ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರಿಕೆಟ್

ADVERTISEMENT

ಏಷ್ಯಾಕಪ್‌ ಟಿ20 ಕ್ರಿಕೆಟ್‌ ಟೂರ್ನಿ: ಸೆಮಿಫೈನಲ್‌ಗೆ ಭಾರತ ಮಹಿಳಾ ಎ ತಂಡ

India Women A vs Nepal: ಏಷ್ಯಾಕಪ್ ಟಿ20ನಲ್ಲಿ ನೇಪಾಳವನ್ನು 78 ರನ್‌ಗೆ ಕಟ್ಟಿ ಹಾಕಿದ ಭಾರತ ಮಹಿಳಾ ಎ ತಂಡ 7.5 ಓವರ್‌ಗಳಲ್ಲಿ ಗುರಿ ತಲುಪಿ ಸೆಮಿಫೈನಲ್‌ಗೆ ಪ್ರವೇಶಿಸಿತು.
Last Updated 17 ಫೆಬ್ರುವರಿ 2026, 16:19 IST
ಏಷ್ಯಾಕಪ್‌ ಟಿ20 ಕ್ರಿಕೆಟ್‌ ಟೂರ್ನಿ: ಸೆಮಿಫೈನಲ್‌ಗೆ ಭಾರತ ಮಹಿಳಾ ಎ ತಂಡ

ಬಿಬಿಸಿ ವರ್ಷದ ಮಹಿಳಾ ಕ್ರೀಡಾಪಟು ಪ್ರಶಸ್ತಿಗೆ ಸ್ಮೃತಿ ಮಂದಾನ ಆಯ್ಕೆ

Smriti Mandhana Award: ಐಸಿಸಿ ಮಹಿಳಾ ವಿಶ್ವಕಪ್ ವಿಜೇತ ಸ್ಮೃತಿ ಮಂದಾನ ಬಿಬಿಸಿ 2025ರ ಭಾರತೀಯ ಮಹಿಳಾ ಕ್ರೀಡಾಪಟು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
Last Updated 17 ಫೆಬ್ರುವರಿ 2026, 16:14 IST
ಬಿಬಿಸಿ ವರ್ಷದ ಮಹಿಳಾ ಕ್ರೀಡಾಪಟು ಪ್ರಶಸ್ತಿಗೆ ಸ್ಮೃತಿ ಮಂದಾನ ಆಯ್ಕೆ

ರಣಜಿ ಟ್ರೋಫಿ ಸೆಮಿಫೈನಲ್: ಮುಂದುವರಿದ ಕರ್ನಾಟಕ ಹಿಡಿತ, ಉತ್ತರಾಖಂಡ ನಿರುತ್ತರ

Karnataka vs Uttarakhand: ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ 736 ರನ್ ಗಳಿಸಿದ ಕರ್ನಾಟಕ ತಂಡ ಮೂರನೇ ದಿನದಾಟದ ಅಂತ್ಯಕ್ಕೆ ಉತ್ತರಾಖಂಡವನ್ನು 149ಕ್ಕೆ 5 ವಿಕೆಟ್‌ಗೆ ಸೀಮಿತಗೊಳಿಸಿ ಫೈನಲ್ ದಿಸೆಯಲ್ಲಿ ಮುನ್ನಡೆ ಸಾಧಿಸಿದೆ.
Last Updated 17 ಫೆಬ್ರುವರಿ 2026, 15:36 IST
ರಣಜಿ ಟ್ರೋಫಿ ಸೆಮಿಫೈನಲ್: ಮುಂದುವರಿದ ಕರ್ನಾಟಕ ಹಿಡಿತ, ಉತ್ತರಾಖಂಡ ನಿರುತ್ತರ

