<p>1954ರಲ್ಲಿ ಟಿಬೆಟ್ ಅನ್ನು ಚೀನಾಕ್ಕೆ ಹಸ್ತಾಂತರಿಸುವ ಒಪ್ಪಂದಕ್ಕೆ ನೆಹರು ಸಹಿ ಮಾಡಿದರು ಎಂದು ಟೀಕಿಸಲಾಗುತ್ತಿದೆ. ಆದರೆ, ಟಿಬೆಟ್ ಅನ್ನು ನಾಲ್ಕು ಭಾಗಗಳಾಗಿ ವಿಭಜಿಸಿ, ಅವುಗಳಲ್ಲಿ ಮೂರನ್ನು ಚೀನಾ ಜತೆ ವಿಲೀನ ಮಾಡುವ ಒಪ್ಪಂದಕ್ಕೆ ವಾಜಪೇಯಿ ಸಹಿ ಮಾಡಿದ್ದರು ಎಂಬುದನ್ನು ಮರೆಯಬಾರದು</p>.<p>-<strong>ಸುಬ್ರಮಣಿಯನ್ ಸ್ವಾಮಿ, <span class="Designate">ಬಿಜೆಪಿ ಮುಖಂಡ</span></strong></p>.<p>ಭಾರತದ ಕಾಯಂ ಸದಸ್ಯತ್ವವನ್ನು ನೆಹರು ಅವರು ಚೀನಾಕ್ಕೆ ಬಿಟ್ಟುಕೊಟ್ಟಿರಲಿಲ್ಲ. ವಿಶ್ವಸಂಸ್ಥೆ ರಚನೆಯಾದ 1945ರಿಂದಲೇ ಭದ್ರತಾ ಮಂಡಳಿಯಲ್ಲಿ ಚೀನಾ ಕಾಯಂ ಸದಸ್ಯತ್ವ ಹೊಂದಿತ್ತು. ಬಿಜೆಪಿ ಸದಾ ಭೂತಕಾಲದ ವಿಷಯಗಳನ್ನಿಟ್ಟುಕೊಂಡೇ ಹೋರಾಡುತ್ತದೆ. ಏಕೆಂದರೆ ಅದು ವರ್ತಮಾನದಲ್ಲಿ ಸಂಪೂರ್ಣ ವಿಫಲವಾಗಿದೆ</p>.<p>-<strong>ಶಶಿ ತರೂರ್, <span class="Designate">ಕಾಂಗ್ರೆಸ್ ಸಂಸದ</span></strong></p>.<p>ಒಬ್ಬರು ರಾಜಕಾರಣದಲ್ಲಿ ವಿಫಲರಾಗಿದ್ದಾರೆ, ಮತ್ತೊಬ್ಬರು ಮೇಲೇಳುವ ಲಕ್ಷಣವೇ ಇಲ್ಲ. ಒಬ್ಬರಿಗಿಂತ ಇಬ್ಬರು ಲೇಸು ಎಂದು ಕಾಂಗ್ರೆಸ್ ನಂಬಿದಂತಿದೆ</p>.<p>(ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬಗ್ಗೆ)</p>.<p><strong>ಅರುಣ್ ಜೇಟ್ಲಿ, <span class="Designate">ಬಿಜೆಪಿ ಮುಖಂಡ</span></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>1954ರಲ್ಲಿ ಟಿಬೆಟ್ ಅನ್ನು ಚೀನಾಕ್ಕೆ ಹಸ್ತಾಂತರಿಸುವ ಒಪ್ಪಂದಕ್ಕೆ ನೆಹರು ಸಹಿ ಮಾಡಿದರು ಎಂದು ಟೀಕಿಸಲಾಗುತ್ತಿದೆ. ಆದರೆ, ಟಿಬೆಟ್ ಅನ್ನು ನಾಲ್ಕು ಭಾಗಗಳಾಗಿ ವಿಭಜಿಸಿ, ಅವುಗಳಲ್ಲಿ ಮೂರನ್ನು ಚೀನಾ ಜತೆ ವಿಲೀನ ಮಾಡುವ ಒಪ್ಪಂದಕ್ಕೆ ವಾಜಪೇಯಿ ಸಹಿ ಮಾಡಿದ್ದರು ಎಂಬುದನ್ನು ಮರೆಯಬಾರದು</p>.<p>-<strong>ಸುಬ್ರಮಣಿಯನ್ ಸ್ವಾಮಿ, <span class="Designate">ಬಿಜೆಪಿ ಮುಖಂಡ</span></strong></p>.<p>ಭಾರತದ ಕಾಯಂ ಸದಸ್ಯತ್ವವನ್ನು ನೆಹರು ಅವರು ಚೀನಾಕ್ಕೆ ಬಿಟ್ಟುಕೊಟ್ಟಿರಲಿಲ್ಲ. ವಿಶ್ವಸಂಸ್ಥೆ ರಚನೆಯಾದ 1945ರಿಂದಲೇ ಭದ್ರತಾ ಮಂಡಳಿಯಲ್ಲಿ ಚೀನಾ ಕಾಯಂ ಸದಸ್ಯತ್ವ ಹೊಂದಿತ್ತು. ಬಿಜೆಪಿ ಸದಾ ಭೂತಕಾಲದ ವಿಷಯಗಳನ್ನಿಟ್ಟುಕೊಂಡೇ ಹೋರಾಡುತ್ತದೆ. ಏಕೆಂದರೆ ಅದು ವರ್ತಮಾನದಲ್ಲಿ ಸಂಪೂರ್ಣ ವಿಫಲವಾಗಿದೆ</p>.<p>-<strong>ಶಶಿ ತರೂರ್, <span class="Designate">ಕಾಂಗ್ರೆಸ್ ಸಂಸದ</span></strong></p>.<p>ಒಬ್ಬರು ರಾಜಕಾರಣದಲ್ಲಿ ವಿಫಲರಾಗಿದ್ದಾರೆ, ಮತ್ತೊಬ್ಬರು ಮೇಲೇಳುವ ಲಕ್ಷಣವೇ ಇಲ್ಲ. ಒಬ್ಬರಿಗಿಂತ ಇಬ್ಬರು ಲೇಸು ಎಂದು ಕಾಂಗ್ರೆಸ್ ನಂಬಿದಂತಿದೆ</p>.<p>(ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬಗ್ಗೆ)</p>.<p><strong>ಅರುಣ್ ಜೇಟ್ಲಿ, <span class="Designate">ಬಿಜೆಪಿ ಮುಖಂಡ</span></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>