ಪ್ರಧಾನಿ ನರೇಂದ್ರ ಮೋದಿ ಅವರ ವಿವಿಧ ಕಲ್ಯಾಣ ಯೋಜನೆಗಳ ಕುರಿತು ಜನಜಾಗೃತಿ ಬೆಳೆಸುವುದು ಸಂಘಟನೆಯ ಉದ್ದೇಶ. ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ರಮೇಶ್ ಪೋಖ್ರಿಯಾಲ್, ನರೇಂದ್ರ ತೋಮರ್,ಅಶ್ವಿನಿ ಚೌಬೆ ಅವರು ಸಂಘಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.ಅಗರ್ವಾಲ್ ಕೂಡ ಬಿಜೆಪಿ ಸದಸ್ಯ ಎಂದು ಸಂಘಟನೆ ತನ್ನ ಪ್ರಾಣಾಳಿಕೆಯಲ್ಲಿ ತಿಳಿಸಿದೆ.