ಅಖಿಲ ಭಾರತ ಟೆನಿಸ್ ಸಂಸ್ಥೆಯು (ಎಐಟಿಎ) ಕೃತಿ ತೋಮರ್, ಅದಿತಿ ಅರೆ ಮತ್ತು ಪ್ರಿಯಾಂಶಿ ಭಂಡಾರಿ ಅವರಿಗೆ ಟೂರ್ನಿಯ ಕ್ವಾಲಿಫೈಯರ್ ಪಂದ್ಯಗಳಿಗೆ ವೈಲ್ಡ್ಕಾರ್ಡ್ ಪ್ರವೇಶ ನೀಡಿದರೆ, ಕೆಎಸ್ಎಲ್ಟಿಎನಿಂದ ಪ್ರಗತಿ ಪ್ರಸಾದ್ ನಾರಾಯಣ್, ಹೃದಯೇಶಿ ಪೈ ಮತ್ತು ಪಿ. ಮೇಘನಾ (ಎಲ್ಲರೂ ಕರ್ನಾಟಕ) ಅವರು ವೈಲ್ಡ್ಕಾರ್ಡ್ ಪಡೆದಿದ್ದಾರೆ.