ಕನ್ನಡನಾಡು ಕಂಡ ಧೀಮಂತ ಕ್ರಿಕೆಟಿಗ ಗುಂಡಪ್ಪ ಆರ್ ವಿಶ್ವನಾಥ್ ಆಪ್ತವಲಯದಲ್ಲಿ ವಿಶಿ ಎಂದೇ ಚಿರಪರಿಚಿತರು. ಕ್ರಿಕೆಟ್ ರಂಗದ ಸಾರ್ವಕಾಲೀಕ ಸಭ್ಯ ಆಟಗಾರ ತಮ್ಮ ಚೊಚ್ಚಲ ಟೆಸ್ಟ್ನಲ್ಲಿ ಶತಕ ಬಾರಿಸಿದಾಗ ಕಾನ್ಪುರ ಅಭಿಮಾನಿಗಳು ಹೇಗೆ ಗೌರವಿಸಿದ್ದರು? ಅಲ್ಲಿಯ ಜನರು ಅದನ್ನು ಇಂದಿಗೂ ನೆನಪಿಟ್ಟುಕೊಳ್ಳಲು ಏನು ಕಾರಣ?