2. ಇದು ಕಾನೂನು ಜಾರಿ ಮಾಡಿದ ಕರ್ಫ್ಯೂ ಅಲ್ಲ. ಜನ ಹಿತಕ್ಕಾಗಿಸ್ವಇಚ್ಛೆಯಿಂದ ಪಾಲ್ಗೊಳ್ಳಬೇಕು. ದೇಶದ ಹಲವಾರು ರಾಜ್ಯಗಳು ಜನತಾ ಕರ್ಫ್ಯೂಗೆ ಬೆಂಬಲ ನೀಡಿದ್ದು, ಅಂಗಡಿಗಳನ್ನು ಮುಚ್ಚಲು ಆದೇಶಿಸಿವೆ.
3.ತುರ್ತು ಸೇವೆಗಳಾದ ಅಗ್ನಿಶಾಮಕ, ಆ್ಯಂಬುಲೆನ್ಸ್ ಮತ್ತು ಆಸ್ಪತ್ರೆಗಳು ಎಂದಿನಂತೆ ಕಾರ್ಯವೆಸಗಲಿವೆ. ಅಗತ್ಯ ಬಂದರೆ ಮನೆಯಿಂದ ಹೊರಗೆ ಹೋಗುವ ಬದಲು ಸಹಾಯವಾಣಿ ಬಳಸಬಹುದು.