ಪತ್ರಿಕಾಗೋಷ್ಠಲ್ಲಿ ಮಾತನಾಡಿದ ಪಕ್ಷದ ಸಂಶೋಧನಾ ತಂಡದ ಮುಖ್ಯಸ್ಥ ಬಸವರಾಜ ಮುದಿಗೌಡರ, ‘ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿರುವುದು, ದೀರ್ಘಾವಧಿ ರಜೆ, ವಿವಿಧ ಕಾರಣಗಳಿಂದ ಜನ ಮತದಾನದಿಂದ ದೂರವಾಗಿದ್ದಾರೆ ಎಂಬ ಕಾರಣಗಳು ತಿಳಿಯಲು ಪಕ್ಷದ ಕಾರ್ಯಕರ್ತರು ಇದೇ 12ರಿಂದ ವಾರ್ಡ್ಗಳಲ್ಲಿ ಸಮೀಕ್ಷೆ ನಡೆಸಲಿದ್ದಾರೆ’ ಎಂದರು.