<p><strong>ಬೆಂಗಳೂರು:</strong> ಅನುಭವಿ ಬ್ಯಾಟ್ಸ್ಮನ್ ಕರುಣ್ ನಾಯರ್ (142; 215ಎ, 16ಬೌಂ) ಮತ್ತು ಆಲ್ರೌಂಡರ್ ಜೆ.ಸುಚಿತ್ (ಬ್ಯಾಟಿಂಗ್ 101; 164ಎ, 9ಬೌಂ) ನಗರದ ಹೊರವಲಯದಲ್ಲಿರುವ ಆಲೂರಿನ ಮೊದಲನೇ ಮೈದಾನದಲ್ಲಿ ಶುಕ್ರವಾರ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ತಂಡದ ಬೌಲರ್ಗಳನ್ನು ಕಾಡಿದರು.</p>.<p>ಇವರ ಶತಕಗಳ ಬಲದಿಂದ ಕೆಎಸ್ಸಿಎ ಇಲೆವನ್ ತಂಡವು ಕ್ಯಾಪ್ಟನ್ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಸೋಲಿನಿಂದ ಪಾರಾಯಿತು.</p>.<p>ಕೆಎಸ್ಸಿಎ ಇಲೆವನ್, ದಿನದಾಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್ನಲ್ಲಿ 96 ಓವರ್ಗಳಲ್ಲಿ 9 ವಿಕೆಟ್ಗೆ 357ರನ್ ಕಲೆಹಾಕಿತು.</p>.<p>ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತದ ಪರ ಆಡಿದ ಅನುಭವ ಹೊಂದಿರುವ ಕರುಣ್, ಕಲಾತ್ಮಕ ಹೊಡೆತಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಅವರಿಗೆ ಡೇಗಾ ನಿಶ್ಚಲ್ (51) ಉತ್ತಮ ಬೆಂಬಲ ನೀಡಿದರು. ಈ ಜೋಡಿ 205 ಎಸೆತಗಳಲ್ಲಿ 109ರನ್ಗಳ ಜೊತೆಯಾಟವಾಡಿತು.</p>.<p>ಐಎಎಫ್ ಮೈದಾನದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಕೆಎಸ್ಸಿಎ ಕಾರ್ಯದರ್ಶಿ ಇಲೆವನ್ ತಂಡ 7 ವಿಕೆಟ್ಗಳಿಂದ ಡಿ.ವೈ.ಪಾಟೀಲ ಅಕಾಡೆಮಿ ತಂಡದ ಎದುರು ಗೆದ್ದಿತು. ಕಾರ್ಯದರ್ಶಿ ಇಲೆವನ್ ತಂಡದ ಕೆ.ಎಸ್.ದೇವಯ್ಯ ಕೇವಲ 28 ರನ್ ನೀಡಿ ಎಂಟು ವಿಕೆಟ್ ಉರುಳಿಸಿದರು.</p>.<p><strong>ಸಂಕ್ಷಿಪ್ತ ಸ್ಕೋರ್: ಕೆಎಸ್ಸಿಎ ಇಲೆವನ್:</strong> ಮೊದಲ ಇನಿಂಗ್ಸ್; 76.2 ಓವರ್ಗಳಲ್ಲಿ 273 ಮತ್ತು 96 ಓವರ್ಗಳಲ್ಲಿ 9 ವಿಕೆಟ್ಗೆ 357 (ಡೇಗಾ ನಿಶ್ಚಲ್ 51, ಕರುಣ್ ನಾಯರ್ 142, ಜೆ.ಸುಚಿತ್ ಬ್ಯಾಟಿಂಗ್ 101, ಟಿ.