ಮಂಗಳವಾರ, 30 ಡಿಸೆಂಬರ್ 2025
×
ADVERTISEMENT
ADVERTISEMENT

ಅಭಿವೃದ್ಧಿ ಎಂಬುದೇ ಶಾಪವಾಗಿ ಪರಿಣಮಿಸುತ್ತಿದೆ: ಸಾಹಿತಿ ರಹಮತ್ ತರೀಕೆರೆ ಅಭಿಮತ

Published : 30 ಡಿಸೆಂಬರ್ 2025, 12:31 IST
Last Updated : 30 ಡಿಸೆಂಬರ್ 2025, 12:31 IST
ಫಾಲೋ ಮಾಡಿ
Comments
ಮಾಲಿನ್ಯ ಬಾಧಿತ ಪ್ರದೇಶಗಳು ಗ್ರಾಮಗಳಾಗಿ ಉಳಿದಿಲ್ಲ. ಅಲ್ಲಿಗೆ ಹೋದಾಗ ನನಗೆ ಯುದ್ಧ ಭೂಮಿಯಲ್ಲಿ ಓಡಾಡಿ ಬಂದ ಅನುಭವವಾಯಿತು. ಕಾಲಿಟ್ಟಲ್ಲೆಲ್ಲ ಕಪ್ಪು ಧೂಳು. ಮುಟ್ಟಿದ್ದೆಲ್ಲ ಮಸಿಮಯವಾಗಿಬಿಟ್ಟಿದೆ.
ರಹಮತ್‌ ತರೀಕೆರೆ, ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT