ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಧಾರವಾಡ: ಗಾಯಕ ರಾಮಕುಮಾರ ಶಿಂಧೆ ಇನ್ನಿಲ್ಲ

Singer Ramkumar Shinde: ಹುಬ್ಬಳ್ಳಿಯ ಗಾಯಕ ರಾಮಕುಮಾರ ಶಿಂಧೆ (83) ಬೆಂಗಳೂರಿನಲ್ಲಿ ಹೃದಯ ಸ್ತಂಭನದಿಂದ ಮಂಗಳವಾರ ನಿಧನರಾದರು. ಸಂಗೀತ, ಗಾಯನದಲ್ಲಿ ಛಾಪು ಮೂಡಿಸಿದ್ದ ಇವರು ಬಸವಣ್ಣನವರ ವಚನಗಳನ್ನು ಹಿಂದಿಗೆ ಅನುವಾದಿಸಿ ವಿದೇಶಗಳಲ್ಲಿ ಪರಿಚಯಿಸಿದ್ದರು.
Last Updated 30 ಡಿಸೆಂಬರ್ 2025, 14:37 IST
ಧಾರವಾಡ: ಗಾಯಕ ರಾಮಕುಮಾರ ಶಿಂಧೆ ಇನ್ನಿಲ್ಲ

ಹಣ ಅಕ್ರಮ ವರ್ಗಾವಣೆ ಪ್ರಕರಣ: ಚಿತ್ರದುರ್ಗದ ಶಾಸಕ ವೀರೇಂದ್ರಗೆ ಜಾಮೀನು

KC Veerendra Bail: ಹಣ ಅಕ್ರಮ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿರುವ ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅವರಿಗೆ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
Last Updated 30 ಡಿಸೆಂಬರ್ 2025, 14:35 IST
ಹಣ ಅಕ್ರಮ ವರ್ಗಾವಣೆ ಪ್ರಕರಣ: ಚಿತ್ರದುರ್ಗದ ಶಾಸಕ ವೀರೇಂದ್ರಗೆ ಜಾಮೀನು

ಬೆಂಗಳೂರು: ಸುತ್ತಿಗೆಯಿಂದ ಹೊಡೆದು ಗಾರೆ ಕೆಲಸಗಾರನ ಕೊಲೆ

Bengaluru Crime: ಜೆ.ಪಿ. ನಗರದ 8ನೇ ಹಂತದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮದ್ಯದ ಅಮಲಿನಲ್ಲಿ ಗಾರೆ ಕೆಲಸಗಾರರ ನಡುವೆ ನಡೆದ ಗಲಾಟೆಯು ಕೊಲೆಯಲ್ಲಿ ಅಂತ್ಯವಾಗಿದೆ.
Last Updated 30 ಡಿಸೆಂಬರ್ 2025, 14:26 IST
ಬೆಂಗಳೂರು: ಸುತ್ತಿಗೆಯಿಂದ ಹೊಡೆದು ಗಾರೆ ಕೆಲಸಗಾರನ ಕೊಲೆ

ರಾಯಚೂರು DC ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಸೃಷ್ಟಿಸಿ ವಂಚನೆ: ಯುವಕನ ಬಂಧನ

Raichur Cyber Crime: ಜಿಲ್ಲಾಧಿಕಾರಿ ನಿತೀಶ್‌ಕುಮಾರ ಅವರ ಭಾವಚಿತ್ರವಿರುವ ನಕಲಿ ಫೇಸ್‌ಬುಕ್‌ ಐಡಿ ಸೃಷ್ಟಿಸಿ ಇಬ್ಬರನ್ನು ವಂಚಿಸಿದ್ದ ರಾಜಸ್ಥಾನ ಮೂಲದ ಯುವಕನನ್ನು ರಾಯಚೂರು ಸೈಬರ್‌ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 30 ಡಿಸೆಂಬರ್ 2025, 14:06 IST
ರಾಯಚೂರು DC ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಸೃಷ್ಟಿಸಿ ವಂಚನೆ: ಯುವಕನ ಬಂಧನ

Video| ಸುಳ್ವಾಡಿ ದುರಂತಕ್ಕೆ 7 ವರ್ಷ: ಮರೀಚಿಕೆಯಾದ ಪರಿಹಾರ

Video| ಸುಳ್ವಾಡಿ ದುರಂತಕ್ಕೆ 7 ವರ್ಷ: ಮರೀಚಿಕೆಯಾದ ಪರಿಹಾರ
Last Updated 30 ಡಿಸೆಂಬರ್ 2025, 14:04 IST
Video| ಸುಳ್ವಾಡಿ ದುರಂತಕ್ಕೆ 7 ವರ್ಷ: ಮರೀಚಿಕೆಯಾದ ಪರಿಹಾರ

ಗ್ಯಾರಂಟಿ ವಿರೋಧಿಸುವವರು ಸಂವಿಧಾನ, ಬಸವ ಪರಂಪರೆಯ ವಿರೋಧಿಗಳು: ವಾಸು ಎಚ್‌.ವಿ

Guarantee Utsav Bidar: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ವಿರೋಧಿಸುವವರು ಸಂವಿಧಾನ ಹಾಗೂ ಬಸವ ಪರಂಪರೆಯ ವಿರೋಧಿಗಳು ಎಂದು ಹಿರಿಯ ಪತ್ರಕರ್ತ ವಾಸು ಎಚ್‌.ವಿ. ಅವರು ಜಿಲ್ಲಾಮಟ್ಟದ ಗ್ಯಾರಂಟಿ ಉತ್ಸವದಲ್ಲಿ ಮಾತನಾಡುತ್ತಾ ತಿಳಿಸಿದರು.
Last Updated 30 ಡಿಸೆಂಬರ್ 2025, 13:50 IST
ಗ್ಯಾರಂಟಿ ವಿರೋಧಿಸುವವರು ಸಂವಿಧಾನ, ಬಸವ ಪರಂಪರೆಯ ವಿರೋಧಿಗಳು: ವಾಸು ಎಚ್‌.ವಿ