ಪ್ರದೀಪ 34; ಅರ್ಪಿತ್ ಗುಲೇರಿಯಾ 96ಕ್ಕೆ5, ಅಂಕುಶ್ ಬೇಡಿ 71ಕ್ಕೆ3).</p>.<p><strong>ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ:</strong> 85.5 ಓವರ್ಗಳಲ್ಲಿ 260.</p>.<p>ಆಲೂರಿನ ಎರಡನೇ ಮೈದಾನ: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಇಲೆವನ್: 148 ಓವರ್ಗಳಲ್ಲಿ 7 ವಿಕೆಟ್ಗೆ 500 ಡಿಕ್ಲೇರ್ಡ್ ಮತ್ತು 19 ಓವರ್ಗಳಲ್ಲಿ 1 ವಿಕೆಟ್ಗೆ 42 (ಜಹುರುಲ್ ಇಸ್ಲಾಂ 25).</p>.<p><strong>ವಿದರ್ಭ ಕ್ರಿಕೆಟ್ ಸಂಸ್ಥೆ:</strong> 94.4 ಓವರ್ಗಳಲ್ಲಿ 353 (ಅಕ್ಷಯ್ ಕೊಲ್ಹಾರ್ 62, ಅಥರ್ವ ದೇಶಪಾಂಡೆ 91, ಅಥರ್ವ ತೈದೆ 45, ಯಶ್ ರಾಥೋಡ್ 29, ಅಕ್ಷಯ್ ವಾಡ್ಕರ್ 29, ದರ್ಶನ್ ನಾಲ್ಕಂಡೆ ಔಟಾಗದೆ 34; ತೈಜುಲ್ ಇಸ್ಲಾಂ 89ಕ್ಕೆ8).</p>.<p>ಆಲೂರಿನ ಮೂರನೇ ಮೈದಾನ: ಬಂಗಾಳ ಕ್ರಿಕೆಟ್ ಸಂಸ್ಥೆ: 72.2 ಓವರ್ಗಳಲ್ಲಿ 213 ಮತ್ತು 95.5 ಓವರ್ಗಳಲ್ಲಿ 242 (ಅಂಕುರ್ ಪಾಲ್ 63, ಖಾಜಿ ಜುನೈದ್ ಸೈಫಿ 52, ರಂಜೋತ್ ಸಿಂಗ್ 32, ಮಿತಿಲೇಶ್ ದಾಸ್ ಔಟಾಗದೆ 27; ಕೆ.ಎಂ.ಆಸೀಫ್ 64ಕ್ಕೆ2, ಅಕ್ಷಯ್ ಚಂದ್ರನ್ 31ಕ್ಕೆ5).</p>.<p><strong>ಕೇರಳ ಕ್ರಿಕೆಟ್ ಸಂಸ್ಥೆ: </strong>72.3 ಓವರ್ಗಳಲ್ಲಿ 209 ಮತ್ತು 18 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 63 (ಪಿ.ರಾಹುಲ್ ಬ್ಯಾಟಿಂಗ್ 36).</p>.<p>ಬಿಜಿಎಸ್ ಮೈದಾನ: ಛತ್ತೀಸಗಡ ರಾಜ್ಯ ಕ್ರಿಕೆಟ್ ಸಂಘ: 114 ಓವರ್ಗಳಲ್ಲಿ 327 (ಸಂತೋಕ್ ಸಿಂಗ್ 64ಕ್ಕೆ2, ಎಂ.ವೆಂಕಟೇಶ್ 51ಕ್ಕೆ3).</p>.<p><strong>ಕೆಎಸ್ಸಿಎ ಕೋಲ್ಟ್ಸ್ ಇಲೆವನ್:</strong> 123 ಓವರ್ಗಳಲ್ಲಿ 334 (ಸುಜಯ್ ಸಾತೇರಿ 85, ಎಸ್.ಜೆ.ನಿಕಿನ್ ಜೋಸ್ 37, ಪ್ರಣವ್ ಭಾಟಿಯಾ 53, ಎಂ.ವೆಂಕಟೇಶ್ 32; ವೀರಪ್ರತಾಪ್ ಸಿಂಗ್ 60ಕ್ಕೆ3, ಸೌರಭ್ ಖೈರಾವರ್ 60ಕ್ಕೆ4, ಶಶಾಂಕ್ 49ಕ್ಕೆ2).