ಈ ನೇಮಕದ ಆದೇಶ ಪ್ರಶ್ನಿಸಿ ಆಳ್ವಾ ಕುಟುಂಬದವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್, ಪರಿಷತ್ ಹೊರಡಿಸಿದ್ದ ನೇಮಕ ಆದೇಶವನ್ನು ವಜಾಗೊಳಿಸಿತ್ತು. ಅಲ್ಲದೆ, ಕರ್ನಾಟಕ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಅಧಿನಿಯಮ–1997ರ ಅನ್ವಯ ನಿರ್ಧಾರ ಕೈಗೊಳ್ಳುವಂತೆ ಪರಿಷತ್ಗೆ ಮತ್ತೆ ಸೂಚಿಸಿತ್ತು.