ಮಧ್ಯಪ್ರದೇಶದ ರಾಜಕೀಯ ಬೆಳವಣಿಗೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, 'ಮಹಾರಾಷ್ಟ್ರ ವಿಕಾಸ್ ಅಘಡಿ (MVA) ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಈ ಕುರಿತು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಮಧ್ಯಪ್ರದೇಶದ ವೈರಸ್ ಮಹಾರಾಷ್ಟ್ರಕ್ಕೆ ಪ್ರವೇಶಿಸುವುದಿಲ್ಲ. ಮಹಾರಾಷ್ಟ್ರದ ಶಕ್ತಿಯು ಭಿನ್ನವಾಗಿದೆ. ಇಂತದ್ದೇ ಒಂದು ಕಾರ್ಯಾಚರಣೆಯೂ 100 ದಿನಗಳ ಹಿಂದಷ್ಟೇ ನೆಲಕಚ್ಚಿದೆ. ಮಹಾ ವಿಕಾಸ್ ಅಘಡಿ ಸರ್ಕಾರವು ಬೈಪಾಸ್ ಸರ್ಜರಿ ಮಾಡಿತು ಮತ್ತು ಮಹಾರಾಷ್ಟ್ರವನ್ನು ಕಾಪಾಡಿದೆ' ಎಂದು ಮರಾಟಿಯಲ್ಲಿ ಟ್ವೀಟ್ ಮಾಡಿದ್ದಾರೆ.