</p>.<p><strong>ಜಸ್ಟ್ ಕ್ರಿಕೆಟ್ ಮೈದಾನ: </strong>ಮುಂಬೈ ಕ್ರಿಕೆಟ್ ಸಂಸ್ಥೆ: 114 ಓವರ್ಗಳಲ್ಲಿ 386 (ವಿಜಯ್ ಗೋಹಿಲ್ ಔಟಾಗದೆ 55; ವಿಕಾಸ್ ಜೊಹ್ರಾರ್ 81ಕ್ಕೆ3, ಮಹಿಪಾಲ್ ಲೊಮರೊರ್ 48ಕ್ಕೆ3).</p>.<p><strong>ಟೀಮ್ ರಾಜಸ್ಥಾನ: </strong>111.3 ಓವರ್ಗಳಲ್ಲಿ 366 (ಮಹಿಪಾಲ್ ಲೊಮರೊರ್ 43, ಆದಿತ್ಯ ಗರ್ಹಾವಲ್ 51, ರಾಬಿನ್ ಬಿಷ್ಠ್ 47; ರಾಯ್ಸ್ಟನ್ ದಿಯಾಸ್ 54ಕ್ಕೆ2, ವಿಜಯ್ ಗೋಹಿಲ್ 79ಕ್ಕೆ4, ಶಶಾಂಕ್ 74ಕ್ಕೆ2).</p>.<p><strong>ಐಎಎಫ್ ಮೈದಾನ:</strong> ಡಾ.ಡಿ.ವೈ.ಪಾಟೀಲ ಅಕಾಡೆಮಿ: 69.5 ಓವರ್ಗಳಲ್ಲಿ 266 ಮತ್ತು 25.3 ಓವರ್ಗಳಲ್ಲಿ 77 (ಕೆ.ಎಸ್.ದೇವಯ್ಯ 28ಕ್ಕೆ8, ಸಿ.ಎ.ಕಾರ್ತಿಕ್ 28ಕ್ಕೆ2).</p>.<p><strong>ಕೆಎಸ್ಸಿಎ ಕಾರ್ಯದರ್ಶಿ ಇಲೆವನ್:</strong> 65.5 ಓವರ್ಗಳಲ್ಲಿ 227 ಮತ್ತು 34.2 ಓವರ್ಗಳಲ್ಲಿ 3 ವಿಕೆಟ್ಗೆ 117 (ಪೃಥ್ವಿ ವರದರಾಜನ್ 40, ಅಭಿನವ್ ಮನೋಹರ್ 30; ಶುಭಂ ರಂಜಾನೆ 37ಕ್ಕೆ2). ಫಲಿತಾಂಶ: ಕೆಎಸ್ಸಿಎ ಕಾರ್ಯದರ್ಶಿ ಇಲೆವನ್ಗೆ 7 ವಿಕೆಟ್ ಗೆಲುವು ಹಾಗೂ ಆರು ಪಾಯಿಂಟ್ಸ್.</p>.<p><strong>ಅಧ್ಯಕ್ಷರ ಇಲೆವೆನ್ ಗೆಲುವಿಗೆ 284 ರನ್ ಗುರಿ<br />ಮೈಸೂರು: </strong>ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ತಂಡ ಇಲ್ಲಿ ನಡೆಯುತ್ತಿರುವ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕೆಎಸ್ಸಿಎ ಅಧ್ಯಕ್ಷರ ಇಲೆವೆನ್ ತಂಡದ ಗೆಲುವಿಗೆ 284 ರನ್ಗಳ ಗುರಿ ನೀಡಿದೆ.</p>.<p><strong>ಸಂಕ್ಷಿಪ್ತ ಸ್ಕೋರ್:</strong> <strong>ಎಸ್ಜೆಸಿಇ (ಮೈಸೂರು):</strong> ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ: 202 ಮತ್ತು 90.4 ಓವರ್ಗಳಲ್ಲಿ 314 (ಆರ್ಯಮನ್ ಬಿರ್ಲಾ 40, ರಜತ್ ಪಾಟೀದಾರ್ 67, ನಮನ್ ಓಜಾ 30, ಗೌರವ್ ಯಾದವ್ 90, ವಿ.