ಸೋಮವಾರ 38ನೇ ದಿನದ ಕಲಾಪ ನಡೆಯಿತು.ರಾಮ್ ಲಲ್ಲಾ ಪರ ವಕೀಲ ಸಿ.ಎಸ್. ವೈದ್ಯನಾಥನ್ ಅವರು ಈ ಆರೋಪವನ್ನು ತಳ್ಳಿಹಾಕಿದ್ದಾರೆ. ರಾಮ್ ಲಲ್ಲಾ ಪ್ರತಿನಿಧಿಸುವ ಮತ್ತೊಬ್ಬ ವಕೀಲ ಹಾಗೂ ಮಾಜಿ ಅಟಾರ್ನಿ ಜನರಲ್ ಕೆ. ಪರಾಶರನ್ ಅವರೂ ಆರೋಪವನ್ನು ಅಲ್ಲಗಳೆದರು. ಇಂತಹ ಹೇಳಿಕೆ ನೀಡುವ ಮೂಲಕ ತುಂಬಿದ ನ್ಯಾಯಾಲಯದಲ್ಲಿ ಗಮನ ಸೆಳೆಯಲು ಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.