‘ಮಾನಸಿಕ ಆರೋಗ್ಯವು ಅತ್ಯಂತ ಮಹ್ವದ್ದಾಗಿದೆ. ಭಾರತದ ಕ್ರೀಡಾಕ್ಷೇತ್ರದಲ್ಲಿ ಇದು ಇನ್ನೂ ಹೆಚ್ಚು ಪ್ರಾಮುಖ್ಯತೆ ಪಡೆಯಬೇಕಿದೆ. ಈ ಋತುವಿನಲ್ಲಿ ನಾವು ಮಾನಸಿಕ ಆರೋಗ್ಯ ಕುರಿತಾದ ಅಂಶವನ್ನು ಸೇರಿಸಿಕೊಳ್ಳುತ್ತಿದ್ದೇವೆ. ಮುಂಬರುವ ಆವೃತ್ತಿಗಳಿಗೂ ಇದು ಮುಂದುವರಿಯಲಿದೆ‘ ಎಂದು ಬಿಎಫ್ಸಿ ಕಾರ್ಯನಿರ್ವಹಣಾಧಿಕಾರಿ ಮಂದಾರ್ ತಮ್ಹಾನೆ ಹೇಳಿದ್ದಾರೆ.