‘ಮೂಲ ಶೀರ್ಷಿಕೆಗೆ ಅನುಗುಣವಾಗಿ ಕಲಾಕೃತಿಗಳನ್ನು ಪ್ರದರ್ಶಿಸುವಂತೆ ಪರಿಷತ್ತು ಸೂಚಿಸಿತ್ತು. ಆಗ ಅವರು ತಮ್ಮ ಹಿಂದಿನ ಕಲಾಕೃತಿಗಳನ್ನೇ ಪ್ರದರ್ಶಿಸುವುದಾಗಿ ಮಾರ್ಚ್ 21ರಂದು ಪತ್ರ ಬರೆದಿದ್ದರು.ಅದರಂತೆ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲು ವಿಫಲರಾದ ಕಾರಣ ಅವರು ಕಾಯ್ದಿರಿಸುವಿಕೆ ಅದಾಗಿಯೆ ರದ್ದಾಗಿದೆಯೇ ಹೊರತು ಪರಿಷತ್ತು ರದ್ದು ಮಾಡಿಲ್ಲ’ ಎಂದು ಅವರು ವಿವರಿಸಿದ್ದಾರೆ.