ತಂಡ ಇಂತಿದೆ: ಬಿ.ಎಸ್.ಮೃಣಾಲ್ ಮುತ್ತಣ್ಣ (ನಾಯಕ), ಆರ್.ಆ್ಯಂಟೊ (ಉಪ ನಾಯಕ), ಎಸ್.ಶಂಕರ್ ಗಣೇಶ್, ವಿಕಾಸ್ ಶರ್ಮಾ, ನಿಕೇತ್, ಎನ್.ಯುಕೇಶ್, ಸಿ.ರೂಪೇಶ್, ಪಿ.ಎಸ್.ಜಸ್ಟಿನ್ ಅನಾಲ್, ಪಿ.ರಾಹುಲ್, ವೈ.ವಿ. ಪ್ರಫುಲ್ ಕುಮಾರ್, ರೋಷನ್ ಸಿಂಗ್, ಜೆ.ಕಿರಣ್ ರಾಜ್, ಡಿ.ಅರ್ನಾಲ್ಡ್ ಕಾರ್ಮೆಲ್ ರಾಜ್, ಆರ್ಯನ್ ಆಮ್ಲಾ, ಕೆ.ಕಾರ್ತಿಕ್, ಶ್ರೇಯಸ್ ಕೇಟ್ಕರ್, ಓಜಸ್ ಕಾಮತ್, ಗಾಡ್ವಿನ್ ಜಾನ್ಸನ್, ರಾಘವ ಎ.ಮಹೇಶ್ವರನ್ ಮತ್ತು ಆದಿತ್ಯ ಪಾಂಡೆ.