ಬುಧವಾರ, 28 ಜನವರಿ 2026
×
ADVERTISEMENT

ಕ್ರಿಕೆಟ್

ADVERTISEMENT

ರಣಜಿ ಟ್ರೋಫಿ ಕ್ರಿಕೆಟ್‌: ಬಡೋನಿ, ಪ್ರಿಯಾಶ್‌ ಅಲಭ್ಯ

Ayush Badoni: ಮುಂಬೈ: ದೆಹಲಿ ತಂಡದ ನಾಯಕ ಆಯುಷ್ ಬಡೋನಿ ಮತ್ತು ಬ್ಯಾಟರ್ ಪ್ರಿಯಾಂಶ್ ಆರ್ಯ ಅವರು ಮುಂಬೈ ಎದುರು ಗುರುವಾರ ಆರಂಭವಾಗುವ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇವರಿಬ್ಬರೂ ಭಾರತ ‘ಎ’ ತಂಡಕ್ಕೆ ಆಯ್ಕೆಯಾಗಿದ್ದಾರೆ.
Last Updated 28 ಜನವರಿ 2026, 13:23 IST
 ರಣಜಿ ಟ್ರೋಫಿ ಕ್ರಿಕೆಟ್‌: ಬಡೋನಿ, ಪ್ರಿಯಾಶ್‌ ಅಲಭ್ಯ

IND vs NZ 4th T20: ಕಿವೀಸ್ ಬ್ಯಾಟರ್‌ಗಳ ಅಬ್ಬರ; ಭಾರತಕ್ಕೆ 216 ರನ್‌ ಗುರಿ

India vs New Zealand: ನ್ಯೂಜಿಲೆಂಡ್ ವಿರುದ್ಧದ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತದ ಬೌಲರ್‌ಗಳು ದುಬಾರಿಯಾದರು.
Last Updated 28 ಜನವರಿ 2026, 13:06 IST
IND vs NZ 4th T20: ಕಿವೀಸ್ ಬ್ಯಾಟರ್‌ಗಳ ಅಬ್ಬರ; ಭಾರತಕ್ಕೆ 216 ರನ್‌ ಗುರಿ

ಐಸಿಸಿ ಟಿ20 ಕ್ರಮಾಂಕ ಪಟ್ಟಿ: ಸೂರ್ಯಕುಮಾರ್ ಏಳನೇ ಸ್ಥಾನಕ್ಕೆ

ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಬುಧವಾರ ಪ್ರಕಟವಾದ ಐಸಿಸಿ ಪುರುಷರ ಟಿ20 ರ್‍ಯಾಂಕಿಂಗ್‌ ಪಟ್ಟಿಯ ಬ್ಯಾಟರ್‌ಗಳ ವಿಭಾಗದಲ್ಲಿ ಏಳನೇ ಸ್ಥಾನಕ್ಕೆ ಏರಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಹಾಲಿ ಟಿ20 ಸರಣಿಯಲ್ಲಿ ತೋರಿದ ಉತ್ತಮ ಪ್ರದರ್ಶನದಿಂದ ಅವರು ಐದು ಸ್ಥಾನಗಳಷ್ಟು ಬಡ್ತಿ ಪಡೆದಿದ್ದಾರೆ.
Last Updated 28 ಜನವರಿ 2026, 12:49 IST
ಐಸಿಸಿ ಟಿ20 ಕ್ರಮಾಂಕ ಪಟ್ಟಿ: ಸೂರ್ಯಕುಮಾರ್ ಏಳನೇ ಸ್ಥಾನಕ್ಕೆ

