ಶುಕ್ರವಾರ, 23 ಜನವರಿ 2026
×
ADVERTISEMENT

ಕ್ರಿಕೆಟ್

ADVERTISEMENT

IND vs NZ T20: ಗೆಲುವಿನ ಓಟ ಮುಂದುವರಿಸುವತ್ತ ಭಾರತದ ಚಿತ್ತ

ಲಯಕ್ಕೆ ಮರಳುವ ಪ್ರಯತ್ನದಲ್ಲಿ ಸಂಜು
Last Updated 22 ಜನವರಿ 2026, 23:30 IST
IND vs NZ T20: ಗೆಲುವಿನ ಓಟ ಮುಂದುವರಿಸುವತ್ತ ಭಾರತದ ಚಿತ್ತ

ರಣಜಿ ಟ್ರೋಫಿ: ಅಯ್ಯರ್ ಬ್ಯಾಟಿಂಗ್ ಸೊಗಸು; ವೈಶಾಖ ತಿರುಗೇಟು

ಶುಭಂ, ರಜತ್ ಉಪಯುಕ್ತ ಕಾಣಿಕೆ, ಶ್ರೇಯಸ್‌ಗೆ ಎರಡು ವಿಕೆಟ್
Last Updated 22 ಜನವರಿ 2026, 23:30 IST
ರಣಜಿ ಟ್ರೋಫಿ: ಅಯ್ಯರ್ ಬ್ಯಾಟಿಂಗ್ ಸೊಗಸು; ವೈಶಾಖ ತಿರುಗೇಟು

WPL 2026 GGTW vs UPW | ಸೋಫಿ ಅರ್ಧಶತಕ; ಗೆಲುವಿನ ಹಳಿಗೆ ಮರಳಿದ ಜೈಂಟ್ಸ್‌

ರಾಜೇಶ್ವರಿ ಗಾಯಕವಾಡ್‌ಗೆ 3 ವಿಕೆಟ್‌
Last Updated 22 ಜನವರಿ 2026, 18:47 IST
WPL 2026 GGTW vs UPW | ಸೋಫಿ ಅರ್ಧಶತಕ; ಗೆಲುವಿನ ಹಳಿಗೆ ಮರಳಿದ ಜೈಂಟ್ಸ್‌

ಭಾರತದಲ್ಲಿ ಟಿ20 ವಿಶ್ವಕಪ್‌ ಆಡಲ್ಲ: ಬಾಂಗ್ಲಾದೇಶ

ಭದ್ರತಾ ಕಳವಳವನ್ನು ಮುಂದಿಟ್ಟು ಬಾಂಗ್ಲಾದೇಶವು ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಲು ನಿರಾಕರಿಸಿದೆ. ಐಸಿಸಿ ನಿಗದಿಪಡಿಸಿರುವ ವೇಳಾಪಟ್ಟಿಯ ಬಗ್ಗೆ ಕಠಿಣ ಆಕ್ಷೇಪ ವ್ಯಕ್ತಪಡಿಸಿದೆ.
Last Updated 22 ಜನವರಿ 2026, 16:37 IST
ಭಾರತದಲ್ಲಿ ಟಿ20 ವಿಶ್ವಕಪ್‌ ಆಡಲ್ಲ: ಬಾಂಗ್ಲಾದೇಶ

ಆರ್‌ಸಿಬಿ ಫ್ರ್ಯಾಂಚೈಸಿ ಖರೀದಿಗೆ ಬಿಡ್‌: ಅದಾರ್‌ ಪೂನಾವಾಲಾ

ಸೀರಂ ಇನ್‌ಸ್ಟಿಟ್ಯೂಟ್‌ನ ಸಿಇಒ ಅದಾರ್‌ ಪೂನಾವಾಲಾ ಆರ್‌ಸಿಬಿ ಫ್ರ್ಯಾಂಚೈಸಿಯ ಖರೀದಿಗೆ ಬಿಡ್ ಸಲ್ಲಿಸಲು ಉತ್ಸುಕ. ಮಾರಾಟದ ಕುರಿತ ಊಹಾಪೋಹಗಳಿಗೆ ಹೊಸತ್ತಿ.
Last Updated 22 ಜನವರಿ 2026, 16:22 IST
ಆರ್‌ಸಿಬಿ ಫ್ರ್ಯಾಂಚೈಸಿ ಖರೀದಿಗೆ ಬಿಡ್‌: ಅದಾರ್‌ ಪೂನಾವಾಲಾ