ಕೌಶಿಕ್ 70ಕ್ಕೆ 5, ಭವೇಶ್ ಗುಲೇಚಾ 82ಕ್ಕೆ 4). ಕೆಎಸ್ಸಿಎ ಅಧ್ಯಕ್ಷರ ಇಲೆವೆನ್: 233 ಮತ್ತು 27 ಓವರ್ಗಳಲ್ಲಿ 3 ವಿಕೆಟ್ಗೆ 98 (ಲಿಯಾನ್ ಖಾನ್ 42, ಪವನ್ ದೇಶಪಾಂಡೆ ಬ್ಯಾಟಿಂಗ್ 21)</p>.<p><strong>ಪಿಇಟಿ ಮೈದಾನ (ಮಂಡ್ಯ):</strong> ಆಂಧ್ರ ಕ್ರಿಕೆಟ್ ಸಂಸ್ಥೆ: 141 ಓವರ್ಗಳಲ್ಲಿ 9 ವಿಕೆಟ್ಗೆ 536 ಡಿಕ್ಲೇರ್ಡ್. ಜಾರ್ಖಂಡ್ ಕ್ರಿಕೆಟ್ ಸಂಸ್ಥೆ: 168 ಮತ್ತು 38.2 ಓವರ್ಗಳಲ್ಲಿ 189 (ಸೌರಭ್ ತಿವಾರಿ 101, ಅಂಕುಲ್ ರಾಯ್ 52, ಕೆ.ವಿ.ಶಶಿಕಾಂತ್ 40ಕ್ಕೆ 4, ಮನೀಷ್ 49ಕ್ಕೆ 3)</p>.<p><strong>ಫಲಿತಾಂಶ: </strong>ಆಂಧ್ರ ಕ್ರಿಕೆಟ್ ಸಂಸ್ಥೆಗೆ ಇನಿಂಗ್ಸ್ ಮತ್ತು 179 ರನ್ ಗೆಲುವು; 7 ಪಾಯಿಂಟ್</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಅನುಭವಿ ಬ್ಯಾಟ್ಸ್ಮನ್ ಕರುಣ್ ನಾಯರ್ (142; 215ಎ, 16ಬೌಂ) ಮತ್ತು ಆಲ್ರೌಂಡರ್ ಜೆ.ಸುಚಿತ್ (ಬ್ಯಾಟಿಂಗ್ 101; 164ಎ, 9ಬೌಂ) ನಗರದ ಹೊರವಲಯದಲ್ಲಿರುವ ಆಲೂರಿನ ಮೊದಲನೇ ಮೈದಾನದಲ್ಲಿ ಶುಕ್ರವಾರ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ತಂಡದ ಬೌಲರ್ಗಳನ್ನು ಕಾಡಿದರು.</p>.<p>ಇವರ ಶತಕಗಳ ಬಲದಿಂದ ಕೆಎಸ್ಸಿಎ ಇಲೆವನ್ ತಂಡವು ಕ್ಯಾಪ್ಟನ್ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಸೋಲಿನಿಂದ ಪಾರಾಯಿತು.</p>.<p>ಕೆಎಸ್ಸಿಎ ಇಲೆವನ್, ದಿನದಾಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್ನಲ್ಲಿ 96 ಓವರ್ಗಳಲ್ಲಿ 9 ವಿಕೆಟ್ಗೆ 357ರನ್ ಕಲೆಹಾಕಿತು.</p>.