<p><strong>ಹೃಷಿಕೇಷ:</strong> ಲಾಕ್ಡೌನ್ನಿಂದಾಗಿ ಎರಡೂವರೆ ತಿಂಗಳ ನಂತರ ಪ್ರಸಿದ್ಧ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದ ಬಿಜ್ರಾನಿ, ಧೇಲಾ, ಜಿರ್ನಾ ವಲಯಗಳನ್ನು ಶನಿವಾರ ಪ್ರವಾಸಿಗರಿಗಾಗಿ ತೆರೆಯಲಾಯಿತು.</p>.<p>ಮಳೆಗಾಲದ ಕಾರಣಕ್ಕೆ ಜೂನ್ 15ರಿಂದಲೇ ಧಿಕಲಾ ವಲಯವನ್ನು ಮುಚ್ಚಲಾಗಿತ್ತು. ಮೊದಲು ಸಫಾರಿಗೆ ಆರು ಮಂದಿಗೆ ಅವಕಾಶವಿತ್ತು. ಈಗ ಇದರ ಸಂಖ್ಯೆಯನ್ನು ಚಾಲಕ ಹಾಗೂ ಮಾರ್ಗದರ್ಶಕ ಸೇರಿ ನಾಲ್ಕಕ್ಕೆ ಇಳಿಸಲಾಗಿದೆ. ಅಂತರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಾರ್ಬೆಟ್ನ ಉಪ ನಿರ್ದೇಶಕ ಕಲ್ಯಾಣಿ ನೇಜಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೃಷಿಕೇಷ:</strong> ಲಾಕ್ಡೌನ್ನಿಂದಾಗಿ ಎರಡೂವರೆ ತಿಂಗಳ ನಂತರ ಪ್ರಸಿದ್ಧ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದ ಬಿಜ್ರಾನಿ, ಧೇಲಾ, ಜಿರ್ನಾ ವಲಯಗಳನ್ನು ಶನಿವಾರ ಪ್ರವಾಸಿಗರಿಗಾಗಿ ತೆರೆಯಲಾಯಿತು.</p>.<p>ಮಳೆಗಾಲದ ಕಾರಣಕ್ಕೆ ಜೂನ್ 15ರಿಂದಲೇ ಧಿಕಲಾ ವಲಯವನ್ನು ಮುಚ್ಚಲಾಗಿತ್ತು. ಮೊದಲು ಸಫಾರಿಗೆ ಆರು ಮಂದಿಗೆ ಅವಕಾಶವಿತ್ತು. ಈಗ ಇದರ ಸಂಖ್ಯೆಯನ್ನು ಚಾಲಕ ಹಾಗೂ ಮಾರ್ಗದರ್ಶಕ ಸೇರಿ ನಾಲ್ಕಕ್ಕೆ ಇಳಿಸಲಾಗಿದೆ. ಅಂತರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಾರ್ಬೆಟ್ನ ಉಪ ನಿರ್ದೇಶಕ ಕಲ್ಯಾಣಿ ನೇಜಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>