ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಕೋಲಾರ: ಬಿಸಿಲಿಗೆ ಬಸವಳಿದ ಜನ

ತಾಲ್ಲೂಕಿನ ಕೆಲವು ಕಡೆಗಳಲ್ಲಿ ಬುಧವಾರ 40° ಉಷ್ಣತೆಯ ಪ್ರಮಾಣ ದಾಖಲಾಗಿದ್ದರಿಂದ ಜನ ಬಿಸಿಲು ಹಾಗೂ ಬಿಸಿ ಗಾಳಿಗೆ ಬಸವಳಿದರು.
Last Updated 1 ಮೇ 2024, 13:34 IST
ಕೋಲಾರ: ಬಿಸಿಲಿಗೆ ಬಸವಳಿದ ಜನ

ಬಂಗಾರಪೇಟೆ | ಬರ: ಮೇವು, ನೀರಿಗೆ ತತ್ತರ

ಬಂಗಾರಪೇಟೆ ತಾಲ್ಲೂಕಿನಲ್ಲಿ ರಣಬಿಸಿಲು ಬಾಧಿಸುತ್ತಿದ್ದು, ಜನ–ಜಾನುವಾರುಗಳಿಗೆ ಮೇವು, ನೀರಿಗೆ ಆಹಾಕಾರ ಶುರುವಾಗಿದೆ.
Last Updated 1 ಮೇ 2024, 6:07 IST
ಬಂಗಾರಪೇಟೆ | ಬರ: ಮೇವು, ನೀರಿಗೆ ತತ್ತರ

ವೇಮಗಲ್: ಅದ್ದೂರಿ ಹೂವಿನ ಕರಗ ಮಹೋತ್ಸವ

ವೇಮಗಲ್ ಪಟ್ಟಣದ ಧರ್ಮರಾಯಸ್ವಾಮಿ ದ್ರೌಪದಮ್ಮ ದೇವಿಯ 49ನೇ ವರ್ಷದ ಹಸಿ ಕರಗ ಮಹೋತ್ಸವ ಸೋಮವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು.
Last Updated 30 ಏಪ್ರಿಲ್ 2024, 14:38 IST
ವೇಮಗಲ್: ಅದ್ದೂರಿ ಹೂವಿನ ಕರಗ ಮಹೋತ್ಸವ

ದ್ವಿತೀಯ ಪಿಯುಸಿ ಪರೀಕ್ಷೆ; ಇತಿಹಾಸಕ್ಕೆ 44, ಭೌತ ವಿಜ್ಞಾನಕ್ಕೆ 55 ಮಂದಿ ಗೈರು

ಎರಡನೇ ದಿನವೂ ಸುಗಮ ಪರೀಕ್ಷೆ
Last Updated 30 ಏಪ್ರಿಲ್ 2024, 14:37 IST
fallback

19 ಶಾಸಕರ ಭವಿಷ್ಯನಾ? ಪ್ರಜ್ವಲ್, ರೇವಣ್ಣನಾ?- ಶಾಸಕ ಸಮೃದ್ಧಿ ಮಂಜುನಾಥ್‌ ಪ್ರಶ್ನೆ

'ಜೆಡಿಎಸ್‌ನ 19 ಶಾಸಕರ ಭವಿಷ್ಯ ಮುಖ್ಯವೇ ಅಥವಾ ನಿಮ್ಮ ಕುಟುಂಬದ ರೇವಣ್ಣ ಹಾಗೂ ಪ್ರಜ್ವಲ್ ಭವಿಷ್ಯ ಮುಖ್ಯವೋ ತೀರ್ಮಾನಿಸಿ' ಎಂದು ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಸೋಮವಾರ ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.
Last Updated 29 ಏಪ್ರಿಲ್ 2024, 15:03 IST
19 ಶಾಸಕರ ಭವಿಷ್ಯನಾ? ಪ್ರಜ್ವಲ್, ರೇವಣ್ಣನಾ?- ಶಾಸಕ ಸಮೃದ್ಧಿ ಮಂಜುನಾಥ್‌ ಪ್ರಶ್ನೆ

ಹೆಚ್ಚಿದ ತಾಪಮಾನ, ತಗ್ಗಿದ ಪೂರೈಕೆ | ₹ 220 ಕ್ಕೇರಿದ ಕೆ.ಜಿ ಬೀನ್ಸ್‌!

