‘ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಭಾರತದ ನಡೆಗೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದು’ ಎಂದು ಶುಕ್ರವಾರ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬೆದರಿಕೆಯ ಸಂದೇಶ ರವಾನಿಸಿದ್ದರು.ಜೊತೆಗೆ ಪಾಕಿಸ್ತಾನದಸೇನಾ ಮುಖ್ಯಸ್ಥಜನರಲ್ ಖಮರ್ ಜಾವೇದ್, ‘ಕಾಶ್ಮೀರಕ್ಕಾಗಿ ನಾವು ಯಾವ ಹಂತಕ್ಕಾಗಿಹೋಗುತ್ತೇವೆ’ ಎಂದಿದ್ದರು.