<p><strong>ಬೆಂಗಳೂರು:</strong> ಕರ್ನಾಟಕದ ಬಾಲಕರ ತಂಡದವರು 14 ವರ್ಷದೊಳಗಿನವರ ದಕ್ಷಿಣ ವಲಯ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.</p>.<p>ನಗರದ ಹೊರವಲಯದಲ್ಲಿರುವ ಆಲೂರಿನ ಮೊದಲನೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ ತಮಿಳುನಾಡು ವಿರುದ್ಧ ಡ್ರಾ ಸಾಧಿಸಿತು.</p>.<p>ಇನಿಂಗ್ಸ್ ಮುನ್ನಡೆಯಿಂದಾಗಿ ಮೂರು ಪಾಯಿಂಟ್ಸ್ ಖಾತೆಗೆ ಹಾಕಿಕೊಂಡ ರಾಜ್ಯ ತಂಡವು ಒಟ್ಟು ಪಾಯಿಂಟ್ಸ್ ಅನ್ನು 20ಕ್ಕೆ ಹೆಚ್ಚಿಸಿಕೊಂಡು ಪ್ರಶಸ್ತಿಯ ಸಾಧನೆ ಮಾಡಿತು.</p>.<p><strong>ಸಂಕ್ಷಿಪ್ತ ಸ್ಕೋರ್:</strong> ತಮಿಳುನಾಡು: ಮೊದಲ ಇನಿಂಗ್ಸ್; 71.2 ಓವರ್ಗಳಲ್ಲಿ 139 (ಆರ್.ಪ್ರವೀಣ್ ಔಟಾಗದೆ 39; ರಾಹುಲ್ ಬೆಲ್ಲದ್ 22ಕ್ಕೆ2, ಕೆ.ಪಿ.ಕಾರ್ತಿಕೇಯ 30ಕ್ಕೆ3, ಎಂ.ಬಿ.ಶಿವಂ 1ಕ್ಕೆ3).</p>.<p><strong>ಕರ್ನಾಟಕ:</strong> ಪ್ರಥಮ ಇನಿಂಗ್ಸ್; 88.5 ಓವರ್ಗಳಲ್ಲಿ 230 (ರವಿ ಖೈರವ್ ರೆಡ್ಡಿ 30, ಕೆ.ಪಿ.ಕಾರ್ತಿಕೇಯ 48, ಆರ್ಯನ್ ಇಂಚಲ್ 43, ರಾಹುಲ್ ಬೆಲ್ಲದ್ 21; ಆರ್.ವಿ.ಹರಿ ಪ್ರಶಾಂತ್ 63ಕ್ಕೆ2, ಆರ್.ಕೆ.ಪ್ರಣವ್ ಸಭಾಪತಿ 36ಕ್ಕೆ2, ಆರ್.ಪ್ರವೀಣ್ 48ಕ್ಕೆ3).</p>.<p><strong>ಫಲಿತಾಂಶ:</strong> ಡ್ರಾ; ಕರ್ನಾಟಕಕ್ಕೆ ಮೂರು ಪಾಯಿಂಟ್ಸ್.</p>.<p><strong>ಆಲೂರಿನ ಎರಡನೇ ಮೈದಾನ:</strong></p>.<p>ಗೋವಾ; ಮೊದಲ ಇನಿಂಗ್ಸ್: 59.4 ಓವರ್ಗಳಲ್ಲಿ 132 ಮತ್ತು 25 ಓವರ್ಗಳಲ್ಲಿ 1 ವಿಕೆಟ್ಗೆ 45.</p>.<p><strong>ಕೇರಳ: </strong>ಪ್ರಥಮ ಇನಿಂಗ್ಸ್; 78.3 ಓವರ್ಗಳಲ್ಲಿ 9 ವಿಕೆಟ್ಗೆ 236 ಡಿಕ್ಲೇರ್ಡ್ (ಎಸ್.ಎಸ್.ಅಕ್ಷಯ್ 80).</p>.<p><strong>ಫಲಿತಾಂಶ:</strong> ಡ್ರಾ, ಕೇರಳಕ್ಕೆ ಮೂರು ಪಾಯಿಂಟ್ಸ್.</p>.<p><strong>ಆಲೂರಿನ ಮೂರನೇ ಮೈದಾನ: </strong></p>.<p>ಪುದುಚೇರಿ; 90 ಓವರ್ಗಳಲ್ಲಿ 9 ವಿಕೆಟ್ಗೆ 194 ಡಿಕ್ಲೇರ್ಡ್ (ಜಿ.ಈಶ್ವರ್ ಋತ್ವಿಕ್ ಔಟಾಗದೆ 58). ಆಂಧ್ರ; ಮೊದಲ ಇನಿಂಗ್ಸ್: 71 ಓವರ್ಗಳಲ್ಲಿ 3 ವಿಕೆಟ್ಗೆ 238 (ಎಸ್.ವಿ.ರಾಹುಲ್ ಔಟಾಗದೆ 102). ಫಲಿತಾಂಶ: ಡ್ರಾ, ಆಂಧ್ರ ತಂಡಕ್ಕೆ ಮೂರು ಪಾಯಿಂಟ್ಸ್.