ಭಾರತದಲ್ಲಿ ಸ್ವಾತಂತ್ರ್ಯಹಾಗೂ ಸಂವಿಧಾನದೃಷ್ಟಿಯಲ್ಲಿ ಎಲ್ಲರೂ ಸಮಾನರೆ, ಎಲ್ಲರೂ ಸೇರಿಯೇ ಭಾರತ, ಇಲ್ಲಿ ಯಾವುದೇ ಧರ್ಮ, ಭಾಷೆ, ಬಣ್ಣ, ಜನಾಂಗದ ಭೇದ ಮಾಡುವಂತಿಲ್ಲ. ವಿವಿಧ ಘಟನೆಗಳಲ್ಲಿ ಉದ್ರೇಕಗೊಂಡ ಗುಂಪು ಹಲವರನ್ನು ಕೊಲೆ ಮಾಡಿದ ಕುರಿತು ಮಾತನಾಡಿದ ತರೂರ್, ಗೋಮಾಂಸದ ಹೆಸರಿನಲ್ಲಿ ಹಲವರನ್ನು ಕೊಲೆ ಮಾಡಲಾಗಿದೆ. ಕೊಲ್ಲುವ ಹಕ್ಕನ್ನು ಇವರಿಗೆ ಕೊಟ್ಟವರಾರು ಎಂದು ಪ್ರಶ್ನಿಸಿದರು.