‘ಬರುವ ದಿನಗಳಲ್ಲಿ ಮತ್ತೇ ಇಂಥ ಸೋಂಕಿನಿಂದ ಮಾನವ ಸಂಕುಲ ತೊಂದರೆ ಅನುಭವಿಸಬಾರದು ಎಂದಾದರೆ, ವಿಸ್ತೃತ ಸಂಶೋಧನೆ ಅಗತ್ಯ. ಅದರಲ್ಲೂ, ವನ್ಯಜೀವಿಗಳಲ್ಲಿ ಸೇರಿದಂತೆ ಪ್ರಕೃತಿಯಲ್ಲಿರುವ ವೈರಾಣುಗಳಿಂದ ಆಗಬಹುದಾದ ಸಮಸ್ಯೆ ಬಗ್ಗೆ ಬಹಳ ಮುಂಚಿತವಾಗಿಯೇ ಎಚ್ಚರಿಸುವ ಕೆಲಸವಾಗಬೇಕು’ ಎಂದು ಅವರು ಪ್ರತಿಪಾದಿಸಿದ್ದಾರೆ.