ಅಭಿವೃದ್ಧಿ ಎಂಬುದೇ ಶಾಪವಾಗಿ ಪರಿಣಮಿಸುತ್ತಿದೆ: ಸಾಹಿತಿ ರಹಮತ್ ತರೀಕೆರೆ ಅಭಿಮತ

Development vs Environment: ಕಾರ್ಖಾನೆಗಳು, ಆಣೆಕಟ್ಟುಗಳ ನಿರ್ಮಾಣ ಎಂಬುದು ಈ ಹಿಂದೆ ಅಭಿವೃದ್ಧಿ ಎಂದು ಕರೆಸಿಕೊಳ್ಳುತ್ತಿತ್ತು. ಅವನ್ನು ವರವೆಂದು ಸ್ವೀಕರಿಸಲಾಗುತ್ತಿತ್ತು. ಆದರೆ ಅಂತಹ ಅಭಿವೃದ್ಧಿ ಹೆಸರಿನ ವರಗಳೇ ಇಂದು ಕ್ಯಾನ್ಸರ್‌ನಂತೆ ಶಾಪವಾಗುತ್ತಿವೆ.
Last Updated 30 ಡಿಸೆಂಬರ್ 2025, 12:31 IST
ಅಭಿವೃದ್ಧಿ ಎಂಬುದೇ ಶಾಪವಾಗಿ ಪರಿಣಮಿಸುತ್ತಿದೆ: ಸಾಹಿತಿ ರಹಮತ್ ತರೀಕೆರೆ ಅಭಿಮತ
ADVERTISEMENT

ಮುಳ್ಳುಕಂಟೆಯಲ್ಲಿ ನವಜಾತ ಹೆಣ್ಣು ಶಿಶು: ಅಮ್ಮನ ಎದೆಹಾಲು ಇಲ್ಲದೆ ಒದ್ದಾಡಿದ ಕೂಸು

Koppala Newborn: ಕೊಪ್ಪಳ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ಪ್ರಸಾದ ನಿಲಯದ ಸಮೀಪದ ಮುಳ್ಳುಕಂಟೆಯಲ್ಲಿ ಮಂಗಳವಾರ ನವಜಾತು ಹೆಣ್ಣು ಶಿಶು ಪತ್ತೆಯಾಗಿದ್ದು, ಸಾರ್ವಜನಿಕರ ಕಾಳಜಿಯಿಂದ ಮಗು ಬದುಕುಳಿದಿದೆ.
Last Updated 30 ಡಿಸೆಂಬರ್ 2025, 12:24 IST
ಮುಳ್ಳುಕಂಟೆಯಲ್ಲಿ ನವಜಾತ ಹೆಣ್ಣು ಶಿಶು: ಅಮ್ಮನ ಎದೆಹಾಲು ಇಲ್ಲದೆ ಒದ್ದಾಡಿದ ಕೂಸು

ಬೆಂಗಳೂರಿನ ಕಿಂಗ್ಸ್ ಕ್ಲಬ್ ನಾಗರಬಾವಿಯಲ್ಲಿ 'ಟ್ರೋಪಿಕಲ್ ನ್ಯೂ ಇಯರ್ 2026'ಸಂಭ್ರಮ

Tropical New Year 2026: ಬೆಂಗಳೂರಿನ ಕಿಂಗ್ಸ್ ಕ್ಲಬ್ ನಾಗರಬಾವಿಯಲ್ಲಿ 2026ರ ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲು ವೇದಿಕೆ ಸಿದ್ಧಗೊಂಡಿದೆ.
Last Updated 30 ಡಿಸೆಂಬರ್ 2025, 11:26 IST
ಬೆಂಗಳೂರಿನ ಕಿಂಗ್ಸ್ ಕ್ಲಬ್ ನಾಗರಬಾವಿಯಲ್ಲಿ 'ಟ್ರೋಪಿಕಲ್ ನ್ಯೂ ಇಯರ್ 2026'ಸಂಭ್ರಮ

ಬೀದರ್‌ | ಅಕ್ಕ ಪಡೆಯಿಂದ ಮಕ್ಕಳು, ಮಹಿಳೆಯರಿಗೆ ಸುರಕ್ಷತೆ: ಸಚಿವ ಈಶ್ವರ ಖಂಡ್ರೆ

‘ಅಕ್ಕ ಪಡೆ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗುವ ಮೂಲಕ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷತೆ ಒದಗಿಸುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
Last Updated 30 ಡಿಸೆಂಬರ್ 2025, 11:06 IST
ಬೀದರ್‌ | ಅಕ್ಕ ಪಡೆಯಿಂದ ಮಕ್ಕಳು, ಮಹಿಳೆಯರಿಗೆ ಸುರಕ್ಷತೆ: ಸಚಿವ ಈಶ್ವರ ಖಂಡ್ರೆ
ADVERTISEMENT
ADVERTISEMENT
ADVERTISEMENT