ಬುಧವಾರ, 29 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಆರ್‌ಎಸ್‌ಎಸ್‌ ಪಥಸಂಚಲನ ಕಗ್ಗಂಟು | ಮುಗಿದ ಶಾಂತಿ ಸಭೆ: ಹೈಕೋರ್ಟ್‌ನತ್ತ ಚಿತ್ತ

Law and Order Meeting: ಚಿತ್ತಾಪುರದಲ್ಲಿ ನ.2ರಂದು ನಡೆಯಲಿರುವ ಪಥಸಂಚಲನ, ಪ್ರತಿಭಟನೆ ಹಾಗೂ ಜಾಥಾಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶದ ಅನ್ವಯ ಜಿಲ್ಲಾಡಳಿತ ಮಂಗಳವಾರ ಸಂಘಟನೆಗಳೊಂದಿಗೆ ಶಾಂತಿ ಸಭೆ ನಡೆಸಿತು.
Last Updated 29 ಅಕ್ಟೋಬರ್ 2025, 6:40 IST
ಆರ್‌ಎಸ್‌ಎಸ್‌ ಪಥಸಂಚಲನ ಕಗ್ಗಂಟು | ಮುಗಿದ ಶಾಂತಿ ಸಭೆ: ಹೈಕೋರ್ಟ್‌ನತ್ತ ಚಿತ್ತ

Karnataka politics | ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಸಿ.ಎಸ್. ನಾಡಗೌಡ

Political Statement: 1981ರಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ಇರುವೆ, ಯಾವುದೇ ಕಪ್ಪು ಚುಕ್ಕೆ ಇಲ್ಲದೇ ರಾಜಕೀಯ ಬದುಕು ಸಾಗುತ್ತಿದೆ. ಹೀಗಾಗಿ ನಾನು ಸಚಿವ ಸ್ಥಾನಕ್ಕೆ ಆಕಾಂಕ್ಷಿ ಎಂದು ಸಿ.ಎಸ್. ನಾಡಗೌಡ ವಿಜಯಪುರದಲ್ಲಿ ತಿಳಿಸಿದ್ದಾರೆ.
Last Updated 29 ಅಕ್ಟೋಬರ್ 2025, 5:59 IST
Karnataka politics | ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಸಿ.ಎಸ್. ನಾಡಗೌಡ

ತಾಕತ್ತಿದ್ದರೆ RSS ನಿಷೇಧ ಮಾಡಿ ನೋಡೋಣ: ಅಶೋಕ ಸವಾಲು

High Court Order: 'ಆರ್‌ಎಸ್‌ಎಸ್ ಪಥಸಂಚನಲಕ್ಕೆ ಅವಕಾಶ ನೀಡದಿರುವ ಕಾಂಗ್ರೆಸ್ ಸರ್ಕಾರದ ನಿರಂಕುಶವಾದಿ ನಡೆಗೆ ಹೈಕೋರ್ಟ್ ಛೀಮಾರಿ ಹಾಕಿದ್ದು, ಸಂವಿಧಾನದತ್ತ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಪ್ರತಿಕ್ರಿಯಿಸಿದ್ದಾರೆ.
Last Updated 29 ಅಕ್ಟೋಬರ್ 2025, 5:50 IST
ತಾಕತ್ತಿದ್ದರೆ RSS ನಿಷೇಧ ಮಾಡಿ ನೋಡೋಣ: ಅಶೋಕ ಸವಾಲು

ರಾಜ್ಯದ ಪ್ರಮುಖ ನಗರಗಳ ನಡುವೆ ವಿಶೇಷ ರೈಲುಗಳ ನಿಯಮಿತ ಸಂಚಾರಕ್ಕೆ ಅನುಮೋದನೆ

Rail Connectivity: ಕರ್ನಾಟಕದ ಪ್ರಮುಖ ನಗರಗಳ ನಡುವೆ ಪ್ರಯಾಣಿಕರ ಸಂಚಾರ ಸುಲಭಗೊಳಿಸಲು ವಿಶೇಷ ರೈಲುಗಳ ನಿಯಮಿತ ಸಂಚಾರಕ್ಕೆ ರೈಲ್ವೆ ಮಂಡಳಿ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಸೇವೆ ಆರಂಭವಾಗಲಿದೆ.
Last Updated 29 ಅಕ್ಟೋಬರ್ 2025, 5:26 IST
ರಾಜ್ಯದ ಪ್ರಮುಖ ನಗರಗಳ ನಡುವೆ ವಿಶೇಷ ರೈಲುಗಳ ನಿಯಮಿತ ಸಂಚಾರಕ್ಕೆ ಅನುಮೋದನೆ

ಪಂಪ್ಡ್ ಸ್ಟೋರೇಜ್ | ಡಿಪಿಆರ್ ಬಹಿರಂಗಪಡಿಸಲ್ಲ: ವಿ.ಎಂ.ವಿಜಯ್

ವರದಿಯಲ್ಲಿದೆ ಜಲಾಶಯದ ಸೂಕ್ಷ್ಮಮಾಹಿತಿ: ಕೆಪಿಸಿಎಲ್ ಅಧಿಕಾರಿಗಳ ಹೇಳಿಕೆ
Last Updated 29 ಅಕ್ಟೋಬರ್ 2025, 4:26 IST
ಪಂಪ್ಡ್ ಸ್ಟೋರೇಜ್ | ಡಿಪಿಆರ್ ಬಹಿರಂಗಪಡಿಸಲ್ಲ: ವಿ.ಎಂ.ವಿಜಯ್

