<p><strong>ಬೆಂಗಳೂರು</strong>: ಪಂಜಾಬ್ನ ಅಮೃತಸರದಲ್ಲಿ ನಡೆಯುತ್ತಿರುವ ಬಿ.ಸಿ. ರಾಯ್ ಟ್ರೋಫಿ ಫುಟ್ಬಾಲ್ ಟೂರ್ನಿಯಲ್ಲಿ ಕರ್ನಾಟಕ ತಂಡವು 3–1ರಿಂದ ಒಡಿಶಾ ವಿರುದ್ಧ ಜಯಸಾಧಿಸಿತು.</p><p>ಜಿಎನ್ಡಿಯು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕರ್ನಾಟಕದ ಹೃಷಿಕೇಶ್ ಚರಣ್ ಅವರು ಎರಡು ಗೋಲು (7ನೇ ನಿ. ಹಾಗೂ 45+3ನೇ ನಿ.) ಗಳಿಸಿದರು. ಪವೀಶ್ ಕುಮಾರ್ ಒಂದು ಗೋಲು (17ನೇ ನಿ.) ಹೊಡೆದರು. ಒಡಿಶಾ ಪರ ಇಶಾಂತ್ ಕೌರ್ ಏಕೈಕ ಗೋಲು (6ನೇ ನಿ.) ದಾಖಲಿಸಿದರು.</p><p>ಕರ್ನಾಟಕ ತಂಡವು, ಬೀಬಿ ರತ್ನಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ತನ್ನ ಮುಂದಿನ ಪಂದ್ಯದಲ್ಲಿ ಜಾರ್ಖಂಡ್ ಎದುರು ಸೆಣಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಪಂಜಾಬ್ನ ಅಮೃತಸರದಲ್ಲಿ ನಡೆಯುತ್ತಿರುವ ಬಿ.ಸಿ. ರಾಯ್ ಟ್ರೋಫಿ ಫುಟ್ಬಾಲ್ ಟೂರ್ನಿಯಲ್ಲಿ ಕರ್ನಾಟಕ ತಂಡವು 3–1ರಿಂದ ಒಡಿಶಾ ವಿರುದ್ಧ ಜಯಸಾಧಿಸಿತು.</p><p>ಜಿಎನ್ಡಿಯು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕರ್ನಾಟಕದ ಹೃಷಿಕೇಶ್ ಚರಣ್ ಅವರು ಎರಡು ಗೋಲು (7ನೇ ನಿ. ಹಾಗೂ 45+3ನೇ ನಿ.) ಗಳಿಸಿದರು. ಪವೀಶ್ ಕುಮಾರ್ ಒಂದು ಗೋಲು (17ನೇ ನಿ.) ಹೊಡೆದರು. ಒಡಿಶಾ ಪರ ಇಶಾಂತ್ ಕೌರ್ ಏಕೈಕ ಗೋಲು (6ನೇ ನಿ.) ದಾಖಲಿಸಿದರು.</p><p>ಕರ್ನಾಟಕ ತಂಡವು, ಬೀಬಿ ರತ್ನಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ತನ್ನ ಮುಂದಿನ ಪಂದ್ಯದಲ್ಲಿ ಜಾರ್ಖಂಡ್ ಎದುರು ಸೆಣಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>