<p><strong>ಅಬುಜಾ: </strong>ಕಳೆದ ತಿಂಗಳು ಆಫ್ರಿಕಾದ ಪಶ್ಚಿಮ ಸಮುದ್ರದಲ್ಲಿ ಕಡಲ್ಗಳ್ಳರು ಅಪಹರಿಸಿದ್ದ ಭಾರತದ ವಾಣಿಜ್ಯ ನೌಕೆಯ 20 ಸಿಬ್ಬಂದಿಯ ಪೈಕಿ 19 ಜನರು ಬಿಡುಗಡೆಯಾಗಿದ್ದಾರೆ. ಕಡಲ್ಗಳ್ಳರ ವಶದಲ್ಲಿದ್ದಾಗ ಒಬ್ಬರ ಸಾವು ಸಂಭವಿಸಿದೆ.</p>.<p>ಕಳೆದ ಡಿ.15ರಂದು ಸಿಬ್ಬಂದಿಯನ್ನು ಕಡಲ್ಗಳ್ಳರು ಅಪಹರಿಸಿದ್ದರು. 19 ಸಿಬ್ಬಂದಿಯನ್ನು ಬಿಡಿಸಿಕೊಂಡು ಬಂದ ನೈಜೀರಿಯಾ ಸರ್ಕಾರಕ್ಕೆ ಭಾರತ ಕೃತಜ್ಞತೆ ಸಲ್ಲಿಸಿದೆ.</p>.<p>ಭಾರತ ಸರ್ಕಾರ ಎಲ್ಲ 20 ಸಿಬ್ಬಂದಿಯನ್ನು ಸುರಕ್ಷಿತವಾಗಿ ಕರೆತರಲು ಆದ್ಯತೆ ನೀಡಿತ್ತು. ಆದರೆ ಒಬ್ಬರ ಸಾವು ತೀವ್ರ ನೋವುಂಟು ಮಾಡಿದೆ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಬುಜಾ: </strong>ಕಳೆದ ತಿಂಗಳು ಆಫ್ರಿಕಾದ ಪಶ್ಚಿಮ ಸಮುದ್ರದಲ್ಲಿ ಕಡಲ್ಗಳ್ಳರು ಅಪಹರಿಸಿದ್ದ ಭಾರತದ ವಾಣಿಜ್ಯ ನೌಕೆಯ 20 ಸಿಬ್ಬಂದಿಯ ಪೈಕಿ 19 ಜನರು ಬಿಡುಗಡೆಯಾಗಿದ್ದಾರೆ. ಕಡಲ್ಗಳ್ಳರ ವಶದಲ್ಲಿದ್ದಾಗ ಒಬ್ಬರ ಸಾವು ಸಂಭವಿಸಿದೆ.</p>.<p>ಕಳೆದ ಡಿ.15ರಂದು ಸಿಬ್ಬಂದಿಯನ್ನು ಕಡಲ್ಗಳ್ಳರು ಅಪಹರಿಸಿದ್ದರು. 19 ಸಿಬ್ಬಂದಿಯನ್ನು ಬಿಡಿಸಿಕೊಂಡು ಬಂದ ನೈಜೀರಿಯಾ ಸರ್ಕಾರಕ್ಕೆ ಭಾರತ ಕೃತಜ್ಞತೆ ಸಲ್ಲಿಸಿದೆ.</p>.<p>ಭಾರತ ಸರ್ಕಾರ ಎಲ್ಲ 20 ಸಿಬ್ಬಂದಿಯನ್ನು ಸುರಕ್ಷಿತವಾಗಿ ಕರೆತರಲು ಆದ್ಯತೆ ನೀಡಿತ್ತು. ಆದರೆ ಒಬ್ಬರ ಸಾವು ತೀವ್ರ ನೋವುಂಟು ಮಾಡಿದೆ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>