T20WC | ಸೂಪರ್ ಎಂಟಕ್ಕೆ ನ್ಯೂಜಿಲೆಂಡ್: ಗಮನ ಸೆಳೆದ ಕೆನಡಾದ ಯುವರಾಜ್ ಸಮ್ರಾ ಶತಕ

New Zealand vs Canada: ನಿರೀಕ್ಷೆಯಂತೆ ನ್ಯೂಜಿಲೆಂಡ್ ತಂಡ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ ಎಂಟರ ಹಂತ ತಲುಪಿತು.
Last Updated 17 ಫೆಬ್ರುವರಿ 2026, 14:07 IST
T20WC | ಸೂಪರ್ ಎಂಟಕ್ಕೆ ನ್ಯೂಜಿಲೆಂಡ್: ಗಮನ ಸೆಳೆದ ಕೆನಡಾದ ಯುವರಾಜ್ ಸಮ್ರಾ ಶತಕ

T20 WC| ಕೆನಡಾ ಪರ ಸ್ಫೋಟಕ ಶತಕ; ಹಲವು ದಾಖಲೆ ಬರೆದ ಭಾರತ ಮೂಲದ ಯುವರಾಜ್ ಸಾಮ್ರಾ

Yuvraj Samra Century: ಟಿ20 ವಿಶ್ವಕಪ್‌ನಲ್ಲಿ ಕೆನಡಾ ಪರ 19 ವರ್ಷದ ಯುವರಾಜ್ ಸಾಮ್ರಾ ನ್ಯೂಜಿಲೆಂಡ್ ವಿರುದ್ಧ ಶತಕ ಸಿಡಿಸಿ ಅತೀ ಕಿರಿಯ ಶತಕದ ದಾಖಲೆ ನಿರ್ಮಿಸಿದರು.
Last Updated 17 ಫೆಬ್ರುವರಿ 2026, 13:43 IST
T20 WC| ಕೆನಡಾ ಪರ ಸ್ಫೋಟಕ ಶತಕ; ಹಲವು ದಾಖಲೆ ಬರೆದ ಭಾರತ ಮೂಲದ ಯುವರಾಜ್ ಸಾಮ್ರಾ

T20 ವಿಶ್ವಕಪ್‌ನಿಂದ ಆಸೀಸ್ ಔಟ್: ಒಂದೂ ಬಾಲ್ ಆಡದೆ ಸೂಪರ್–8 ತಲುಪಿದ ಜಿಂಬಾಂಬ್ವೆ

Zimbabwe Super Eight: ಮಳೆಯಿಂದ ರದ್ದಾದ ಪಂದ್ಯದಿಂದ ಜಿಂಬಾಂಬ್ವೆ ತಲಾ ಒಂದು ಅಂಕ ಪಡೆದು ಸೂಪರ್–8 ತಲುಪಿದೆ. ಲೀಗ್ ಹಂತದಲ್ಲೇ ಆಸ್ಟ್ರೇಲಿಯಾ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ.
Last Updated 17 ಫೆಬ್ರುವರಿ 2026, 12:59 IST
T20 ವಿಶ್ವಕಪ್‌ನಿಂದ ಆಸೀಸ್ ಔಟ್: ಒಂದೂ ಬಾಲ್ ಆಡದೆ ಸೂಪರ್–8 ತಲುಪಿದ ಜಿಂಬಾಂಬ್ವೆ

T20WC| ಅಂದು ಟ್ರೋಫಿ ಜೊತೆ, ಇಂದು ಪಂದ್ಯದ ನಡುವೆ ಓಟ: ನಖ್ವಿ ಕಥೆ ಅಯ್ಯೋ ಪಾಪ

India vs Pakistan: ಟಿ20 ವಿಶ್ವಕಪ್‌ನಲ್ಲಿ ಭಾರತ ಪಾಕಿಸ್ತಾನವನ್ನು ಮಣಿಸಿದ ಪಂದ್ಯದಲ್ಲಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಪಂದ್ಯ ಮುಗಿಯುವ ಮುನ್ನ ಮೈದಾನ ತೊರೆದದ್ದು ಚರ್ಚೆಗೆ ಕಾರಣವಾಯಿತು.
Last Updated 17 ಫೆಬ್ರುವರಿ 2026, 11:31 IST
T20WC| ಅಂದು ಟ್ರೋಫಿ ಜೊತೆ, ಇಂದು ಪಂದ್ಯದ ನಡುವೆ ಓಟ: ನಖ್ವಿ ಕಥೆ ಅಯ್ಯೋ ಪಾಪ
ADVERTISEMENT

ಪ್ರೇಮಾನಂದ ಸ್ವಾಮೀಜಿ ಪ್ರವಚನ; ಸಾಮಾನ್ಯರ ಸಾಲಿನಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ

Premanand Maharaj: ಮಥುರಾ: ಭಾರತೀಯ ಕ್ರಿಕೆಟ್‌ ತಂಡದ ಆಟಗಾರ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜತೆಗೆ ವೃಂದಾವನದ ಧರ್ಮಗುರು ಪ್ರೇಮಾನಂದ ಗೋವಿಂದ ಶರಣ ಜೀ ಮಹಾರಾಜ್ ಅವರನ್ನು ಭೇಟಿಯಾಗಿದ್ದಾರೆ. ಸಾಮಾನ್ಯರಂತೆ ಭಕ್ತರೊಂದಿಗೆ ಕುಳಿತುಕೊಂಡು ಪ್ರವಚನ ಆಲಿಸಿದ್ದಾರೆ.
Last Updated 17 ಫೆಬ್ರುವರಿ 2026, 11:04 IST
ಪ್ರೇಮಾನಂದ ಸ್ವಾಮೀಜಿ ಪ್ರವಚನ; ಸಾಮಾನ್ಯರ ಸಾಲಿನಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ

T20 World Cup: ಲೀಗ್‌ ಹಂತದಲ್ಲೇ ಹೊರಬೀಳುತ್ತಾ ಆಸ್ಟ್ರೇಲಿಯಾ, ಪಾಕಿಸ್ತಾನ ?

Cricket Tournament: ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯು ಹಲವು ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಿದ್ದು, ಲೀಗ್‌ ಹಂತ ಮುಗಿಯಲು ಇನ್ನೂ ಕೆಲವೇ ಪಂದ್ಯಗಳು ಮಾತ್ರ ಬಾಕಿಯುಳಿದಿದೆ. ಲೀಗ್‌ ಹಂತದ ಅಂಕಪಟ್ಟಿಯಲ್ಲಿ ನಾಲ್ಕು ಗುಂಪುಗಳಲ್ಲಿ.
Last Updated 17 ಫೆಬ್ರುವರಿ 2026, 3:15 IST
T20 World Cup: ಲೀಗ್‌ ಹಂತದಲ್ಲೇ ಹೊರಬೀಳುತ್ತಾ ಆಸ್ಟ್ರೇಲಿಯಾ, ಪಾಕಿಸ್ತಾನ ?

ಸೋಲು ಕಲಿಸುವ ಪಾಠ ದೊಡ್ಡದು: ಆರ್‌ಸಿಬಿ ಮಹಿಳಾ ತಂಡದ ಬ್ಯಾಟಿಂಗ್ ಕೋಚ್ ಮುರಳಿ ಮಾತು

ಆರ್‌ಸಿಬಿ ಮಹಿಳಾ ತಂಡದ ಬ್ಯಾಟಿಂಗ್ ಕೋಚ್ ಆರ್‌.ಎಕ್ಸ್‌. ಮುರಳಿ ಅಭಿಮತ
Last Updated 16 ಫೆಬ್ರುವರಿ 2026, 22:30 IST
ಸೋಲು ಕಲಿಸುವ ಪಾಠ ದೊಡ್ಡದು: ಆರ್‌ಸಿಬಿ ಮಹಿಳಾ ತಂಡದ ಬ್ಯಾಟಿಂಗ್ ಕೋಚ್ ಮುರಳಿ ಮಾತು
ADVERTISEMENT
ADVERTISEMENT
ADVERTISEMENT