IND vs NZ: ಭಾರತದ ಪ್ರಾಬಲ್ಯ ಮುಂದುವರಿವ ನಿರೀಕ್ಷೆ; ಒತ್ತಡದಲ್ಲಿ ಕಿವೀಸ್

India vs New Zealand: ಆತಿಥೇಯ ಭಾರತ ಈಗಾಗಲೇ ಟಿ20 ಸರಣಿ ಕೈವಶ ಮಾಡಿಕೊಂಡಿದೆ. ನ್ಯೂಜಿಲೆಂಡ್ ವಿರುದ್ಧ ಬುಧವಾರ ನಡೆಯುವ ನಾಲ್ಕನೇ ಪಂದ್ಯದಲ್ಲೂ ಇದೇ ರೀತಿಯ ಪ್ರಾಬಲ್ಯ ಮುಂದುವರಿಸುವ ವಿಶ್ವಾಸದಲ್ಲಿದೆ.
Last Updated 27 ಜನವರಿ 2026, 23:30 IST
IND vs NZ: ಭಾರತದ ಪ್ರಾಬಲ್ಯ ಮುಂದುವರಿವ ನಿರೀಕ್ಷೆ; ಒತ್ತಡದಲ್ಲಿ ಕಿವೀಸ್

WPL 2026: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗುಜರಾತ್‌ ಜೈಂಟ್ಸ್‌ಗೆ ರೋಚಕ ಜಯ

Women Premier League: ಕೊನೆಯ ಎಸೆತದವರೆಗೆ ಕುತೂಹಲ ಕೆರಳಿಸಿದ್ದ ಮಹಿಳಾ ಪ್ರೀಮಿಯರ್‌ ಲೀಗ್‌ನ ರೋಚಕ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ತಂಡವು ಮಂಗಳವಾರ ಮೂರು ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮಣಿಸಿತು.
Last Updated 27 ಜನವರಿ 2026, 18:52 IST
WPL 2026: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗುಜರಾತ್‌ ಜೈಂಟ್ಸ್‌ಗೆ ರೋಚಕ ಜಯ

ಭಾರತವೇ ಟಿ20 ವಿಶ್ವಕಪ್ ಗೆಲುವಿನ ನೆಚ್ಚಿನ ತಂಡ: ರಾಹುಲ್ ದ್ರಾವಿಡ್ ಅಭಿಮತ

Rahul Dravid: ಭಾರತ ತಂಡವು ಟಿ20 ಕ್ರಿಕೆಟ್ ಮಾದರಿಯಲ್ಲಿ ಬೇರೆಲ್ಲ ದೇಶಗಳಿಗಿಂತ ವಿಭಿನ್ನವಾಗಿ ಆಡುತ್ತಿದೆ. ಚುಟುಕು ಮಾದರಿಯಲ್ಲಿ ಇಲ್ಲಿಯ ಆಟಗಾರರ ಸಾಮರ್ಥ್ಯ ಅಮೋಘವಾಗಿದೆ. ಆದ್ದರಿಂದ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತವೇ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.
Last Updated 27 ಜನವರಿ 2026, 16:22 IST
ಭಾರತವೇ ಟಿ20 ವಿಶ್ವಕಪ್ ಗೆಲುವಿನ ನೆಚ್ಚಿನ ತಂಡ: ರಾಹುಲ್ ದ್ರಾವಿಡ್ ಅಭಿಮತ

ನಿವೃತ್ತಿಗೆ ಸಮಯ ಬಂದಿಲ್ಲ; ಬಂದಾಗ ಹಿಂಜರಿಯಲ್ಲ: ಕೆ.ಎಲ್.ರಾಹುಲ್‌ ಮನದಾಳದ ಮಾತು

Indian Cricket: ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಆಲೋಚನೆ ಬಂದಿತ್ತು. ಆದರೆ, ಅದಕ್ಕೆ ಇನ್ನೂ ಸಮಯವಿದೆ. ಆ ಸಮಯ ಬಂದಾಗ ಹಿಂಜರಿಯುವುದಿಲ್ಲ ಎಂದು ಭಾರತ ಟೆಸ್ಟ್‌ ಮತ್ತು ಏಕದಿನ ಕ್ರಿಕೆಟ್‌ ತಂಡದ ಅನುಭವಿ ಬ್ಯಾಟರ್‌ ಕೆ ಎಲ್ ರಾಹುಲ್ ಹೇಳಿದ್ದಾರೆ.
Last Updated 27 ಜನವರಿ 2026, 16:22 IST
ನಿವೃತ್ತಿಗೆ ಸಮಯ ಬಂದಿಲ್ಲ; ಬಂದಾಗ ಹಿಂಜರಿಯಲ್ಲ: ಕೆ.ಎಲ್.ರಾಹುಲ್‌ ಮನದಾಳದ ಮಾತು
ADVERTISEMENT

ಟಿ20 ವಿಶ್ವಕಪ್‌ಗೆ ಸ್ಯಾಟ್ಲೆಂಡ್ ತಂಡ ಪ್ರಕಟ: ಅಫ್ಗನ್ ಮೂಲದ ಜೈನುಲ್ಲಾಗೆ ಸ್ಥಾನ

ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು (ಎಫ್‌ಟಿಎ) ದೇಶದ ಷೇರುಪೇಟೆಗಳಲ್ಲಿ ಮಂಗಳವಾರ ತೇಜಿ ವಹಿವಾಟು ನಡೆಯಲು ನೆರವಾಗಿವೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 319 ಅಂಶ ಹಾಗೂ ರಾಷ್ಟ್ರೀಯ ಷೇರುಪೇಟೆ ಸಂವೇದಿಕೆ ಸೂಚ್ಯಂಕ ನಿಫ್ಟಿ 126 ಅಂಶ ಏರಿಕೆ ದಾಖಲಿಸಿವೆ.
Last Updated 27 ಜನವರಿ 2026, 16:16 IST
ಟಿ20 ವಿಶ್ವಕಪ್‌ಗೆ ಸ್ಯಾಟ್ಲೆಂಡ್ ತಂಡ ಪ್ರಕಟ: ಅಫ್ಗನ್ ಮೂಲದ ಜೈನುಲ್ಲಾಗೆ ಸ್ಥಾನ

ಯುವ ವಿಶ್ವಕಪ್ | ವಿಹಾನ್ ಶತಕ; ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಭರ್ಜರಿ ಜಯ

India U19 Victory: ವಿಹಾನ್ ಮಲ್ಹೋತ್ರಾ ಅಮೋಘ ಶತಕದ (109*) ನೆರವಿನಿಂದ ಭಾರತ ತಂಡವು 19 ವರ್ಷದೊಳಗಿನವರ ಯುವ ವಿಶ್ವಕಪ್ ಟೂರ್ನಿಯಲ್ಲಿ ಇಂದು (ಮಂಗಳವಾರ) ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ 204 ರನ್ ಅಂತರದ ಭರ್ಜರಿ ಜಯ ದಾಖಲಿಸಿದೆ.
Last Updated 27 ಜನವರಿ 2026, 15:36 IST
ಯುವ ವಿಶ್ವಕಪ್ | ವಿಹಾನ್ ಶತಕ; ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಒಂದು ಉತ್ತಮ ಇನ್ನಿಂಗ್ಸ್ ಬರಬೇಕಷ್ಟೇ:ಸ್ಯಾಮ್ಸನ್ ಪರ ಬ್ಯಾಟ್ ಬೀಸಿದ ಬೌಲಿಂಗ್ ಕೋಚ್

India Bowling Coach: ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಬ್ಯಾಟರ್ ಸಂಜು ಸ್ಯಾಮ್ಸನ್ ಪರ ಟೀಂ ಇಂಡಿಯಾದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಅವರು ಬ್ಯಾಟ್ ಬೀಸಿದ್ದಾರೆ. ಸಂಜು ಸ್ಯಾಮ್ಸನ್ ಅವರು ಉತ್ತಮ ಬ್ಯಾಟರ್ ಎಂದು ಹೇಳಿದ್ದಾರೆ.
Last Updated 27 ಜನವರಿ 2026, 13:49 IST
ಒಂದು ಉತ್ತಮ ಇನ್ನಿಂಗ್ಸ್ ಬರಬೇಕಷ್ಟೇ:ಸ್ಯಾಮ್ಸನ್ ಪರ ಬ್ಯಾಟ್ ಬೀಸಿದ ಬೌಲಿಂಗ್ ಕೋಚ್
ADVERTISEMENT
ADVERTISEMENT
ADVERTISEMENT