ಆದರೆ, ಮೂರನೇ ಪಂದ್ಯ ಗೆದ್ದವರಿಗೆ ಸರಣಿ ಜಯದ ಅವಕಾಶವಿ ರುವುದರಿಂದ ಮಹತ್ವ ಪಡೆದಿದೆ. ಆದ್ದರಿಂದ ಅನುಭವಿ ಬೌಲರ್ಗಳಿಗೆ ಮಣೆ ಹಾಕುವ ಸಾಧ್ಯತೆಯೇ ಹೆಚ್ಚಾಗಿದೆ. ಜಸ್ಪ್ರೀತ್ ಬೂಮ್ರಾ ಮತ್ತು ಸಿರಾಜ್ ಅವರೊಂದಿಗೆ ಶಾರ್ದೂಲ್ ಕಣಕ್ಕಿಳಿಯಬಹುದು. ಸ್ಪಿನ್ ವಿಭಾಗದಲ್ಲಿ ಅಶ್ವಿನ್ ಮತ್ತು ರವೀಂದ್ರ ಜಡೇಜ ಉತ್ತಮ ಲಯದಲ್ಲಿರುವುದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ.