ಈ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೆಂಪು ವಲಯಗಳಿಂದ ಬರುವವರು ಸೋಂಕು ಹರಡುವ ಅಪಾಯವಿದೆ. ಜನರು, ಅದರಲ್ಲೂ ಕ್ವಾರಂಟೈನ್ನಲ್ಲಿರುವವರು ಆರೋಗ್ಯ ಇಲಾಖೆಯ ನಿರ್ದೇಶನಗಳನ್ನು ಪಾಲಿಸದಿದ್ದಲ್ಲಿ ಸಮುದಾಯ ಪ್ರಸರಣದ ಅಪಾಯ ಹೆಚ್ಚಿದೆ. ಕೆಂಪು ವಲಯಗಳಿಂದ ಬರುವವರು ರೂಮ್ ಕ್ವಾರಂಟೈನ್ನಲ್ಲಿ ಇರಬೇಕು ಎಂದು ಹೇಳಿದ್ದಾರೆ.