<p>ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತದ ಪರ ಆಡಿದ ಅನುಭವ ಹೊಂದಿರುವ ಕರುಣ್, ಕಲಾತ್ಮಕ ಹೊಡೆತಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಅವರಿಗೆ ಡೇಗಾ ನಿಶ್ಚಲ್ (51) ಉತ್ತಮ ಬೆಂಬಲ ನೀಡಿದರು. ಈ ಜೋಡಿ 205 ಎಸೆತಗಳಲ್ಲಿ 109ರನ್ಗಳ ಜೊತೆಯಾಟವಾಡಿತು.</p>.<p>ಐಎಎಫ್ ಮೈದಾನದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಕೆಎಸ್ಸಿಎ ಕಾರ್ಯದರ್ಶಿ ಇಲೆವನ್ ತಂಡ 7 ವಿಕೆಟ್ಗಳಿಂದ ಡಿ.ವೈ.ಪಾಟೀಲ ಅಕಾಡೆಮಿ ತಂಡದ ಎದುರು ಗೆದ್ದಿತು. ಕಾರ್ಯದರ್ಶಿ ಇಲೆವನ್ ತಂಡದ ಕೆ.ಎಸ್.ದೇವಯ್ಯ ಕೇವಲ 28 ರನ್ ನೀಡಿ ಎಂಟು ವಿಕೆಟ್ ಉರುಳಿಸಿದರು.</p>.<p><strong>ಸಂಕ್ಷಿಪ್ತ ಸ್ಕೋರ್: ಕೆಎಸ್ಸಿಎ ಇಲೆವನ್:</strong> ಮೊದಲ ಇನಿಂಗ್ಸ್; 76.2 ಓವರ್ಗಳಲ್ಲಿ 273 ಮತ್ತು 96 ಓವರ್ಗಳಲ್ಲಿ 9 ವಿಕೆಟ್ಗೆ 357 (ಡೇಗಾ ನಿಶ್ಚಲ್ 51, ಕರುಣ್ ನಾಯರ್ 142, ಜೆ.ಸುಚಿತ್ ಬ್ಯಾಟಿಂಗ್ 101, ಟಿ.ಪ್ರದೀಪ 34; ಅರ್ಪಿತ್ ಗುಲೇರಿಯಾ 96ಕ್ಕೆ5, ಅಂಕುಶ್ ಬೇಡಿ 71ಕ್ಕೆ3).</p>.<p><strong>ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ:</strong> 85.5 ಓವರ್ಗಳಲ್ಲಿ 260.</p>.<p>ಆಲೂರಿನ ಎರಡನೇ ಮೈದಾನ: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಇಲೆವನ್: 148 ಓವರ್ಗಳಲ್ಲಿ 7 ವಿಕೆಟ್ಗೆ 500 ಡಿಕ್ಲೇರ್ಡ್ ಮತ್ತು 19 ಓವರ್ಗಳಲ್ಲಿ 1 ವಿಕೆಟ್ಗೆ 42 (ಜಹುರುಲ್ ಇಸ್ಲಾಂ 25).</p>.<p><strong>ವಿದರ್ಭ ಕ್ರಿಕೆಟ್ ಸಂಸ್ಥೆ:</strong> 94.4 ಓವರ್ಗಳಲ್ಲಿ 353 (ಅಕ್ಷಯ್ ಕೊಲ್ಹಾರ್ 62, ಅಥರ್ವ ದೇಶಪಾಂಡೆ 91, ಅಥರ್ವ ತೈದೆ 45, ಯಶ್ ರಾಥೋಡ್ 29, ಅಕ್ಷಯ್ ವಾಡ್ಕರ್ 29, ದರ್ಶನ್ ನಾಲ್ಕಂಡೆ ಔಟಾಗದೆ 34; ತೈಜುಲ್ ಇಸ್ಲಾಂ 89ಕ್ಕೆ8).</p>.