ಹುಬ್ಬಳ್ಳಿ:ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯ ಪಂದ್ಯಗಳನ್ನು ಈ ವರ್ಷ ನಡೆಸಲಾಗುವುದು ಎಂದು ಸಂತೋಷ ಮೆನನ್ ಹೇಳಿದರು.
ಕೋವಿಡ್ನಿಂದಾಗಿ ವಾರ್ಷಿಕ ಕ್ರಿಕೆಟ್ ವೇಳಾಪಟ್ಟಿಯಲ್ಲಿ ವ್ಯತ್ಯಾಸವಾಗಿದೆ. ಬಿಸಿಸಿಐ ಇನ್ನು ಈ ವರ್ಷದ ವೇಳಾಪಟ್ಟಿ ನಿರ್ಧರಿಸಿಲ್ಲ. ವೇಳಾಪಟ್ಟಿ ಬಿಡುಗಡೆಯಾದ ಬಳಿಕ ದೇಶಿ ಟೂರ್ನಿಗಳು ಇಲ್ಲದ ಸಮಯದಲ್ಲಿ ಕೆಪಿಎಲ್ ನಡೆಸಲಾಗುವುದು ಎಂದರು.
2019-20ರ ಕೆಪಿಎಲ್ ಟೂರ್ನಿಯಲ್ಲಿ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದಿತ್ತು. ಆ ಬಳಿಕ ಕೆಪಿಎಲ್ ಟೂರ್ನಿ ನಡೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.