'ವಿಶ್ವಕಪ್ಗೂ ಮೊದಲು ಬ್ಯಾಟಿಂಗ್ ಲಯ ಕಂಡುಕೊಳ್ಳಲು ಸಾಧ್ಯವಾಗಿರುವುದರಿಂದ ನಿರಾಳವಾಗಿದ್ದೇನೆ. ಎದುರಾಗುವ ಎಲ್ಲ ಸನ್ನಿವೇಶಗಳನ್ನು ಎದುರಿಸಲು ಸಿದ್ದರಾಗಿರಬೇಕು. ಆ ಮನಸ್ಥಿತಿ ಕಾಪಾಡಿಕೊ ಳ್ಳುವುದು ಮುಖ್ಯ. ಕೆಟ್ಟ ಫಾರ್ಮ್ ಸಂದರ್ಭದಲ್ಲಿ ನಾನು ವಿರಾಟ್, ಹಾರ್ದಿಕ್ ಪಾಂಡ್ಯ ಹಾಗೂ ಕೆಪಿ (ಕೀರನ್ ಪೊಲಾರ್ಡ್) ಅವರೊಂದಿಗೆ ಸಮಾಲೋಚನೆ ನಡೆಸಿದ್ದೆ' ಎಂದು ವಿವರಿಸಿದರು.