ರಣಜಿ ಟ್ರೋಫಿ: ಒಂದೇ ದಿನ 23 ವಿಕೆಟ್ ಪತನ

ರಾಜ್‌ಕೋಟ್‌ನಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದ ಮೊದಲ ದಿನವೇ 23 ವಿಕೆಟ್ ಪತನ. ಸೌರಾಷ್ಟ್ರ 33 ರನ್ ಮುನ್ನಡೆ ಸಾಧಿಸಿದ್ದು, ಪಾರ್ಥ್ ಬೂತ್ ಹಾಗೂ ಹರಪ್ರೀತ್ ಬ್ರಾರ್ ಮಿಂಚಿದ ಬೌಲರ್‌ಗಳು.
Last Updated 22 ಜನವರಿ 2026, 16:20 IST
ರಣಜಿ ಟ್ರೋಫಿ: ಒಂದೇ ದಿನ 23 ವಿಕೆಟ್ ಪತನ

ರಣಜಿ ಟ್ರೋಫಿ: ಪ್ರಾಬಲ್ಯ ಮುಂದುವರಿಸುವತ್ತ ಮಯಂಕ್ ಪಡೆ ಚಿತ್ತ

ಕರ್ನಾಟಕ–ಮಧ್ಯಪ್ರದೇಶ ಹಣಾಹಣಿ ಇಂದಿನಿಂದ
Last Updated 21 ಜನವರಿ 2026, 23:30 IST
ರಣಜಿ ಟ್ರೋಫಿ: ಪ್ರಾಬಲ್ಯ ಮುಂದುವರಿಸುವತ್ತ ಮಯಂಕ್ ಪಡೆ ಚಿತ್ತ
ADVERTISEMENT

IND vs NZ T20 | ಅಭಿಷೇಕ್ ಶರ್ಮಾ ಅಬ್ಬರ: ಕಿವೀಸ್‌ ವಿರುದ್ಧ ಭಾರತ ಶುಭಾರಂಭ

India vs New Zealand T20: ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಮಿಂಚಿನ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡವು ಬುಧವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ 48 ರನ್‌ಗಳಿಂದ ನ್ಯೂಜಿಲೆಂಡ್‌ ತಂಡವನ್ನು ಮಣಿಸಿತು.
Last Updated 21 ಜನವರಿ 2026, 19:16 IST
IND vs NZ T20 | ಅಭಿಷೇಕ್ ಶರ್ಮಾ ಅಬ್ಬರ: ಕಿವೀಸ್‌ ವಿರುದ್ಧ ಭಾರತ ಶುಭಾರಂಭ

ಬೆಂಗಳೂರಿನಲ್ಲೇ ಆಡುವಂತೆ ಆರ್‌ಸಿಬಿಗೆ KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮನವಿ

RCB Home Ground Appeal: ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು ತನ್ನ ಪಾಲಿನ ತವರು ಪಂದ್ಯಗಳನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡಬೇಕು ಎಂದು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಮನವಿ ಮಾಡಿದ್ದಾರೆ.
Last Updated 21 ಜನವರಿ 2026, 16:18 IST
ಬೆಂಗಳೂರಿನಲ್ಲೇ ಆಡುವಂತೆ ಆರ್‌ಸಿಬಿಗೆ KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮನವಿ

ಟಿ20 ವಿಶ್ವಕಪ್ ಪಂದ್ಯಗಳ ಸ್ಥಳಾಂತರ: ಬಿಸಿಬಿ ಮನವಿ ತಿರಸ್ಕರಿಸಿದ ಐಸಿಸಿ

ICC Decision: ಭಾರತದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂಬ ಬಿಸಿಬಿ ಮನವಿಯನ್ನು ಐಸಿಸಿ ತಿರಸ್ಕರಿಸಿದೆ. ಆಟಗಾರರ ಸುರಕ್ಷತೆಗೆ ಯಾವುದೇ ಆತಂಕವಿಲ್ಲವೆಂದು ತಿಳಿಸಿದೆ.
Last Updated 21 ಜನವರಿ 2026, 16:14 IST
ಟಿ20 ವಿಶ್ವಕಪ್ ಪಂದ್ಯಗಳ ಸ್ಥಳಾಂತರ: ಬಿಸಿಬಿ ಮನವಿ ತಿರಸ್ಕರಿಸಿದ ಐಸಿಸಿ
ADVERTISEMENT
ADVERTISEMENT
ADVERTISEMENT