ನಂದಗುಡಿ ಕೈಗಾರಿಕಾ ಪ್ರದೇಶ|ಭೂಸ್ವಾಧೀನ ಆರಂಭಿಸಿ: ಸಚಿವರಿಗೆ ಶರತ್ ಬಚ್ಚೇಗೌಡ ಮನವಿ

Nandagudi Development: ನಂದಗುಡಿಯಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ ಸ್ಥಗಿತಗೊಂಡ ಭೂಸ್ವಾಧೀನ ಪ್ರಕ್ರಿಯೆಯನ್ನು ಮರು ಆರಂಭಿಸಬೇಕೆಂದು ಶಾಸಕ ಶರತ್ ಬಚ್ಚೇಗೌಡ ಅವರು ಸಚಿವ ಎಂ.ಬಿ. ಪಾಟೀಲ ಅವರಿಗೆ ಮನವಿ ಮಾಡಿದ್ದಾರೆ.
Last Updated 29 ಅಕ್ಟೋಬರ್ 2025, 2:18 IST
ನಂದಗುಡಿ ಕೈಗಾರಿಕಾ ಪ್ರದೇಶ|ಭೂಸ್ವಾಧೀನ ಆರಂಭಿಸಿ: ಸಚಿವರಿಗೆ ಶರತ್ ಬಚ್ಚೇಗೌಡ ಮನವಿ

ಬೆಂಗಳೂರು | ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ: ಮಾಹಿತಿ ನಿರಾಕರಿಸಿದ 6 ಲಕ್ಷ ಕುಟುಂಬ

ಜಿಬಿಎ ವ್ಯಾಪ್ತಿಯಲ್ಲಿ ಶೇ 65ರ ಗಡಿ ದಾಟಿದ ಪ್ರಗತಿ
Last Updated 29 ಅಕ್ಟೋಬರ್ 2025, 0:00 IST
ಬೆಂಗಳೂರು | ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ: ಮಾಹಿತಿ ನಿರಾಕರಿಸಿದ 6 ಲಕ್ಷ ಕುಟುಂಬ
ADVERTISEMENT

ಸಚಿವ ಸ್ಥಾನದಿಂದ ಸಮುದಾಯ ಉದ್ಧಾರ ಆಗದು: ಬಸವಜಯ ಮೃತ್ಯುಂಜಯ ಸ್ವಾಮೀಜಿ

Lingayat Reservation: ‘ಸಚಿವ ಸ್ಥಾನದಿಂದ ಸಮುದಾಯಕ್ಕೆ ನ್ಯಾಯ ಸಿಗುವುದಿಲ್ಲ, ಮೀಸಲಾತಿಯೇ ಮುಖ್ಯ’ ಎಂದು ಬಾಗಲಕೋಟೆಯಲ್ಲಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ವಚನಾನಂದ ಸ್ವಾಮೀಜಿಯು ಕಾನೂನು ಹೋರಾಟವನ್ನೂ ಉಲ್ಲೇಖಿಸಿದರು.
Last Updated 28 ಅಕ್ಟೋಬರ್ 2025, 23:30 IST
ಸಚಿವ ಸ್ಥಾನದಿಂದ ಸಮುದಾಯ ಉದ್ಧಾರ ಆಗದು: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಯಾದಗಿರಿ | ಮದುವೆ ಆಮಿಷ: ಬಾಲಕಿ ಮೇಲೆ ಅತ್ಯಾಚಾರ

POCSO Case: ಯಾದಗಿರಿಯಲ್ಲಿ 13 ವರ್ಷದ ಬಾಲಕಿ ಮೇಲೆ ಮದುವೆ ಆಮಿಷ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸಂಬಂಧಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 28 ಅಕ್ಟೋಬರ್ 2025, 23:30 IST
ಯಾದಗಿರಿ | ಮದುವೆ ಆಮಿಷ: ಬಾಲಕಿ ಮೇಲೆ ಅತ್ಯಾಚಾರ

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ: ಗೋವಿಂದಸ್ವಾಮಿ ನೇಮಕಾತಿ ರದ್ದು

Cultural Academy: ಇಂಧನ ಇಲಾಖೆ ನೌಕರರಾಗಿರುವ ಕಾರಣ ಹಾಗೂ ಸಮಿತಿಯಲ್ಲಿ ಸಮನ್ವಯದ ಕೊರತೆಯಿಂದ, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಎ.ಆರ್. ಗೋವಿಂದಸ್ವಾಮಿ ನೇಮಕಾತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರದ್ದುಗೊಳಿಸಿದೆ.
Last Updated 28 ಅಕ್ಟೋಬರ್ 2025, 23:30 IST
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ: ಗೋವಿಂದಸ್ವಾಮಿ ನೇಮಕಾತಿ ರದ್ದು
ADVERTISEMENT
ADVERTISEMENT
ADVERTISEMENT