‘ಕೊರೊನಾ ಸೋಂಕು ಸೃಷ್ಟಿಸಿದ ತಲ್ಲಣದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಮರೆತು ಸರ್ಕಾರಕ್ಕೆ ಬೆಂಬಲ ನೀಡಬೇಕಿತ್ತು. ಸಂಕಷ್ಟ ಎದುರಿಸಲು ವಿರೋಧ ಪಕ್ಷ ಕೈ ಜೋಡಿಸಿದ್ದರೆ ರಾಜ್ಯ ಮೆಚ್ಚುತ್ತಿತ್ತು. ಆದರೆ, ಹುಳುಕು ಹುಡುಕುವ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಸಿದ್ದರಾಮಯ್ಯ ಅವರಿಗೆ ಜನರೇ ಛೀಮಾರಿ ಹಾಕುತ್ತಾರೆ’ ಎಂದು ಹೇಳಿದರು.