‘ಪ್ರತಿದಿನವೂ ಕಲಿಕೆಗೆ ಹೊಸ ವಿಷಯಗಳು ಇರುತ್ತವೆ. ಆದ್ದರಿಂದ ಎಲ್ಲದಕ್ಕೂ ಒಂದು ಸಮಯ ಇರುತ್ತದೆ. ತಾಳ್ಮೆಯಿಂದ ಕಾದು ನೋಡೋಣ. ಟಿ20 ವಿಶ್ವಕಪ್ ಆಯೋಜನೆಯ ಬಗ್ಗೆ ಏನೇನು ಆಯ್ಕೆಗಳಿವೆ ಪರಿಶೀಲಿಸಲಾಗುತ್ತದೆ. ಅದರಲ್ಲೊಂದು ರದ್ದುಪಡಿಸುವುದು ಕೂಡ ಒಂದಾಗಿದೆ. ಆದರೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹಿನ್ನಲೆಯಲ್ಲಿ ಆಳವಾದ ಮತ್ತು ಕೂಲಂಕಷವಾದ ಅಧ್ಯಯನ ಅಗತ್ಯವಿರುತ್ತದೆ’ ಎಂದು ಸಂಗಕ್ಕಾರ ಹೇಳಿದ್ದಾರೆ.