<p>ಆಲೂರಿನ ಮೂರನೇ ಮೈದಾನ: ಬಂಗಾಳ ಕ್ರಿಕೆಟ್ ಸಂಸ್ಥೆ: 72.2 ಓವರ್ಗಳಲ್ಲಿ 213 ಮತ್ತು 95.5 ಓವರ್ಗಳಲ್ಲಿ 242 (ಅಂಕುರ್ ಪಾಲ್ 63, ಖಾಜಿ ಜುನೈದ್ ಸೈಫಿ 52, ರಂಜೋತ್ ಸಿಂಗ್ 32, ಮಿತಿಲೇಶ್ ದಾಸ್ ಔಟಾಗದೆ 27; ಕೆ.ಎಂ.ಆಸೀಫ್ 64ಕ್ಕೆ2, ಅಕ್ಷಯ್ ಚಂದ್ರನ್ 31ಕ್ಕೆ5).</p>.<p><strong>ಕೇರಳ ಕ್ರಿಕೆಟ್ ಸಂಸ್ಥೆ: </strong>72.3 ಓವರ್ಗಳಲ್ಲಿ 209 ಮತ್ತು 18 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 63 (ಪಿ.ರಾಹುಲ್ ಬ್ಯಾಟಿಂಗ್ 36).</p>.<p>ಬಿಜಿಎಸ್ ಮೈದಾನ: ಛತ್ತೀಸಗಡ ರಾಜ್ಯ ಕ್ರಿಕೆಟ್ ಸಂಘ: 114 ಓವರ್ಗಳಲ್ಲಿ 327 (ಸಂತೋಕ್ ಸಿಂಗ್ 64ಕ್ಕೆ2, ಎಂ.ವೆಂಕಟೇಶ್ 51ಕ್ಕೆ3).</p>.<p><strong>ಕೆಎಸ್ಸಿಎ ಕೋಲ್ಟ್ಸ್ ಇಲೆವನ್:</strong> 123 ಓವರ್ಗಳಲ್ಲಿ 334 (ಸುಜಯ್ ಸಾತೇರಿ 85, ಎಸ್.ಜೆ.ನಿಕಿನ್ ಜೋಸ್ 37, ಪ್ರಣವ್ ಭಾಟಿಯಾ 53, ಎಂ.ವೆಂಕಟೇಶ್ 32; ವೀರಪ್ರತಾಪ್ ಸಿಂಗ್ 60ಕ್ಕೆ3, ಸೌರಭ್ ಖೈರಾವರ್ 60ಕ್ಕೆ4, ಶಶಾಂಕ್ 49ಕ್ಕೆ2).</p>.<p><strong>ಜಸ್ಟ್ ಕ್ರಿಕೆಟ್ ಮೈದಾನ: </strong>ಮುಂಬೈ ಕ್ರಿಕೆಟ್ ಸಂಸ್ಥೆ: 114 ಓವರ್ಗಳಲ್ಲಿ 386 (ವಿಜಯ್ ಗೋಹಿಲ್ ಔಟಾಗದೆ 55; ವಿಕಾಸ್ ಜೊಹ್ರಾರ್ 81ಕ್ಕೆ3, ಮಹಿಪಾಲ್ ಲೊಮರೊರ್ 48ಕ್ಕೆ3).</p>.<p><strong>ಟೀಮ್ ರಾಜಸ್ಥಾನ: </strong>111.3 ಓವರ್ಗಳಲ್ಲಿ 366 (ಮಹಿಪಾಲ್ ಲೊಮರೊರ್ 43, ಆದಿತ್ಯ ಗರ್ಹಾವಲ್ 51, ರಾಬಿನ್ ಬಿಷ್ಠ್ 47; ರಾಯ್ಸ್ಟನ್ ದಿಯಾಸ್ 54ಕ್ಕೆ2, ವಿಜಯ್ ಗೋಹಿಲ್ 79ಕ್ಕೆ4, ಶಶಾಂಕ್ 74ಕ್ಕೆ2).</p>.<p><strong>ಐಎಎಫ್ ಮೈದಾನ:</strong> ಡಾ.ಡಿ.ವೈ.ಪಾಟೀಲ ಅಕಾಡೆಮಿ: 69.5 ಓವರ್ಗಳಲ್ಲಿ 266 ಮತ್ತು 25.3 ಓವರ್ಗಳಲ್ಲಿ 77 (ಕೆ.ಎಸ್.ದೇವಯ್ಯ 28ಕ್ಕೆ8, ಸಿ.ಎ.ಕಾರ್ತಿಕ್ 28ಕ್ಕೆ2).</p>.