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕರ್ನಾಟಕದ ಬಾಲಕರ ತಂಡದವರು 14 ವರ್ಷದೊಳಗಿನವರ ದಕ್ಷಿಣ ವಲಯ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.</p>.<p>ನಗರದ ಹೊರವಲಯದಲ್ಲಿರುವ ಆಲೂರಿನ ಮೊದಲನೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ ತಮಿಳುನಾಡು ವಿರುದ್ಧ ಡ್ರಾ ಸಾಧಿಸಿತು.</p>.<p>ಇನಿಂಗ್ಸ್ ಮುನ್ನಡೆಯಿಂದಾಗಿ ಮೂರು ಪಾಯಿಂಟ್ಸ್ ಖಾತೆಗೆ ಹಾಕಿಕೊಂಡ ರಾಜ್ಯ ತಂಡವು ಒಟ್ಟು ಪಾಯಿಂಟ್ಸ್ ಅನ್ನು 20ಕ್ಕೆ ಹೆಚ್ಚಿಸಿಕೊಂಡು ಪ್ರಶಸ್ತಿಯ ಸಾಧನೆ ಮಾಡಿತು.</p>.<p><strong>ಸಂಕ್ಷಿಪ್ತ ಸ್ಕೋರ್:</strong> ತಮಿಳುನಾಡು: ಮೊದಲ ಇನಿಂಗ್ಸ್; 71.2 ಓವರ್ಗಳಲ್ಲಿ 139 (ಆರ್.ಪ್ರವೀಣ್ ಔಟಾಗದೆ 39; ರಾಹುಲ್ ಬೆಲ್ಲದ್ 22ಕ್ಕೆ2, ಕೆ.ಪಿ.ಕಾರ್ತಿಕೇಯ 30ಕ್ಕೆ3, ಎಂ.ಬಿ.ಶಿವಂ 1ಕ್ಕೆ3).</p>.<p><strong>ಕರ್ನಾಟಕ:</strong> ಪ್ರಥಮ ಇನಿಂಗ್ಸ್; 88.5 ಓವರ್ಗಳಲ್ಲಿ 230 (ರವಿ ಖೈರವ್ ರೆಡ್ಡಿ 30, ಕೆ.ಪಿ.ಕಾರ್ತಿಕೇಯ 48, ಆರ್ಯನ್ ಇಂಚಲ್ 43, ರಾಹುಲ್ ಬೆಲ್ಲದ್ 21; ಆರ್.ವಿ.ಹರಿ ಪ್ರಶಾಂತ್ 63ಕ್ಕೆ2, ಆರ್.ಕೆ.ಪ್ರಣವ್ ಸಭಾಪತಿ 36ಕ್ಕೆ2, ಆರ್.ಪ್ರವೀಣ್ 48ಕ್ಕೆ3).</p>.<p><strong>ಫಲಿತಾಂಶ:</strong> ಡ್ರಾ; ಕರ್ನಾಟಕಕ್ಕೆ ಮೂರು ಪಾಯಿಂಟ್ಸ್.</p>.<p><strong>ಆಲೂರಿನ ಎರಡನೇ ಮೈದಾನ:</strong></p>.<p>ಗೋವಾ; ಮೊದಲ ಇನಿಂಗ್ಸ್: 59.4 ಓವರ್ಗಳಲ್ಲಿ 132 ಮತ್ತು 25 ಓವರ್ಗಳಲ್ಲಿ 1 ವಿಕೆಟ್ಗೆ 45.</p>.<p><strong>ಕೇರಳ: </strong>ಪ್ರಥಮ ಇನಿಂಗ್ಸ್; 78.3 ಓವರ್ಗಳಲ್ಲಿ 9 ವಿಕೆಟ್ಗೆ 236 ಡಿಕ್ಲೇರ್ಡ್ (ಎಸ್.ಎಸ್.ಅಕ್ಷಯ್ 80).</p>.<p><strong>ಫಲಿತಾಂಶ:</strong> ಡ್ರಾ, ಕೇರಳಕ್ಕೆ ಮೂರು ಪಾಯಿಂಟ್ಸ್.</p>.<p><strong>ಆಲೂರಿನ ಮೂರನೇ ಮೈದಾನ: </strong></p>.<p>ಪುದುಚೇರಿ; 90 ಓವರ್ಗಳಲ್ಲಿ 9 ವಿಕೆಟ್ಗೆ 194 ಡಿಕ್ಲೇರ್ಡ್ (ಜಿ.ಈಶ್ವರ್ ಋತ್ವಿಕ್ ಔಟಾಗದೆ 58). ಆಂಧ್ರ; ಮೊದಲ ಇನಿಂಗ್ಸ್: 71 ಓವರ್ಗಳಲ್ಲಿ 3 ವಿಕೆಟ್ಗೆ 238 (ಎಸ್.ವಿ.ರಾಹುಲ್ ಔಟಾಗದೆ 102). ಫಲಿತಾಂಶ: ಡ್ರಾ, ಆಂಧ್ರ ತಂಡಕ್ಕೆ ಮೂರು ಪಾಯಿಂಟ್ಸ್.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>