‘ಒಂದು ವೇಳೆ ಯಾರಲ್ಲಾದರೂ ಸೋಂಕು ಪತ್ತೆಯಾಗದೇ ಇದ್ದು, ಮುಚ್ಚಿದ ವಾತಾವರಣದಲ್ಲಿ ಹೆಚ್ಚು ದೂರ ಬಸ್ನಲ್ಲಿ ಪ್ರಯಾಣ ಮಾಡುವ ವೇಳೆ ಸಾಂಕ್ರಾಮಿಕ ಇತರರಿಗೂ ಹರಡಿ ಹೆಚ್ಚಿನ ಸಮಸ್ಯೆ ಆಗುವುದನ್ನು ತಪ್ಪಿಸಲು ಪಂದ್ಯದ ಸ್ಥಳವನ್ನು ಬದಲಾಯಿಸಲಾಗಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.