ಹೆಚ್ಚಿದ ತಾಪಮಾನ, ತಗ್ಗಿದ ಪೂರೈಕೆ; ಬಹುತೇಕ ತರಕಾರಿಗಳ ದರ ಗಗನಮುಖಿ
Last Updated 29 ಏಪ್ರಿಲ್ 2024, 14:25 IST
ಹೆಚ್ಚಿದ ತಾಪಮಾನ, ತಗ್ಗಿದ ಪೂರೈಕೆ | ₹ 220 ಕ್ಕೇರಿದ ಕೆ.ಜಿ ಬೀನ್ಸ್‌!

ಕೋಲಾರ | ದ್ವಿತೀಯ ಪಿಯುಸಿ ಪರೀಕ್ಷೆ-2; ಕನ್ನಡ ಪರೀಕ್ಷೆ 115 ಮಂದಿ ಗೈರು

ದ್ವಿತೀಯ ಪಿಯುಸಿ ಪರೀಕ್ಷೆ-2; ಮೊದಲ ದಿನ ಸುಗಮ
Last Updated 29 ಏಪ್ರಿಲ್ 2024, 14:13 IST
fallback
ADVERTISEMENT

ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಆಗ್ರಹ

'ಜೆಡಿಎಸ್ ನ 19 ಶಾಸಕರ ಭವಿಷ್ಯ ಬೇಕೋ? ತಮ್ಮ ಕುಟುಂಬದ ರೇವಣ್ಣ ಹಾಗೂ ಪ್ರಜ್ವಲ್ ಮುಖ್ಯವೋ ತೀರ್ಮಾನಿಸಿ' ಎಂದು ಮುಳಬಾಗಿಲು ಕ್ಷೇತ್ರದ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಆಗ್ರಹಿಸಿದ್ದಾರೆ.
Last Updated 29 ಏಪ್ರಿಲ್ 2024, 7:35 IST
ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಆಗ್ರಹ

ಕೋಲಾರ ಲೋಕಸಭೆ ಕ್ಷೇತ್ರ | ಎಲ್ಲಿ ಯಾರಿಗೆಷ್ಟು ಲೀಡ್‌, ಯಾರಿಗೆ ಹೊಡೆತ?

ಬಿಸಿಲ ಧಗೆ ಮೀರಿಸುತ್ತಿರುವ ‘ಲೋಕ’ ಲೆಕ್ಕಾಚಾರದ ಕಾವು; ಅಭ್ಯರ್ಥಿಗಳ ಎದೆಯಲ್ಲಿ ಢವಢವ
Last Updated 29 ಏಪ್ರಿಲ್ 2024, 7:34 IST
ಕೋಲಾರ  ಲೋಕಸಭೆ ಕ್ಷೇತ್ರ | ಎಲ್ಲಿ ಯಾರಿಗೆಷ್ಟು ಲೀಡ್‌, ಯಾರಿಗೆ ಹೊಡೆತ?

ಮಾಲೂರು: ಪಾಳುಬಿದ್ದ ಹಳ್ಳಿ ಸೊಗಡಿನ ಏಕೈಕ ಉದ್ಯಾನ

ಮಾಲೂರು ವೈಟ್‌ಗಾರ್ಡನ್‌ನಲ್ಲಿ ₹55ಲಕ್ಷ ವೆಚ್ಚದಲ್ಲಿ ನಿರ್ಮಾಣ l ರಕ್ಷಣೆ ಇಲ್ಲದೇ ಕಲಾಕೃತಿಗಳು ಹಾಳು
Last Updated 29 ಏಪ್ರಿಲ್ 2024, 7:30 IST
ಮಾಲೂರು: ಪಾಳುಬಿದ್ದ ಹಳ್ಳಿ ಸೊಗಡಿನ ಏಕೈಕ ಉದ್ಯಾನ
ADVERTISEMENT