿಯೇ ವಿಕೆಟ್‌ ಕಳೆದುಕೊಂಡಿತು.
Last Updated 20 ಡಿಸೆಂಬರ್ 2025, 0:30 IST
ವಿಜಯ್ ಮರ್ಚಂಟ್ ಟ್ರೋಫಿ: ಕರ್ನಾಟಕದ ಅಥರ್ವಗೆ 5 ವಿಕೆಟ್‌ ಗೊಂಚಲು

ಕೂಚ್‌ ಬಿಹಾರ್ ಟ್ರೋಫಿ: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಪಂದ್ಯ ರೋಚಕ ಡ್ರಾ

Karnataka Cricket: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಕೂಚ್‌ ಬಿಹಾರ್ ಟ್ರೋಫಿ 19 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಲೀಗ್‌ ಪಂದ್ಯವು ರೋಚಕ ಡ್ರಾ ಆಯಿತು. ಕರ್ನಾಟಕಕ್ಕೆ ಕೇವಲ ಎರಡು ರನ್‌ಗಳಿಂದ ಗೆಲುವು ಕೈತಪ್ಪಿತು.
Last Updated 20 ಡಿಸೆಂಬರ್ 2025, 0:18 IST
ಕೂಚ್‌ ಬಿಹಾರ್ ಟ್ರೋಫಿ: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಪಂದ್ಯ ರೋಚಕ ಡ್ರಾ
ADVERTISEMENT
ADVERTISEMENT
ADVERTISEMENT