<p><strong>ಕೆಎಸ್ಸಿಎ ಕಾರ್ಯದರ್ಶಿ ಇಲೆವನ್:</strong> 65.5 ಓವರ್ಗಳಲ್ಲಿ 227 ಮತ್ತು 34.2 ಓವರ್ಗಳಲ್ಲಿ 3 ವಿಕೆಟ್ಗೆ 117 (ಪೃಥ್ವಿ ವರದರಾಜನ್ 40, ಅಭಿನವ್ ಮನೋಹರ್ 30; ಶುಭಂ ರಂಜಾನೆ 37ಕ್ಕೆ2). ಫಲಿತಾಂಶ: ಕೆಎಸ್ಸಿಎ ಕಾರ್ಯದರ್ಶಿ ಇಲೆವನ್ಗೆ 7 ವಿಕೆಟ್ ಗೆಲುವು ಹಾಗೂ ಆರು ಪಾಯಿಂಟ್ಸ್.</p>.<p><strong>ಅಧ್ಯಕ್ಷರ ಇಲೆವೆನ್ ಗೆಲುವಿಗೆ 284 ರನ್ ಗುರಿ<br />ಮೈಸೂರು: </strong>ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ತಂಡ ಇಲ್ಲಿ ನಡೆಯುತ್ತಿರುವ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕೆಎಸ್ಸಿಎ ಅಧ್ಯಕ್ಷರ ಇಲೆವೆನ್ ತಂಡದ ಗೆಲುವಿಗೆ 284 ರನ್ಗಳ ಗುರಿ ನೀಡಿದೆ.</p>.<p><strong>ಸಂಕ್ಷಿಪ್ತ ಸ್ಕೋರ್:</strong> <strong>ಎಸ್ಜೆಸಿಇ (ಮೈಸೂರು):</strong> ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ: 202 ಮತ್ತು 90.4 ಓವರ್ಗಳಲ್ಲಿ 314 (ಆರ್ಯಮನ್ ಬಿರ್ಲಾ 40, ರಜತ್ ಪಾಟೀದಾರ್ 67, ನಮನ್ ಓಜಾ 30, ಗೌರವ್ ಯಾದವ್ 90, ವಿ.ಕೌಶಿಕ್ 70ಕ್ಕೆ 5, ಭವೇಶ್ ಗುಲೇಚಾ 82ಕ್ಕೆ 4). ಕೆಎಸ್ಸಿಎ ಅಧ್ಯಕ್ಷರ ಇಲೆವೆನ್: 233 ಮತ್ತು 27 ಓವರ್ಗಳಲ್ಲಿ 3 ವಿಕೆಟ್ಗೆ 98 (ಲಿಯಾನ್ ಖಾನ್ 42, ಪವನ್ ದೇಶಪಾಂಡೆ ಬ್ಯಾಟಿಂಗ್ 21)</p>.<p><strong>ಪಿಇಟಿ ಮೈದಾನ (ಮಂಡ್ಯ):</strong> ಆಂಧ್ರ ಕ್ರಿಕೆಟ್ ಸಂಸ್ಥೆ: 141 ಓವರ್ಗಳಲ್ಲಿ 9 ವಿಕೆಟ್ಗೆ 536 ಡಿಕ್ಲೇರ್ಡ್. ಜಾರ್ಖಂಡ್ ಕ್ರಿಕೆಟ್ ಸಂಸ್ಥೆ: 168 ಮತ್ತು 38.2 ಓವರ್ಗಳಲ್ಲಿ 189 (ಸೌರಭ್ ತಿವಾರಿ 101, ಅಂಕುಲ್ ರಾಯ್ 52, ಕೆ.ವಿ.ಶಶಿಕಾಂತ್ 40ಕ್ಕೆ 4, ಮನೀಷ್ 49ಕ್ಕೆ 3)</p>.<p><strong>ಫಲಿತಾಂಶ: </strong>ಆಂಧ್ರ ಕ್ರಿಕೆಟ್ ಸಂಸ್ಥೆಗೆ ಇನಿಂಗ್ಸ್ ಮತ್ತು 179 ರನ್ ಗೆಲುವು; 7 ಪಾಯಿಂಟ್</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>