ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಪ್ರೊ ಕಬಡ್ಡಿ: ದಕ್ಷಿಣ ಕನ್ನಡದಲ್ಲಿ ಅರಳಿದ ಪ್ರತಿಭೆಗಳು

ಪ್ರೊ ಕಬಡ್ಡಿ: ನಾಲ್ವರಿಗೆ ಮತ್ತೆ ಮಿಂಚುವ ಅವಕಾಶ; ಪದಾರ್ಪಣೆ ನಿರೀಕ್ಷೆಯಲ್ಲಿ ಇಬ್ಬರು
ವಿಕ್ರಂ ಕಾಂತಿಕೆರೆ
Published : 2 ಡಿಸೆಂಬರ್ 2023, 6:26 IST
Last Updated : 2 ಡಿಸೆಂಬರ್ 2023, 6:26 IST
ಫಾಲೋ ಮಾಡಿ
Comments
ಪ್ರೊ ಕಬಡ್ಡಿಯಲ್ಲಿ 2018ರಿಂದಲೇ ಆಡುತ್ತಿದ್ದೇನೆ. ಆದರೂ ತವರಿನ ತಂಡದಲ್ಲಿ ಆಡಬೇಕೆಂಬ ಆಸೆ ಇತ್ತು. ಬುಲ್ಸ್‌ನಲ್ಲಿ ಅವಕಾಶ ಲಭಿಸಿದ್ದಕ್ಕೆ ಖುಷಿಯಾಗಿದೆ. ಮ್ಯಾಟ್‌ಗೆ ಇಳಿಯುವ ನಿರೀಕ್ಷೆಯಲ್ಲಿದ್ದೇನೆ
ರಕ್ಷಿತ್‌, ಬೆಂಗಳೂರು ಬುಲ್ಸ್ ಆಟಗಾರ
ಡಾ ಕೋಟಾದಡಿ ಆಳ್ವಾಸ್ ಕಾಲೇಜಿಗೆ ಸೇರಿರುವ ಕಬಡ್ಡಿ ಆಟಗಾರರು ಜೂನಿಯರ್, ಸೀನಿಯರ್ ರಾಷ್ಟ್ರೀಯ ಟೂರ್ನಿಗಳಲ್ಲಿ ಸಾಮರ್ಥ್ಯ ತೋರಿದ್ದಾರೆ. ಪ್ರೊ ಕಬಡ್ಡಿ ಮ್ಯಾಟ್‌ ಅವರಿಗೆ ಇನ್ನಷ್ಟು ಹುರುಪು ತುಂಬಲಿದೆ.
ಸತೀಶ್ ನಾಯಕ,ಆಳ್ವಾಸ್ ಕಾಲೇಜಿನ ಕೋಚ್‌
ಗಗನ್ ಉತ್ತಮ ರೈಡರ್. ಅರ್ಪಣಾ ಭಾವ ಮತ್ತು ತಪ್ಪದೇ ಅಭ್ಯಾಸ ಮಾಡುವುದು ಅವರ ವೈಶಿಷ್ಟ್ಯ. ರೈತರ ಕುಟುಂಬದಿಂದ ಬಂದಿರುವ ಅವರಿಗೆ ಭಾರತ ತಂಡಕ್ಕೆ ಆಯ್ಕೆಯಾಗುವ ಅರ್ಹತೆಗಳು ಇವೆ.
ಕೃಷ್ಣಾನಂದ,ಉಜಿರೆ ಎಸ್‌ಡಿಎಂ ಕಾಲೇಜಿನ ಕೋಚ್
ನ್ನಾಗಿ ಅಭ್ಯಾಸ ಮಾಡಿದ್ದೇ ಅಭಿಷೇಕ್‌ ಈ ಹಂತಕ್ಕೆ ಬೆಳೆಯಲು ಕಾರಣ. ಲೆಫ್ಟ್ ಕವರ್‌ನಲ್ಲಿ ಅವರು ತಂಡದ ಆಸ್ತಿ. ಪದಾರ್ಪಣೆ ಪಂದ್ಯದಲ್ಲಿ ಪ್ರದೀಪ್ ನರ್ವಾಲ್‌ ಅವರನ್ನು ಕ್ಯಾಚ್ ಮಾಡಿ ಮಿಂಚಿದ್ದರು.
ನಾಗರಾಜ ನಾಯ್ಕ್, ಸುಳ್ಯ ನೆಹರು ಸ್ಮಾರಕ ಕಾಲೇಜು ಕೋಚ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT