ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ದ.ಆಫ್ರಿಕಾ ಪ್ರವಾಸ: ಟಿ20 ತಂಡದ ನೇತೃತ್ವ ವಹಿಸಲು ರೋಹಿತ್‌ಗೆ ಬಿಸಿಸಿಐ ಮನವೊಲಿಕೆ?

Published : 29 ನವೆಂಬರ್ 2023, 19:53 IST
Last Updated : 29 ನವೆಂಬರ್ 2023, 19:53 IST
ಫಾಲೋ ಮಾಡಿ
Comments
ಹೊಸಮುಖ ಸಂದೇಹ
ರಾಹುಲ್ ಮತ್ತು ಶ್ರೇಯಸ್‌ ಅಯ್ಯರ್‌ ಟೆಸ್ಟ್‌ ತಂಡಕ್ಕೆ ಪುನರಾಗಮನ ಮಾಡು ವುದು ಖಚಿತವಾಗಿದೆ. ಗಾಯಾಳಾಗಿದ್ದ ಕಾರಣ ಈ ಇಬ್ಬರು ಈ ಹಿಂದಿನ ಸರಣಿಗಳಿಗೆ ಅಲಭ್ಯರಾಗಿದ್ದರು. ಅಜಿಂಕ್ಯ ರಹಾನೆ ಅವರಿಗೆ ಅವಕಾಶ ಸಿಗುವುದು ಅನುಮಾನ. ಚೇತೇಶ್ವರ ಪೂಜಾರ ಪುನರಾಗಮದ ಸಾಧ್ಯತೆಯೂ ಕಡಿಮೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT