ಎರಡನೇ ಇನಿಂಗ್ಸ್ಆರಂಭಿಸಿರುವ ಕರ್ನಾಟಕ ತಂಡವು ಊಟದ ವಿರಾಮದ ವೇಳೆಗೆ23ಓವರ್ಗಳಲ್ಲಿ 3 ವಿಕೆಟ್ಗಳಿಗೆ 80ರನ್ ಗಳಿಸಿದೆ. ಇದರೊಂದಿಗೆ 119ರನ್ ಮುನ್ನಡೆ ಸಾಧಿಸಿದೆ.ಆರ್. ಸಮರ್ಥ್, ಕೆ.ವಿ. ಸಿದ್ಧಾರ್ಥ್ ಮತ್ತು ಕರುಣ್ ನಾಯರ್ ಔಟಾಗಿದ್ದು,ಮಯಂಕ್ ಅಗರವಾಲ್ (ಬ್ಯಾಟಿಂಗ್ 32) ಮತ್ತು ಮನೀಷ್ ಪಾಂಡೆ (ಬ್ಯಾಟಿಂಗ್ 17) ಕ್ರೀಸ್ನಲ್ಲಿದ್ದಾರೆ. ಸೌರಾಷ್ಟ್ರದ ಎಡಗೈ ಮಧ್ಯಮವೇಗಿ ಜಯದೇವ ಉನದ್ಕತ್ ಒಂದು ಮತ್ತು ಪ್ರೇರಕ್ ಮಂಕಡ್ ಎರಡು ವಿಕೆಟ್ ಕಬಳಿಸಿದ್ದಾರೆ.