ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

Duleep Trophy: ಪಶ್ಚಿಮ ವಲಯ ಬೌಲರ್‌ಗಳ ಪಾರಮ್ಯ

ದುಲೀಪ್ ಟ್ರೋಫಿ ಫೈನಲ್: ಹನುಮವಿಹಾರಿ ಅರ್ಧಶತಕ, ಮಳೆಯ ಆಟ
Published : 12 ಜುಲೈ 2023, 18:18 IST
Last Updated : 12 ಜುಲೈ 2023, 18:18 IST
ಫಾಲೋ ಮಾಡಿ
Comments
 ಪಶ್ಚಿಮ ವಲಯದ ಚಿಂತನ್‌ ಗಜ ಅವರ ಬೌಲಿಂಗ್ –ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್ ಪಿ.ಎಸ್.
 ಪಶ್ಚಿಮ ವಲಯದ ಚಿಂತನ್‌ ಗಜ ಅವರ ಬೌಲಿಂಗ್ –ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್ ಪಿ.ಎಸ್.
ಮಳೆಯ ಆಟ
ವಿರಾಮದ ನಂತರ ನಾಲ್ಕು ಎಸೆತಗಳಾಗುವಷ್ಟರಲ್ಲಿ ಮಳೆ ಸುರಿಯಿತು. ಆಟ ಸ್ಥಗಿತವಾಯಿತು. ಸುಮಾರು ಒಂದು ಗಂಟೆಯ ನಂತರ ಆಟ ಆರಂಭವಾಯಿತು.  ಆದರೆ ಐದು ನಿಮಿಷವಾಗುಷ್ಟರಲ್ಲಿ ಮೊಡಗಳು ದಟ್ಟೈಸಿ ಬೆಳಕು ಮಂದವಾಯಿತು. ಇದರಿಂದಾಗಿ ಆಟ ಮತ್ತೆ ನಿಂತಿತು. ಮಳೆಯೂ ಸುರಿದುಹೋಯಿತು. ನಂತರದ ಎಳೆಬಿಸಿಲಿನಲ್ಲಿ ಸಂಜೆ 5.05ಕ್ಕೆ ಆಟ ಆರಂಭವಾಯಿತು. ಐದು ಓವರ್‌ಗಳಷ್ಟು ಆಟ ನಡೆಯಿತು. ಇದರಲ್ಲಿಯೇ ಸಾಯಿ ಕಿಶೋರ್ ವಿಕೆಟ್ ಪತನವಾಯಿತು.  ಮೈದಾನದ ಎಡಭಾಗದಲ್ಲಿ ತುಂತುರು ಮಳೆ ಮತ್ತು ಬಲಭಾಗದಲ್ಲಿ ಎಳೆಬಿಸಿಲಿನ ವಿಸ್ಮಯವೂ ಗಮನ ಸೆಳೆಯಿತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT